1. Home
  2. Business News

Business News

ಟ್ವಿಟರ್ ನ‌ ಸಿಇಒ ಸ್ಥಾನದಿಂದ ಕೆಳಗಿಳಿಯಲಿರುವ ಎಲಾನ್ ಮಸ್ಕ್ – ಸಮರ್ಥ ವ್ಯಕ್ತಿಯ ಹುಡುಕಾಟದಲ್ಲಿದ್ದಾರೆ ಟೆಸ್ಲಾ ಸ್ಥಾಪಕ..!!

ನ್ಯೂಸ್ ಆ್ಯರೋ : ಟ್ವಿಟರ್ ನ ಮಾಲಕನಾದ ಬಳಿಕ ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಹಿನ್ನಡೆ ಅನುಭವಿಸಿದಂತೆ ತೋರುತ್ತಿದೆ.‌ ಟ್ವಿಟರ್ ಖರೀದಿಗೂ ಮೊದಲು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಎಲಾನ್ ಮಸ್ಕ್ ಸದ್ಯ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.‌ ಇದರ ನಡುವೆಯೇ ತಾನು ಟ್ವಿಟರ್ ನ ಸಿಇಒ ಸ್ಥಾನದಿಂದ ಕೆಳಗಿಳಿಯೋದಾಗಿ ಘೋಷಿಸಿದ್ದಾರೆ. ಸಿಇಒ ಜಾಗಕ್ಕೆ ಸಮರ್ಥ ವ್ಯಕ್ತಿಯನ್ನು ಹುಡುಕಿದ ನಂತರ ಟ್ವಿಟರ್ ನ ಮುಖ್ಯ ಕಾರ್ಯನಿರ್ವಾಹಕ ಹುದ್ದೆಯಿಂದ ಕೆಳಗಿಳಿಯುವುದಾಗಿ ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ. ‘ಕೆಲಸವನ್ನು […]

ನಾನು ಟ್ವಿಟರ್ ನ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಬೇಕೆ? – ಎಲಾನ್ ಮಸ್ಕ್ ಪ್ರಶ್ನೆಗೆ ನೆಟ್ಟಿಗರು ಕೊಟ್ಟ ಶಾಕ್ ಹೇಗಿತ್ತು ಗೊತ್ತಾ..!?

ನಾನು ಟ್ವಿಟರ್ ನ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಬೇಕೆ? – ಎಲಾನ್ ಮಸ್ಕ್ ಪ್ರಶ್ನೆಗೆ ನೆಟ್ಟಿಗರು ಕೊಟ್ಟ ಶಾಕ್ ಹೇಗಿತ್ತು ಗೊತ್ತಾ..!?

ನ್ಯೂಸ್ ಆ್ಯರೋ : ಟ್ವಿಟ್ಟರ್ ಖರೀದಿ ಬಳಿಕ ಒಂದಲ್ಲ ಒಂದು ಸುದ್ದಿಯಲ್ಲಿರುವ ಎಲಾನ್ ಮಸ್ಕ್ ಮಾಡಿರುವ ಟ್ವೀಟ್ ಒಂದು ಎಲ್ಲರಿಗೂ ಅಚ್ಚರಿಯುಂಟು ಮಾಡಿದ್ದು ಭಾರೀ ವೈರಲ್ ಆಗಿದೆ‌. ನಾನು ಟ್ವಿಟ್ಟರ್‌ನ ಮುಖ್ಯಸ್ಥ ಹುದ್ದೆಯಿಂದ ಕೆಳಗಿಳಿಯಬೇಕೆ? ಬೇಡವೇ? ಎಂಬುದನ್ನು ತಿಳಿಯಲು ನಿಮ್ಮ ಅಭಿಪ್ರಾಯವನ್ನು ಕೇಳುತ್ತಿದ್ದೇನೆ. ಈ ಮತಗಣನೆಯ ಫಲಿತಾಂಶಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಬರೆದುಕೊಂಡಿದ್ದರು. ಅವರು ಟ್ವೀಟ್‌ ಮಾಡಿರುವ ಕೆಲವೇ ನಿಮಿಷಗಳಲ್ಲಿ ಅಗಾಧ ಸಂಖ್ಯೆಯಲ್ಲಿ ಮತಗಳು ಬಿದ್ದಿದ್ದವು. ಸಾಕಷ್ಟು ಜನರು ಈ ಟ್ವೀಟ್‌ ಅನ್ನು ಹಂಚಿಕೊಂಡಿದ್ದರು. ಟ್ವಿಟ್ಟರ್‌ನ ನೂತನ […]

ಟ್ವಿಟರ್ ನ‌ ಸಿಇಒ ಸ್ಥಾನದಿಂದ ಕೆಳಗಿಳಿಯಲಿರುವ ಎಲಾನ್ ಮಸ್ಕ್ – ಸಮರ್ಥ ವ್ಯಕ್ತಿಯ ಹುಡುಕಾಟದಲ್ಲಿದ್ದಾರೆ ಟೆಸ್ಲಾ ಸ್ಥಾಪಕ..!!

ಖಾಸಗಿ ವೃತ್ತಿಯಲ್ಲಿದ್ದರೂ ನಿವೃತ್ತಿ ಬಳಿಕ ಸಿಗಲಿದೆ ಪೆನ್ಷನ್ – ತಿಂಗಳಿಗೆ ಎಷ್ಟು ಪಿಂಚಣಿ ಸಿಗಲಿದೆ? ಅರ್ಜಿ ಸಲ್ಲಿಕೆ ಹೇಗೆ? ಪೂರ್ಣ ವಿವರ ಇಲ್ಲಿದೆ..

ನ್ಯೂಸ್ ಆ್ಯರೋ : ಸರ್ಕಾರಿ ಉದ್ಯೋಗಿಗಳಿಗಾದರೆ ನಿವೃತ್ತಿ ಬಳಿ ಕಡ್ಡಾಯವಾಗಿ ಪಿಂಚಣಿ ಸಿಗುತ್ತದೆ. ಆದರೆ, ಅಸಂಘಟಿತ ವಲಯದ ನೌಕರರು ತಮ್ಮ ನಿವೃತ್ತಿ ಜೀವನದ ಬಗ್ಗೆ ಹೆಚ್ಚು ಚಿಂತಿತರಾಗಿರುತ್ತಾರೆ. ಖಾಸಗಿ ಉದ್ಯೋಗ ಅಥವಾ ಸಣ್ಣ ವ್ಯಾಪಾರ ಹೊಂದಿರುವವರು ವೃದ್ಧಾಪ್ಯದ ಖರ್ಚುಗಳ ಬಗ್ಗೆ ಚಿಂತಿತರಾಗಿದ್ದಾರೆ. ನೀವು ಕೂಡ ನಿವೃತ್ತಿಯ ನಂತರ ಪಿಂಚಣಿಪಡೆಯುವ ಬಗ್ಗೆ ಯೋಚಿಸುತ್ತಿದ್ದರೆ, ‘ಅಟಲ್ ಪಿಂಚಣಿ ಯೋಜನೆ ನಿಮಗೆ ಉತ್ತಮ ಆಯ್ಕೆಯಾಗಿದೆ. ಈ ಯೋಜನೆ ಕುರಿತ ಪೂರ್ಣ ವಿವರ ಇಲ್ಲಿದೆ. ಏನಿದು ಅಟಲ್ ಪಿಂಚಣಿ ಯೋಜನೆ? ಕಡಿಮೆ ಹೂಡಿಕೆಯಲ್ಲಿ […]

ಸಿಬಿಲ್ ಸ್ಕೋರ್ ಉತ್ತಮವಾಗಿಲ್ಲದಿದ್ರೆ ಬ್ಯಾಂಕುಗಳು ಸಾಲ ನೀಡಲ್ಲ- ಹಾಗಾದರೆ ಸಾಲ ಪಡೆಯಲು ಎಷ್ಟು ಸಿಬಿಲ್ ಸ್ಕೋರ್ ಬೇಕು? ಇಲ್ಲಿದೆ ಮಾಹಿತಿ…

ಇನ್ಮುಂದೆ ATM ನಲ್ಲಿ ಚಿನ್ನ ಕೂಡ ಸಿಗುತ್ತದೆ ಗೊತ್ತಾ…!? – ಚಿನ್ನ ಪಡೆಯುವ ಹೊಸ ತಂತ್ರಜ್ಞಾನದ ATM ವಿಡಿಯೋ ನೋಡಿ…

ನ್ಯೂಸ್ ಆ್ಯರೋ : ಇಲ್ಲಿಯವರೆಗೆ ನೀವು ಎಟಿಎಂನಿಂದ ಹಣ ವಿಥ್‌ಡ್ರಾ ಮಾಡುವುದನ್ನಷ್ಟೇ ನೋಡಿರುತ್ತೀರಿ. ಆದರೆ ಈಗ ಎಟಿಎಂನಿಂದ ಬಂಗಾರವೂ ಬರುತ್ತದೆ. ಹೌದು, ಗೋಲ್ಡ್‌ಸಿಕ್ಕಾ ಹೈದರಾಬಾದ್‌ನಲ್ಲಿ ವಿಶ್ವದ ಮೊದಲ ಗೋಲ್ಡ್ ಎಟಿಎಂ ಅನ್ನು ಪ್ರಾರಂಭಿಸಿದೆ. ಇದು ವಿಶ್ವದ ಮೊದಲ ರಿಯಲ್-ಟೈಮ್ ಗೋಲ್ಡ್ ಎಟಿಎಂ ಆಗಿದೆ. ಈ ಮೂಲಕ ಗೋಲ್ಡ್‌ಸಿಕ್ಕಾ ಗ್ರಾಹಕರು ಆಭರಣ ಮಳಿಗೆಗೆ ಭೇಟಿ ನೀಡದೆ ಎಟಿಎಂಗಳಿಂದಲೇ ಚಿನ್ನ ಖರೀದಿಸಲು ಸಾಧ್ಯವಾಗಿದೆ. ಬಜೆಟ್‌ಗೆ ಅನುಗುಣವಾಗಿ ಖರೀದಿ ಚಿನ್ನದ ಎಟಿಎಂ ಬಳಸುವುದು, ಮಾಮೂಲಿ ಎಟಿಎಂ ಬಳಸಿದಷ್ಟೇ ಸುಲಭವಾಗಿದ್ದು, ಇದು 24×7 […]

ಟ್ವಿಟರ್ ನ‌ ಸಿಇಒ ಸ್ಥಾನದಿಂದ ಕೆಳಗಿಳಿಯಲಿರುವ ಎಲಾನ್ ಮಸ್ಕ್ – ಸಮರ್ಥ ವ್ಯಕ್ತಿಯ ಹುಡುಕಾಟದಲ್ಲಿದ್ದಾರೆ ಟೆಸ್ಲಾ ಸ್ಥಾಪಕ..!!

ಸಿಬಿಲ್ ಸ್ಕೋರ್ ಉತ್ತಮವಾಗಿಲ್ಲದಿದ್ರೆ ಬ್ಯಾಂಕುಗಳು ಸಾಲ ನೀಡಲ್ಲ- ಹಾಗಾದರೆ ಸಾಲ ಪಡೆಯಲು ಎಷ್ಟು ಸಿಬಿಲ್ ಸ್ಕೋರ್ ಬೇಕು? ಇಲ್ಲಿದೆ ಮಾಹಿತಿ…

ನ್ಯೂಸ್ ಆ್ಯರೋ : ಹಲವು ಬಾರಿ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ ಅನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ಒಂದು ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಕ್ರೆಡಿಟ್ ಸ್ಕೋರ್ ಹೇಗೆ ನಿರ್ಧರಿಸಲ್ಪಡುತ್ತದೆ? ನಾವು ಸಾಲದ ಕಂತುಗಳನ್ನು ಪಾವತಿಸುವುದು ಸಿಬಿಲ್ ಅಥವಾ ಸಿಆರ್​ಐಎಫ್​ (ಸಾಲದ ವ್ಯವಹಾರವನ್ನು ಟ್ರ್ಯಾಕ್ ಮಾಡುವ ಮತ್ತು ವರದಿ ಮಾಡಿ ಅದಕ್ಕನುಗುಣವಾಗಿ ಅಂಕಗಳನ್ನು ನೀಡುವ ಎರಡು ಸಂಸ್ಥೆಗಳು) ಸ್ಕೋರ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದಿರುವುದು ಬಹಳ ಮುಖ್ಯವಾಗಿದೆ. ಇಲ್ಲವಾದಲ್ಲಿ ಮುಂದೆ ಸಾಲ ತೆಗೆದುಕೊಳ್ಳಬೇಕಾದ ಸಂದರ್ಭದಲ್ಲಿ ಇಕ್ಕಟ್ಟಿಗೆ ಸಿಲುಕಬೇಕಾಗಬಹುದು. […]

ಖಾಸಗಿ ವೃತ್ತಿಯಲ್ಲಿದ್ದರೂ ನಿವೃತ್ತಿ ಬಳಿಕ ಸಿಗಲಿದೆ ಪೆನ್ಷನ್ – ತಿಂಗಳಿಗೆ ಎಷ್ಟು ಪಿಂಚಣಿ ಸಿಗಲಿದೆ? ಅರ್ಜಿ ಸಲ್ಲಿಕೆ ಹೇಗೆ? ಪೂರ್ಣ ವಿವರ ಇಲ್ಲಿದೆ..

ದೇಶದಲ್ಲಿ ಡಿಜಿಟಲ್ ರೂಪಾಯಿ ಬಳಕೆ ಆರಂಭ – ವರ್ಚುವಲ್ ಕರೆನ್ಸಿ ಬಗ್ಗೆ ನಿಮಗೆಷ್ಟು ಗೊತ್ತು?

ನ್ಯೂಸ್ ಆ್ಯರೋ : ಭಾರತದಲ್ಲಿ ಮೊದಲ ಡಿಜಿಟಲ್ ರೂಪಾಯಿ ಬಳಕೆಯನ್ನು ಕಳೆದ ಮಂಗಳವಾರ ಆರಂಭಿಸಲಾಗಿದೆ. ಇದೀಗ ಪ್ರಾರಂಭಿಕ ಹಂತದಲ್ಲಿ ಸರ್ಕಾರಿ ಟ್ರೆಷರಿ ಬಿಲ್‌, ಬಾಂಡ್‌ ವಹಿವಾಟುಗಳಲ್ಲಿ ಈ ವರ್ಚುವಲ‌್ ಕರೆನ್ಸಿ ಬಳಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಎಸ್‌ಬಿಐ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್‌ ಬರೋಡ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್, ಯೆಸ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಎಚ್‌ಎಸ್‌ಬಿಸಿ ಈ 9 ಹಣಕಾಸು ಸಂಸ್ಥೆಗಳು ಸರ್ಕಾರಿ ಬಾಂಡುಗಳಲ್ಲಿನ ವಹಿವಾಟುಗಳಿಗಾಗಿ […]

ಖಾಸಗಿ ವೃತ್ತಿಯಲ್ಲಿದ್ದರೂ ನಿವೃತ್ತಿ ಬಳಿಕ ಸಿಗಲಿದೆ ಪೆನ್ಷನ್ – ತಿಂಗಳಿಗೆ ಎಷ್ಟು ಪಿಂಚಣಿ ಸಿಗಲಿದೆ? ಅರ್ಜಿ ಸಲ್ಲಿಕೆ ಹೇಗೆ? ಪೂರ್ಣ ವಿವರ ಇಲ್ಲಿದೆ..

ರಾಜ್ಯ ಸರ್ಕಾರದಿಂದ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ – 5 ಲಕ್ಷ ರೂಪಾಯಿ ಸಾಲ ಸೌಲಭ್ಯ ಘೋಷಣೆ…!!

ನ್ಯೂಸ್ ಆ್ಯರೋ : ಹೊಸದುರ್ಗ ದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮುಂದಿನ ಡಿಸೆಂಬರ್‌ನಲ್ಲಿ 2 ಮಹತ್ವದ ಯೋಜನೆಗಳನ್ನು ಜಾರಿ ಮಾಡುವುದಾಗಿ ಘೋಷಿಸಿದ್ದು, ಪ್ರತಿ ಗ್ರಾಮದಲ್ಲಿ 2 ಸ್ತ್ರೀ ಶಕ್ತಿ ಸಂಘಗಳಿಗೆ ಮತ್ತು ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ ಮೂಲಕ ತಲಾ 5 ಲಕ್ಷ ರೂಪಾಯಿ ಸಾಲ ಸೌಲಭ್ಯ ಮತ್ತು ಅನುದಾನ ನೀಡಲು ಸರ್ಕಾರ ನಿರ್ಧರಿಸಿದೆ ಎಂದರು. ಇನ್ನು, ಇದರಿಂದ ರಾಜ್ಯದ ತಲಾ 5 ಲಕ್ಷ ಯುವಕರಿಗೆ ಮತ್ತು […]

ಖಾಸಗಿ ವೃತ್ತಿಯಲ್ಲಿದ್ದರೂ ನಿವೃತ್ತಿ ಬಳಿಕ ಸಿಗಲಿದೆ ಪೆನ್ಷನ್ – ತಿಂಗಳಿಗೆ ಎಷ್ಟು ಪಿಂಚಣಿ ಸಿಗಲಿದೆ? ಅರ್ಜಿ ಸಲ್ಲಿಕೆ ಹೇಗೆ? ಪೂರ್ಣ ವಿವರ ಇಲ್ಲಿದೆ..

ಅಂಚೆ ಕಚೇರಿಯ ಈ ಯೋಜನೆಯಲ್ಲಿ ತಿಂಗಳಿಗೆ 1515 ರೂ.ಹೂಡಿಕೆ ಮಾಡಿ – ಕೊನೆಯಲ್ಲಿ 35 ಲಕ್ಷ ಪಡೆಯಿರಿ..!!

ನ್ಯೂಸ್ ಆ್ಯರೋ : ಗ್ರಾಮೀಣ ಭಾರತದ ನಿವಾಸಿಗಳಿಗೆ ಭಾರತೀಯ ಅಂಚೆಯು ಹಣವನ್ನು ಉಳಿಸಲು ಪ್ರಮುಖ ಸಾಧನವಾಗಿದೆ. ಏಕೆಂದರೆ ಸರ್ಕಾರದ ಬೆಂಬಲಿತ ಅಂಚೆ ಇಲಾಖೆಯು ಈ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ತಂದಿದೆ. ದೇಶದಲ್ಲಿ ಅಭಿವೃದ್ಧಿ ಆಗದ ಪ್ರದೇಶಗಳಲ್ಲಿನ ಜನರ ಅವಶ್ಯಕತೆಗಳನ್ನು ಪೂರೈಸಲು ಇಂಡಿಯಾ ಪೋಸ್ಟ್​ನಿಂದ ಉತ್ತಮ ಆದಾಯವನ್ನು ನೀಡುವ ಅನೇಕ ಅಪಾಯ-ಮುಕ್ತ ಉಳಿತಾಯ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಆ ಮೂಲಕ ಅವರ ಭವಿಷ್ಯವನ್ನು ರಕ್ಷಿಸುತ್ತದೆ. ಅಂಚೆ ಕಚೇರಿಯು ಗ್ರಾಮೀಣ ಅಂಚೆ ಜೀವ ವಿಮಾ ಯೋಜನೆಗಳ ಕಾರ್ಯಕ್ರಮದ ಅಡಿಯಲ್ಲಿ ಹಲವಾರು […]

ಖಾಸಗಿ ವೃತ್ತಿಯಲ್ಲಿದ್ದರೂ ನಿವೃತ್ತಿ ಬಳಿಕ ಸಿಗಲಿದೆ ಪೆನ್ಷನ್ – ತಿಂಗಳಿಗೆ ಎಷ್ಟು ಪಿಂಚಣಿ ಸಿಗಲಿದೆ? ಅರ್ಜಿ ಸಲ್ಲಿಕೆ ಹೇಗೆ? ಪೂರ್ಣ ವಿವರ ಇಲ್ಲಿದೆ..

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಕ್ಕೆ ಬಡ್ಡಿದರ ಎಷ್ಟು? – ಈ ಯೋಜನೆಗೆ ಅರ್ಹತೆಗಳೇನು? ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ವಿವರ

ನ್ಯೂಸ್ ಆ್ಯರೋ : ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯು ಅಂಚೆ ಕಚೇರಿಯ ಅತ್ಯುತ್ತಮ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯಡಿ ಶೇ.6.8 ರಷ್ಟು ಬಡ್ಡಿದರ ನಿಗದಿಯಾಗಿದ್ದು, 5 ವರ್ಷದ ಉಳಿತಾಯ ಯೋಜನೆ. ನಿಮ್ಮ ಹಣವು ಕೇವಲ 10 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಯೋಜನೆಯು ಉಳಿತಾಯಕ್ಕೆ ಉತ್ತಮ ಮಾರ್ಗವಾಗಿದೆ. ಈ ಯೋಜನೆಯಲ್ಲಿ ವ್ಯಕ್ತಿಗಳಿಗೆ ಉಳಿತಾಯದ ಜತೆಗೆ ತೆರಿಗೆ ವಿನಾಯಿತಿ ಸೌಲಭ್ಯವೂ ಸಿಗುತ್ತದೆ. ಅಲ್ಲದೆ ಬೇರೆ ಉಳಿತಾಯ ಯೋಜನೆಗಳಿಗೆ ಹೋಲಿಸಿದರೆ, ಇದು ಅತ್ಯಂತ ಕಡಿಮೆ ಅಪಾಯ (ರಿಸ್ಕ್‌) […]

ಖಾಸಗಿ ವೃತ್ತಿಯಲ್ಲಿದ್ದರೂ ನಿವೃತ್ತಿ ಬಳಿಕ ಸಿಗಲಿದೆ ಪೆನ್ಷನ್ – ತಿಂಗಳಿಗೆ ಎಷ್ಟು ಪಿಂಚಣಿ ಸಿಗಲಿದೆ? ಅರ್ಜಿ ಸಲ್ಲಿಕೆ ಹೇಗೆ? ಪೂರ್ಣ ವಿವರ ಇಲ್ಲಿದೆ..

ಹೊಸ ಉದ್ಯಮಕ್ಕೆ ಕೈ ಹಾಕಿದ ಮಹೇಂದ್ರ ಸಿಂಗ್ ಧೋನಿ – ಹಣಗಳಿಕೆ ವಿಚಾರದಲ್ಲೂ ಧೋನಿ ಮಾಸ್ಟರ್ ಮೈಂಡ್..!!

ನ್ಯೂಸ್ ಆ್ಯರೋ : ಮಹೇಂದ್ರ ಸಿಂಗ್ ಧೋನಿ ಭಾರತೀಯ ಕ್ರಿಕೆಟ್ ಲೋಕಕ್ಕೆ ಹೊಸ ಆಯಾಮ ನೀಡಿದ ಆಟಗಾರ. ಭಾರತಕ್ಕೆ 28 ವರ್ಷಗಳ ಬಳಿಕ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ. ಐಸಿಸಿಯ ಮೂರು ಟ್ರೋಫಿಗಳನ್ನು ಗೆದ್ದ ವಿಶ್ವದ ಏಕೈಕ ನಾಯಕ ಅಂದ್ರೆ ಅದು ಮಹೇಂದ್ರ ಸಿಂಗ್ ಧೋನಿ. ಕೋಟಿಗಟ್ಟಲೇ ಭಾರತೀಯರು ಮರೆಯಲಾಗದ ಆಟಗಾರ ಮಹೇಂದ್ರ ಸಿಂಗ್​ ಧೋನಿ. ಇವರ ಬಗ್ಗೆ ಪದಗಳಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ. ಪ್ರಸ್ತುತ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ​ಗೆ ವಿದಾಯ ಹೇಳಿ, ಐಪಿಎಲ್ ನಲ್ಲಿ ಚೆನ್ನೈ ಸೂಪರ್ […]

ಟ್ವಿಟರ್ ನ‌ ಸಿಇಒ ಸ್ಥಾನದಿಂದ ಕೆಳಗಿಳಿಯಲಿರುವ ಎಲಾನ್ ಮಸ್ಕ್ – ಸಮರ್ಥ ವ್ಯಕ್ತಿಯ ಹುಡುಕಾಟದಲ್ಲಿದ್ದಾರೆ ಟೆಸ್ಲಾ ಸ್ಥಾಪಕ..!!