1. Home
  2. Business
  3. News
  4. ಹಣಕಾಸು
  5. ಹಣಕಾಸು ಸುದ್ದಿ

ಹಣಕಾಸು ಸುದ್ದಿ

ಖಾಸಗಿ ವೃತ್ತಿಯಲ್ಲಿದ್ದರೂ ನಿವೃತ್ತಿ ಬಳಿಕ ಸಿಗಲಿದೆ ಪೆನ್ಷನ್ – ತಿಂಗಳಿಗೆ ಎಷ್ಟು ಪಿಂಚಣಿ ಸಿಗಲಿದೆ? ಅರ್ಜಿ ಸಲ್ಲಿಕೆ ಹೇಗೆ? ಪೂರ್ಣ ವಿವರ ಇಲ್ಲಿದೆ..

ನ್ಯೂಸ್ ಆ್ಯರೋ : ಸರ್ಕಾರಿ ಉದ್ಯೋಗಿಗಳಿಗಾದರೆ ನಿವೃತ್ತಿ ಬಳಿ ಕಡ್ಡಾಯವಾಗಿ ಪಿಂಚಣಿ ಸಿಗುತ್ತದೆ. ಆದರೆ, ಅಸಂಘಟಿತ ವಲಯದ ನೌಕರರು ತಮ್ಮ ನಿವೃತ್ತಿ ಜೀವನದ ಬಗ್ಗೆ ಹೆಚ್ಚು ಚಿಂತಿತರಾಗಿರುತ್ತಾರೆ. ಖಾಸಗಿ ಉದ್ಯೋಗ ಅಥವಾ ಸಣ್ಣ ವ್ಯಾಪಾರ ಹೊಂದಿರುವವರು ವೃದ್ಧಾಪ್ಯದ ಖರ್ಚುಗಳ ಬಗ್ಗೆ ಚಿಂತಿತರಾಗಿದ್ದಾರೆ. ನೀವು ಕೂಡ ನಿವೃತ್ತಿಯ ನಂತರ ಪಿಂಚಣಿಪಡೆಯುವ ಬಗ್ಗೆ ಯೋಚಿಸುತ್ತಿದ್ದರೆ, ‘ಅಟಲ್ ಪಿಂಚಣಿ ಯೋಜನೆ ನಿಮಗೆ ಉತ್ತಮ ಆಯ್ಕೆಯಾಗಿದೆ. ಈ ಯೋಜನೆ ಕುರಿತ ಪೂರ್ಣ ವಿವರ ಇಲ್ಲಿದೆ. ಏನಿದು ಅಟಲ್ ಪಿಂಚಣಿ ಯೋಜನೆ? ಕಡಿಮೆ ಹೂಡಿಕೆಯಲ್ಲಿ […]

ಸಿಬಿಲ್ ಸ್ಕೋರ್ ಉತ್ತಮವಾಗಿಲ್ಲದಿದ್ರೆ ಬ್ಯಾಂಕುಗಳು ಸಾಲ ನೀಡಲ್ಲ- ಹಾಗಾದರೆ ಸಾಲ ಪಡೆಯಲು ಎಷ್ಟು ಸಿಬಿಲ್ ಸ್ಕೋರ್ ಬೇಕು? ಇಲ್ಲಿದೆ ಮಾಹಿತಿ…

ಸಿಬಿಲ್ ಸ್ಕೋರ್ ಉತ್ತಮವಾಗಿಲ್ಲದಿದ್ರೆ ಬ್ಯಾಂಕುಗಳು ಸಾಲ ನೀಡಲ್ಲ- ಹಾಗಾದರೆ ಸಾಲ ಪಡೆಯಲು ಎಷ್ಟು ಸಿಬಿಲ್ ಸ್ಕೋರ್ ಬೇಕು? ಇಲ್ಲಿದೆ ಮಾಹಿತಿ…

ನ್ಯೂಸ್ ಆ್ಯರೋ : ಹಲವು ಬಾರಿ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ ಅನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ಒಂದು ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಕ್ರೆಡಿಟ್ ಸ್ಕೋರ್ ಹೇಗೆ ನಿರ್ಧರಿಸಲ್ಪಡುತ್ತದೆ? ನಾವು ಸಾಲದ ಕಂತುಗಳನ್ನು ಪಾವತಿಸುವುದು ಸಿಬಿಲ್ ಅಥವಾ ಸಿಆರ್​ಐಎಫ್​ (ಸಾಲದ ವ್ಯವಹಾರವನ್ನು ಟ್ರ್ಯಾಕ್ ಮಾಡುವ ಮತ್ತು ವರದಿ ಮಾಡಿ ಅದಕ್ಕನುಗುಣವಾಗಿ ಅಂಕಗಳನ್ನು ನೀಡುವ ಎರಡು ಸಂಸ್ಥೆಗಳು) ಸ್ಕೋರ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದಿರುವುದು ಬಹಳ ಮುಖ್ಯವಾಗಿದೆ. ಇಲ್ಲವಾದಲ್ಲಿ ಮುಂದೆ ಸಾಲ ತೆಗೆದುಕೊಳ್ಳಬೇಕಾದ ಸಂದರ್ಭದಲ್ಲಿ ಇಕ್ಕಟ್ಟಿಗೆ ಸಿಲುಕಬೇಕಾಗಬಹುದು. […]

ಖಾಸಗಿ ವೃತ್ತಿಯಲ್ಲಿದ್ದರೂ ನಿವೃತ್ತಿ ಬಳಿಕ ಸಿಗಲಿದೆ ಪೆನ್ಷನ್ – ತಿಂಗಳಿಗೆ ಎಷ್ಟು ಪಿಂಚಣಿ ಸಿಗಲಿದೆ? ಅರ್ಜಿ ಸಲ್ಲಿಕೆ ಹೇಗೆ? ಪೂರ್ಣ ವಿವರ ಇಲ್ಲಿದೆ..

ದೇಶದಲ್ಲಿ ಡಿಜಿಟಲ್ ರೂಪಾಯಿ ಬಳಕೆ ಆರಂಭ – ವರ್ಚುವಲ್ ಕರೆನ್ಸಿ ಬಗ್ಗೆ ನಿಮಗೆಷ್ಟು ಗೊತ್ತು?

ನ್ಯೂಸ್ ಆ್ಯರೋ : ಭಾರತದಲ್ಲಿ ಮೊದಲ ಡಿಜಿಟಲ್ ರೂಪಾಯಿ ಬಳಕೆಯನ್ನು ಕಳೆದ ಮಂಗಳವಾರ ಆರಂಭಿಸಲಾಗಿದೆ. ಇದೀಗ ಪ್ರಾರಂಭಿಕ ಹಂತದಲ್ಲಿ ಸರ್ಕಾರಿ ಟ್ರೆಷರಿ ಬಿಲ್‌, ಬಾಂಡ್‌ ವಹಿವಾಟುಗಳಲ್ಲಿ ಈ ವರ್ಚುವಲ‌್ ಕರೆನ್ಸಿ ಬಳಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಎಸ್‌ಬಿಐ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್‌ ಬರೋಡ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್, ಯೆಸ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಎಚ್‌ಎಸ್‌ಬಿಸಿ ಈ 9 ಹಣಕಾಸು ಸಂಸ್ಥೆಗಳು ಸರ್ಕಾರಿ ಬಾಂಡುಗಳಲ್ಲಿನ ವಹಿವಾಟುಗಳಿಗಾಗಿ […]

ಖಾಸಗಿ ವೃತ್ತಿಯಲ್ಲಿದ್ದರೂ ನಿವೃತ್ತಿ ಬಳಿಕ ಸಿಗಲಿದೆ ಪೆನ್ಷನ್ – ತಿಂಗಳಿಗೆ ಎಷ್ಟು ಪಿಂಚಣಿ ಸಿಗಲಿದೆ? ಅರ್ಜಿ ಸಲ್ಲಿಕೆ ಹೇಗೆ? ಪೂರ್ಣ ವಿವರ ಇಲ್ಲಿದೆ..

ರಾಜ್ಯ ಸರ್ಕಾರದಿಂದ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ – 5 ಲಕ್ಷ ರೂಪಾಯಿ ಸಾಲ ಸೌಲಭ್ಯ ಘೋಷಣೆ…!!

ನ್ಯೂಸ್ ಆ್ಯರೋ : ಹೊಸದುರ್ಗ ದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮುಂದಿನ ಡಿಸೆಂಬರ್‌ನಲ್ಲಿ 2 ಮಹತ್ವದ ಯೋಜನೆಗಳನ್ನು ಜಾರಿ ಮಾಡುವುದಾಗಿ ಘೋಷಿಸಿದ್ದು, ಪ್ರತಿ ಗ್ರಾಮದಲ್ಲಿ 2 ಸ್ತ್ರೀ ಶಕ್ತಿ ಸಂಘಗಳಿಗೆ ಮತ್ತು ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ ಮೂಲಕ ತಲಾ 5 ಲಕ್ಷ ರೂಪಾಯಿ ಸಾಲ ಸೌಲಭ್ಯ ಮತ್ತು ಅನುದಾನ ನೀಡಲು ಸರ್ಕಾರ ನಿರ್ಧರಿಸಿದೆ ಎಂದರು. ಇನ್ನು, ಇದರಿಂದ ರಾಜ್ಯದ ತಲಾ 5 ಲಕ್ಷ ಯುವಕರಿಗೆ ಮತ್ತು […]

ಖಾಸಗಿ ವೃತ್ತಿಯಲ್ಲಿದ್ದರೂ ನಿವೃತ್ತಿ ಬಳಿಕ ಸಿಗಲಿದೆ ಪೆನ್ಷನ್ – ತಿಂಗಳಿಗೆ ಎಷ್ಟು ಪಿಂಚಣಿ ಸಿಗಲಿದೆ? ಅರ್ಜಿ ಸಲ್ಲಿಕೆ ಹೇಗೆ? ಪೂರ್ಣ ವಿವರ ಇಲ್ಲಿದೆ..

ಅಂಚೆ ಕಚೇರಿಯ ಈ ಯೋಜನೆಯಲ್ಲಿ ತಿಂಗಳಿಗೆ 1515 ರೂ.ಹೂಡಿಕೆ ಮಾಡಿ – ಕೊನೆಯಲ್ಲಿ 35 ಲಕ್ಷ ಪಡೆಯಿರಿ..!!

ನ್ಯೂಸ್ ಆ್ಯರೋ : ಗ್ರಾಮೀಣ ಭಾರತದ ನಿವಾಸಿಗಳಿಗೆ ಭಾರತೀಯ ಅಂಚೆಯು ಹಣವನ್ನು ಉಳಿಸಲು ಪ್ರಮುಖ ಸಾಧನವಾಗಿದೆ. ಏಕೆಂದರೆ ಸರ್ಕಾರದ ಬೆಂಬಲಿತ ಅಂಚೆ ಇಲಾಖೆಯು ಈ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ತಂದಿದೆ. ದೇಶದಲ್ಲಿ ಅಭಿವೃದ್ಧಿ ಆಗದ ಪ್ರದೇಶಗಳಲ್ಲಿನ ಜನರ ಅವಶ್ಯಕತೆಗಳನ್ನು ಪೂರೈಸಲು ಇಂಡಿಯಾ ಪೋಸ್ಟ್​ನಿಂದ ಉತ್ತಮ ಆದಾಯವನ್ನು ನೀಡುವ ಅನೇಕ ಅಪಾಯ-ಮುಕ್ತ ಉಳಿತಾಯ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಆ ಮೂಲಕ ಅವರ ಭವಿಷ್ಯವನ್ನು ರಕ್ಷಿಸುತ್ತದೆ. ಅಂಚೆ ಕಚೇರಿಯು ಗ್ರಾಮೀಣ ಅಂಚೆ ಜೀವ ವಿಮಾ ಯೋಜನೆಗಳ ಕಾರ್ಯಕ್ರಮದ ಅಡಿಯಲ್ಲಿ ಹಲವಾರು […]

ಖಾಸಗಿ ವೃತ್ತಿಯಲ್ಲಿದ್ದರೂ ನಿವೃತ್ತಿ ಬಳಿಕ ಸಿಗಲಿದೆ ಪೆನ್ಷನ್ – ತಿಂಗಳಿಗೆ ಎಷ್ಟು ಪಿಂಚಣಿ ಸಿಗಲಿದೆ? ಅರ್ಜಿ ಸಲ್ಲಿಕೆ ಹೇಗೆ? ಪೂರ್ಣ ವಿವರ ಇಲ್ಲಿದೆ..

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಕ್ಕೆ ಬಡ್ಡಿದರ ಎಷ್ಟು? – ಈ ಯೋಜನೆಗೆ ಅರ್ಹತೆಗಳೇನು? ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ವಿವರ

ನ್ಯೂಸ್ ಆ್ಯರೋ : ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯು ಅಂಚೆ ಕಚೇರಿಯ ಅತ್ಯುತ್ತಮ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯಡಿ ಶೇ.6.8 ರಷ್ಟು ಬಡ್ಡಿದರ ನಿಗದಿಯಾಗಿದ್ದು, 5 ವರ್ಷದ ಉಳಿತಾಯ ಯೋಜನೆ. ನಿಮ್ಮ ಹಣವು ಕೇವಲ 10 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಯೋಜನೆಯು ಉಳಿತಾಯಕ್ಕೆ ಉತ್ತಮ ಮಾರ್ಗವಾಗಿದೆ. ಈ ಯೋಜನೆಯಲ್ಲಿ ವ್ಯಕ್ತಿಗಳಿಗೆ ಉಳಿತಾಯದ ಜತೆಗೆ ತೆರಿಗೆ ವಿನಾಯಿತಿ ಸೌಲಭ್ಯವೂ ಸಿಗುತ್ತದೆ. ಅಲ್ಲದೆ ಬೇರೆ ಉಳಿತಾಯ ಯೋಜನೆಗಳಿಗೆ ಹೋಲಿಸಿದರೆ, ಇದು ಅತ್ಯಂತ ಕಡಿಮೆ ಅಪಾಯ (ರಿಸ್ಕ್‌) […]

ಖಾಸಗಿ ವೃತ್ತಿಯಲ್ಲಿದ್ದರೂ ನಿವೃತ್ತಿ ಬಳಿಕ ಸಿಗಲಿದೆ ಪೆನ್ಷನ್ – ತಿಂಗಳಿಗೆ ಎಷ್ಟು ಪಿಂಚಣಿ ಸಿಗಲಿದೆ? ಅರ್ಜಿ ಸಲ್ಲಿಕೆ ಹೇಗೆ? ಪೂರ್ಣ ವಿವರ ಇಲ್ಲಿದೆ..

‘ಕಿಸಾನ್‌ ವಿಕಾಸ್‌ ಪತ್ರ’ ಯೋಜನೆಯಡಿ ಉತ್ತಮ ಬಡ್ಡಿ ಆದಾಯ – ಏನಿದು ಕಿಸಾನ್‌ ವಿಕಾಸ್‌ ಪತ್ರ? ಬಡ್ಡಿದರ ಎಷ್ಟು? ಯಾರೆಲ್ಲ ಹೂಡಿಕೆ ಮಾಡಬಹುದು? ಇಲ್ಲಿದೆ ಮಾಹಿತಿ..

ನ್ಯೂಸ್ ಆ್ಯರೋ : ಮುಂದಿನ ದಿನಗಳಲ್ಲಿ ಸುರಕ್ಷಿತ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಪೋಸ್ಟ್ ಆಫೀಸ್‌ ಉಳಿತಾಯ ಯೋಜನೆಗಳಲ್ಲಿ ಒಂದಾದ ‘ಕಿಸಾನ್‌ ವಿಕಾಸ್‌ ಪತ್ರ’ ಯೋಜನೆಯಡಿ ಹೂಡಿಕೆ ಮಾಡಬಹುದು. ಈ ಯೋಜನೆಗಳಲ್ಲಿ ಉತ್ತಮ ಆದಾಯ ಪಡೆಯುವುದಲ್ಲದೆ, ನಿಮ್ಮ ಹೂಡಿಕೆಯೂ ಸುರಕ್ಷಿತವಾಗಿರುತ್ತದೆ. ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಅನ್ನು ಅಂಚೆ ಕಛೇರಿಯ ಸಣ್ಣ ಉಳಿತಾಯ ಯೋಜನೆಗಳಲ್ಲಿ ಸೇರಿಸಲಾಗಿದೆ. ಈ ಯೋಜನೆ ಕುರಿತ ಪೂರ್ಣ ಮಾಹಿತಿ ಇಲ್ಲಿದೆ. ಏನಿದು ಕಿಸಾನ್‌ ವಿಕಾಸ್‌ ಪತ್ರ? ಅಂಚೆ ಇಲಾಖೆಯ ‘ಕಿಸಾನ್‌ ವಿಕಾಸ್‌ ಪತ್ರ’ವು ಒಂದು […]

ಖಾಸಗಿ ವೃತ್ತಿಯಲ್ಲಿದ್ದರೂ ನಿವೃತ್ತಿ ಬಳಿಕ ಸಿಗಲಿದೆ ಪೆನ್ಷನ್ – ತಿಂಗಳಿಗೆ ಎಷ್ಟು ಪಿಂಚಣಿ ಸಿಗಲಿದೆ? ಅರ್ಜಿ ಸಲ್ಲಿಕೆ ಹೇಗೆ? ಪೂರ್ಣ ವಿವರ ಇಲ್ಲಿದೆ..

ಬೇರೆಯವರ ಖಾತೆಗೆ ಮಿಸ್ ಆಗಿ ಹಣ ವರ್ಗಾಯಿಸಿದ್ರಾ? ಡೋಂಟ್ ವರಿ! – ಹೀಗೆ ಮಾಡಿದ್ರೆ ಹಣ ವಾಪಸ್ ಪಡೆಯಬಹುದು..

ನ್ಯೂಸ್ ಆ್ಯರೋ‌ : ಪ್ರಸ್ತುತ ದಿನಗಳಲ್ಲಿ ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದಕ್ಕೆ ಹಣ ವರ್ಗಾವಣೆ ಮಾಡುವುದು ತುಂಬಾ ಸುಲಭವಾಗಿದೆ. ಸಾಮಾನ್ಯವಾಗಿ ಹಣ ವರ್ಗಾವಣೆ ಮಾಡಲು ಬ್ಯಾಂಕ್ ಗಳಿಗೆ ಸುತ್ತಾಡಬೇಕಾಗುತ್ತಿತ್ತು.  ಆದರೆ, ನೂತನ ಆವಿಷ್ಕಾರಗಳಿಂದಾಗಿ ಈಗ ಅದರ ಅಗತ್ಯವಿಲ್ಲ. ಯುಪಿಐ, ನೆಟ್ ಬ್ಯಾಂಕಿಂಗ್, ಮೊಬೈಲ್ ವಾಲೆಟ್ ಬ್ಯಾಂಕಿಂಗ್ ವಹಿವಾಟಿಗೆ ಸಂಬಂಧಿಸಿದ ಹಲವು  ತೊಂದರೆಗಳನ್ನು ಬಹಳ ಮಟ್ಟಿಗೆ ಕಡಿಮೆ ಮಾಡಿದೆ. ಕೇವಲ ಮೊಬೈಲ್ ಮೂಲಕ ಚಿಟಿಕೆ ಹೊಡೆಯುವುದರಲ್ಲಿ ಹಣ ಟ್ರಾನ್ಸ್ಫರ್ ಮಾಡಬಹುದಾಗಿದೆ. ಹೊಸ ಆವಿಷ್ಕಾರಗಳು ನಮ್ಮ ಕೆಲಸಗಳನ್ನು ಎಷ್ಟು ಸರಳ […]

ಖಾಸಗಿ ವೃತ್ತಿಯಲ್ಲಿದ್ದರೂ ನಿವೃತ್ತಿ ಬಳಿಕ ಸಿಗಲಿದೆ ಪೆನ್ಷನ್ – ತಿಂಗಳಿಗೆ ಎಷ್ಟು ಪಿಂಚಣಿ ಸಿಗಲಿದೆ? ಅರ್ಜಿ ಸಲ್ಲಿಕೆ ಹೇಗೆ? ಪೂರ್ಣ ವಿವರ ಇಲ್ಲಿದೆ..