1. Home
  2. ಸಂಪಾದಕೀಯ

ಸಂಪಾದಕೀಯ

ಕರಾವಳಿಯಲ್ಲಿ ಹಿಂದೂ ಮುಸ್ಲಿಂ ಅಪನಂಬಿಕೆಗೆ ಬೇಕಿದೆ ಕೊನೆ – ಎರಡೂ ಸಮುದಾಯಗಳು ತಮ್ಮೊಳಗಿರುವ ‘ಕೋಮು ಕ್ರಿಮಿ’ಗಳನ್ನು ದೂರವಿಟ್ಟರೆ ಕರಾವಳಿ ಮತ್ತೆ ‘ಶಾಂತಿ’ಯ ನಾಡಾಗುತ್ತದೆ..!!

ನ್ಯೂಸ್ ಆ್ಯರೋ‌ : ಕರಾವಳಿ.. ಹೌದು ಇಲ್ಲೇ ಬದುಕಿ ಬಾಳ್ತಾ ಇರೋ ನಮಗೆ ಇದೆಲ್ಲಾ ಕಾಮನ್ ಆಗ್ಬಿಟ್ಟಿದೆ. ಆದ್ರೆ ಅದೇ ನೀವು ಕರಾವಳಿ ಬಿಟ್ಟು ಒಂದೆರಡು ದಿನ ಬೇರೆ ಜಿಲ್ಲೆಗಳಿಗೆ ಹೋಗಿಬನ್ನಿ, ಅಲ್ಲಿನವರು ಅವರು ನಿಮ್ಮ ಫ್ರೆಂಡೇ ಆಗಿದ್ರೂ ನಮ್ಮ ಹತ್ರ ಮಾತಾಡೋದು ಎರಡೇ ವಿಚಾರ ಒಂದು ನಮ್ಮೂರಿನ ಮೀನೂಟದ ಬಗ್ಗೆ ಮತ್ತೊಂದು ‘ನಿಮ್ ಕಡೆ ಕಮ್ಯುನಲ್ ಗಲಾಟೆ ಜಾಸ್ತಿ ಅಲ್ವಾ..!?’ ಅಂತಾನೆ. ಹಾಗಾದ್ರೆ ಕರಾವಳಿಯ ಆಚರಣೆಗಳು, ವೈವಿಧ್ಯತೆಗಳು, ಇಲ್ಲಿನ ದೇವಸ್ಥಾನಗಳು, ಸುಂದರ ಕಡಲು, ಪ್ರಕೃತಿ ರಮಣೀಯತೆಯ […]

67ನೇ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಕನ್ನಡಿಗರು – ಮೈಸೂರು ರಾಜ್ಯ ಕರ್ನಾಟಕವಾಗಿದ್ದು ಯಾಕೆ ಗೊತ್ತಾ?

ಲವ್ ಜಿಹಾದ್ ಗೆ ಬಲಿಯಾಗಿ ಜೀವನವನ್ನೇ ತನ್ನ ಕೈಯ್ಯಾರೆ ಹಾಳು ಮಾಡಿಕೊಂಡ ದೀಪ್ತಿ ಮಾರ್ಲಾ ಮಾಡಿದ ತಪ್ಪು ಹಿಂದೂ ಹೆಣ್ಣು ಮಕ್ಕಳಿಗೆ ಪಾಠವಾದೀತೇ…??? ಎನ್ಐಎ ಬಂಧಿಸಿದ ಮರಿಯಂ ತಾನು ಹೆತ್ತ ಎಳೆಯ ಮಗುವನ್ನು ಕೂಡ ಎತ್ತಿ ಆಡಿಸಲಾಗದಷ್ಟು ದೈನ್ಯವಾದಳೇಕೆ…!?? ಮರಿಯಂ ಅಲಿಯಾಸ್‌ ದೀಪ್ತಿ ಮಾರ್ಲಾ – ಹಿಂದೂ ಯುವತಿಯ ಜಿಹಾದಿ ಹಾದಿ ಕುರಿತ ಸ್ಪೆಷಲ್ ರಿಪೋರ್ಟ್ ಇಲ್ಲಿದೆ…

ನ್ಯೂಸ್ ಆ್ಯರೋ : ಐಸಿಸ್ ಉಗ್ರ ಸಂಘಟನೆಯೊಂದಿಗೆ ನೇರ ಲಿಂಕ್ ಹೊಂದಿರುವ ಆರೋಪದಡಿ ಮಂಗಳೂರು ಹೊರವಲಯದ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿರುವ ಮಾಜಿ ಶಾಸಕ ದಿ. ಇದಿನಬ್ಬ ಪುತ್ರ ಬಿ.ಎಂ. ಪಾಷಾ ಅವರ ಮನೆಗೆ ನುಗ್ಗಿ ಪುತ್ರನ ಪತ್ನಿ ದೀಪ್ತಿ ಮಾರ್ಲಾ ಅಲಿಯಾಸ್ ಮರಿಯಂಳನ್ನು ಎನ್ಐಎ ಬಂಧಿಸಿದ್ದು, ಆಕೆಯನ್ನು ಹೆಚ್ಚಿನ ವಿಚಾರಣೆಗೆ ದೆಹಲಿಗೆ ಕರೆದೊಯ್ದಿದೆ. ಮರಿಯಂ ಅಲಿಯಾಸ್ ದೀಪ್ತಿ‌ ಮಾರ್ಲಳನ್ನು ಬಂಧಿಸಿದ ಎಎನ್ಐ ತಂಡ ಉಳ್ಳಾಲದ ಮನೆಯಿಂದ ಟೆಂಪೋ ಟ್ರಾವೆಲರ್ ವಾಹನದಲ್ಲಿ ವೆನ್‌ಲಾಕ್ ಜಿಲ್ಲಾಸ್ಪತ್ರೆಗೆ ಕರೆ ತಂದಿತ್ತು. ನಂತರ ಮರಿಯಂ […]

ಮುರುಘಾ ಮಠದ ಶ್ರೀ ವಿರುದ್ಧ ಪೊಕ್ಸೊ ಪ್ರಕರಣದ ಪಿತೂರಿ ಆರೋಪ – ಮಾಜಿ ಶಾಸಕ ಬಸವರಾಜನ್ ಪತ್ನಿ ಸೌಭಾಗ್ಯ ಬಸವರಾಜನ್ ಅರೆಸ್ಟ್, ಬಂಧಿತರ ಸಂಖ್ಯೆ ಮೂರಕ್ಕೆ ಏರಿಕೆ

ಮಂಗಳೂರು : ಮೂಡುಶೆಡ್ಡೆಯಲ್ಲಿ ಭಜರಂಗದಳದ ಕಾರ್ಯಕರ್ತನ ಮೇಲೆ ದಾಳಿಗೆ ಯತ್ನ ವಿಡಿಯೋ ವೈರಲ್…!! ಪೋಲಿಸರೇ ಗಮನಿಸಿ, ಕೋಮುವಾದದ ಕಾರಣಕ್ಕೆ ಮತ್ತೆ ಕರಾವಳಿಯಲ್ಲಿ ಶಾಂತಿ ಕದಡುತ್ತಿದೆ..!! ಅಬ್ಬರದ ಪ್ರಚಾರಕ್ಕೆ ಬೊಬ್ಬೆ ಹೊಡೆಯುವವರ ಮಾತಿಗೆ ಧರ್ಮದ ಅಮಲೇರಿಸಿಕೊಂಡು ಯುವ ಜನತೆ ಬಲಿಯಾಗಬೇಡಿ…?? ನ್ಯೂಸ್ ಆ್ಯರೋ ಸ್ಪೆಷಲ್ ಸಂಪಾದಕೀಯ ಇಲ್ಲಿದೆ..

ನ್ಯೂಸ್ ಆ್ಯರೋ : ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಇಡೀ ಮಂಗಳೂರು ನಗರ ದಿನ ಕಳೆದಂತೆ ಮತ್ತೆ ಕೋಮುವಾದಿ ನಾಡಾಗುತ್ತಿರುವ ಅನುಮಾನ ಮೂಡಿಸುತ್ತಿದೆ.‌ ಹಿಂದೂ ಮುಸ್ಲಿಂ ಭಾಯಿ ಭಾಯಿ, ಸೌಹಾರ್ದ ಜೀವನ ಸಾಗಿಸಲು ಇಬ್ಬರೂ ಪರಸ್ಪರ ಸಹಕಾರ ನೀಡಿ ಕರಾವಳಿಯಲ್ಲಿ ಶಾಂತಿ ನೆಲೆಸಲು ಎರಡೂ ಧರ್ಮಗಳು ತಮ್ಮಷ್ಟಕ್ಕೆ ಇದ್ದು ಬಿಡಲಿ ಎಂಬ ಆಶಯಗಳ ನಡುವೆ ಮತ್ತೆ ಕೋಮುವಾದದ ಕೂಗು ಭುಗಿಲೇಳೋ ಸೂಚನೆ ಲಭಿಸುತ್ತಿದೆ. ತೀರಾ ಇತ್ತೀಚಿನವರೆಗೆ ಪೋಲಿಸರ ಹಿಡಿತದಲ್ಲಿದ್ದ ಮಂಗಳೂರು ಮೆಲ್ಲಗೆ ಮಗ್ಗುಲು ಬದಲಾಯಿಸುತ್ತಿರುವಂತೆ ಭಾಸವಾಗುತ್ತಿದೆ. ಸಾಲು […]

67ನೇ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಕನ್ನಡಿಗರು – ಮೈಸೂರು ರಾಜ್ಯ ಕರ್ನಾಟಕವಾಗಿದ್ದು ಯಾಕೆ ಗೊತ್ತಾ?

ಲೆಕ್ಕ ಕೊರ್ಲೆ ಪೂಂಜೆರೇ.. ಪ್ರತಿಭಟನೆಯ ಕಾರಣ ಏನು ಗೊತ್ತಾ…!!? ಇದು ಕೇವಲ ರಾಜಕೀಯ ದುರುದ್ದೇಶ ಅಲ್ಲ, ವಸಂತ ಬಂಗೇರ ಮಾತಿನಲ್ಲಿ ಸತ್ಯವೂ ಅಡಗಿದೆಯಾ..!! ಕರಾವಳಿಯಲ್ಲಿ ನಿನ್ನೆ ಭಾರೀ ಸುದ್ದಿಯಾದ ಪ್ರತಿಭಟನೆ ಕುರಿತ ಸಂಪಾದಕೀಯ ಇಲ್ಲಿದೆ ನೋಡಿ…!!

ನ್ಯೂಸ್ ಆ್ಯರೋ ಸಂಪಾದಕೀಯ…!! ಲೆಕ್ಕ_ಕೊಡಿ_ಪೂಂಜರೇ,  ನಿನ್ನೆ ಬೆಳ್ತಂಗಡಿಯಲ್ಲಿ ಕಾಂಗ್ರೇಸ್ ವತಿಯಿಂದ ಲೆಕ್ಕ ಕೊಡಿ ಪೂಂಜರೇ ಎಂದು ಶಾಸಕ ಹರೀಶ್ ಪೂಂಜಾ ವಿರುದ್ದ ಮಾಜಿ ಶಾಸಕರಾದ ವಸಂತ ಬಂಗೇರ ನೇತೃತ್ವದಲ್ಲಿ ಹರೀಶ್ ಪೂಂಜಾ ಕಛೇರಿಯ ಎದುರು ಭಾರೀ ಪ್ರತಿಭಟನೆ ನಡೆಯಿತು. ಇದು ರಾಜ್ಯವ್ಯಾಪಿ ಮಾಧ್ಯಮದಲ್ಲಿ ವರದಿ ಬಿತ್ತರವಾಗಿತ್ತು. ಇದರ ಉದ್ದೇಶ ಹಾಲಿ ಶಾಸಕರಾದ ಹರೀಶ್ ಪೂಂಜಾರವರು ಕಳೆದ ಬಾರಿ ಬೆಳ್ತಂಗಡಿಯಲ್ಲಿ ಘಟಿಸಿದ ಭಾರೀ ಮಳೆಯಿಂದ, ಪ್ರಾಕೃತಿಕ ವಿಕೋಪದಿಂದ ಮನೆ, ಆಸ್ತಿಪಾಸ್ತಿ, ತೋಟ ನಷ್ಟವಾಗಿದ್ದಕ್ಕೆ ಸ್ಥಳೀಯವಾಗಿ ಪರಿಹಾರವಾಗಿ ಸಾರ್ವಜನಿಕರಿಂದ ಹಣ ಹಾಗೂ ದೇಣಿಗೆ ಸಂಗ್ರಹ […]

ಕರಾವಳಿಯಲ್ಲಿ ಹಿಂದೂ ಮುಸ್ಲಿಂ ಅಪನಂಬಿಕೆಗೆ ಬೇಕಿದೆ ಕೊನೆ – ಎರಡೂ ಸಮುದಾಯಗಳು ತಮ್ಮೊಳಗಿರುವ ‘ಕೋಮು ಕ್ರಿಮಿ’ಗಳನ್ನು ದೂರವಿಟ್ಟರೆ ಕರಾವಳಿ ಮತ್ತೆ ‘ಶಾಂತಿ’ಯ ನಾಡಾಗುತ್ತದೆ..!!

ಕಾಳಜಿ ಫಂಡ್ ನಲ್ಲಿ ಅಕ್ರಮ ಆಗಿದೆಯೆಂದು ವಸಂತ ಬಂಗೇರಗೆ ಕಥೆ ಹೇಳಿದವರು ಯಾರು..!? ಲೆಕ್ಕ ಕೊರ್ಲೆ ಅಂದವರು ಲೆಕ್ಕ ನೋಡಿ ಕಕ್ಕಾಬಿಕ್ಕಿ‌…!! ಅಗ್ನಿ ಪರೀಕ್ಷೆ ಗೆದ್ದ ಹರೀಶ್ ಪೂಂಜಾ…!! ನ್ಯೂಸ್ ಆ್ಯರೋ ಸ್ಪೆಷಲ್ ಸಂಪಾದಕೀಯ ಇಲ್ಲಿದೆ..

ನ್ಯೂಸ್ ಆ್ಯರೋ ಸಂಪಾದಕೀಯ.. ಲೆಕ್ಕ ಕೇಳಿದ್ದು ಕಾಂಗ್ರೆಸ್ ಹರೀಶ್ ಪೂಂಜಾರಿಗೆ…!! ಲೆಕ್ಕ ಕೊಟ್ಟಿದ್ದು ಮಾತ್ರ ಕಾಳಜಿ ಬೆಳ್ತಂಗಡಿಯ ಪದಾಧಿಕಾರಿಗಳು…!! ಯಾಕೋ ಗೊತ್ತಿಲ್ಲ… ಕಳೆದ ಬಾರಿ ಚುನಾವಣೆಯಲ್ಲಿ ಸೋತ ನಂತರ ಹಳೆ ಹುಲಿ ವಸಂತ ಬಂಗೇರ ಅವರು ಕೆಲವೊಂದು ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡರೂ ರಾಜಕೀಯ ಹೊರತಾದ ಕಾರ್ಯವನ್ನಷ್ಟೇ ಮಾಡುತ್ತಾ ತಮ್ಮಷ್ಟಕ್ಕೆ ಇದ್ದುಬಿಟ್ಟಿದ್ದರು. ಅದೂ ಈ ಕೊರೊನಾ ಕಾಲಿಟ್ಟ ಮೇಲಂತೂ ವಸಂತ ಬಂಗೇರ ಸದ್ದು ಕೇಳಿರಲೇ ಇಲ್ಲ. ಅವರಷ್ಟೇ ಅಲ್ಲ, ಬೆಳ್ತಂಗಡಿ ತಾಲೂಕಿನಲ್ಲಿ ಅಲ್ಲಲ್ಲಿ ಕಂಡು ಬರುತ್ತಿದ್ದ ಕೊರೊನಾಗೆ ಹೆದರಿ ಜನರೆಲ್ಲ ಮನೆ […]

67ನೇ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಕನ್ನಡಿಗರು – ಮೈಸೂರು ರಾಜ್ಯ ಕರ್ನಾಟಕವಾಗಿದ್ದು ಯಾಕೆ ಗೊತ್ತಾ?

ಒಂದು ವರ್ಷ ಪೂರೈಸಿದ ನ್ಯೂಸ್‌ ಆ್ಯರೋ ಹೊಸ ರೂಪ, ಹೊಸ ವಿನ್ಯಾಸದೊಂದಿಗೆ…ಸಾರ್ಥಕ ಹಾದಿಯ ಕುರಿತ ನ್ಯೂಸ್ ಆ್ಯರೋ ಸಂಪಾದಕೀಯ ಇಲ್ಲಿದೆ…

ಪ್ರಿಯ ಓದುಗ ಮಿತ್ರರೇ… ಹೊಸ ರೂಪ, ಹೊಸ ವಿನ್ಯಾಸದೊಂದಿಗೆ ನಾವು ಸರಿಸುಮಾರು ಒಂದು ವಾರದ ವಿರಾಮದ ನಂತರ ಮತ್ತೆ ‌ನಿಮ್ಮ ಮುಂದೆ ಬಂದಿದ್ದೇವೆ. ಕಳೆದೊಂದು ವರ್ಷದ ಹಿಂದೆ ನೈಜತೆಯ ಬೆನ್ನು ಹತ್ತಿ ಎಂಬ ಧ್ಯೇಯ ವಾಕ್ಯದೊಂದಿಗೆ ಆರಂಭವಾದ ನ್ಯೂಸ್ ಆ್ಯರೋ ಪಯಣ ನಂತರ ಕರಾವಳಿ ಮಾಧ್ಯಮ ರಂಗದಲ್ಲಿ ತನ್ನದೇ ವಿಭಿನ್ನ ಸುದ್ದಿಗಳ, ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿದ್ದು ನಮಗೆ ಹೆಮ್ಮೆ ನೀಡಿದೆ. ಕೊರೊನಾ ವಾರಿಯರ್ಸ್‌ ಸಂಚಿಕೆಯ ಮೂಲಕ ಕೊರೊನಾ ವಿರುದ್ಧದ ಹೋರಾಟದಲ್ಲಿ ದೇಶಕ್ಕೆ ತಮ್ಮದೇ ಆದ ಸೇವೆ ನೀಡಿದ […]

67ನೇ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಕನ್ನಡಿಗರು – ಮೈಸೂರು ರಾಜ್ಯ ಕರ್ನಾಟಕವಾಗಿದ್ದು ಯಾಕೆ ಗೊತ್ತಾ?

ಮಹಾನಾಯಕರೇ… ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕುವಿರಾ…!? ಬೆಳ್ತಂಗಡಿಯಲ್ಲಿ ಆಗುತ್ತಿರುವ ಮಹಿಳೆಯರ ಮೇಲಿನ ಸತತ ಶೋಷಣೆಗೆ ಕೊನೆಯೇ ಇಲ್ಲವೇ‌..!? ಮತ್ತೊಂದು ಸೌಜನ್ಯ ರೀತಿಯ ಘಟನೆ ನಡೆಯುವವರೆಗೆ ಈ ಮೌನ ಬೇಕೆ..!? ನ್ಯೂಸ್ ಆ್ಯರೋ ಸ್ಪೆಷಲ್ ಸಂಪಾದಕೀಯ…

ನ್ಯೂಸ್‌ ಆ್ಯರೋ‌ : ಬೆಳ್ತಂಗಡಿಯ ಮಹಾನಾಯಕರುಗಳೇ… ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕುವಿರಾ‌..!??  ಬೆಳ್ತಂಗಡಿ ತಾಲ್ಲೂಕು ಅಂದ ಕೂಡಲೇ ಈ ಮೊದಲೆಲ್ಲ ನೆನಪಾಗುತ್ತಿದ್ದದ್ದು ಧರ್ಮಸ್ಥಳ ಕ್ಷೇತ್ರ ಇರುವ ಕಾರಣಕ್ಕೆ..ಅದೂ ಬಿಟ್ಟರೆ ಚಾರ್ಮಾಡಿ ಘಾಟ್ ಇರುವ ಕಾರಣಕ್ಕೋ ಅಥವಾ ವೇಣೂರು ಬಾಹುಬಲಿಯ ಮೂರ್ತಿಗೋಸ್ಕರವಾದರೂ ಬೆಳ್ತಂಗಡಿ ನೆನಪಿಗೆ ಬರುತ್ತಿತ್ತು‌‌‌. ಅಷ್ಟಕ್ಕೂ ಬೆಳ್ತಂಗಡಿ ಹಚ್ಚ ಹಸಿರಿನಿಂದ ತುಂಬಿಕೊಂಡ ಸ್ವಚ್ಛ ತಾಲೂಕು ಬೆಳ್ತಂಗಡಿ. ರಾಜಕೀಯವಾಗಿ ಇತ್ತೀಚೆಗೆ ಸುದ್ದಿಗೆ ಬಂದರೂ ಅಲ್ಲಿದ್ದದ್ದು ಮತ್ತದೇ ಬಿಜೆಪಿ ಕಾಂಗ್ರೆಸ್ ನಡುವಿನ ನೇರ ಜಗಳದ ವಿಚಾರಕ್ಕೆ ಮಾತ್ರ […]

67ನೇ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಕನ್ನಡಿಗರು – ಮೈಸೂರು ರಾಜ್ಯ ಕರ್ನಾಟಕವಾಗಿದ್ದು ಯಾಕೆ ಗೊತ್ತಾ?

ಧರ್ಮ ಧರ್ಮದ ನಡುವೆ ವಿಷ ಬೀಜ ಬಿತ್ತುವಿರೇಕೆ…!? ರಸ್ತೆ ಮರುನಾಮಕರಣದ ಹೆಸರಿನಲ್ಲಿ‌ ಸಮಾಜದ ಸ್ವಾಸ್ಥ್ಯ ಕೆಡಿಸುವ ಹುನ್ನಾರವೇಕೆ…!? ಕರಾವಳಿಗೆ ನೆಮ್ಮದಿ ಬೇಕು, ಧರ್ಮ ಧರ್ಮದ ಮೇಲೆ ಅಸೂಯೆಯಲ್ಲ…!! ಇದು ನ್ಯೂಸ್ ಆ್ಯರೋ ಸ್ಪೆಷಲ್ ಸಂಪಾದಕೀಯ…

ನ್ಯೂಸ್‌ ಆ್ಯರೋ‌ : ಇತ್ತೀಚಿನ ವಿದ್ಯಮಾನಗಳಲ್ಲಿ ಕೆಲವೊಂದು ವಿಚಾರಗಳಲ್ಲಿ ಧ್ವನಿ ಎತ್ತಲೇಬೇಕು ಅನ್ನುವುದು ಎಷ್ಟರ ಮಟ್ಟಿಗೆ ಅನಿವಾರ್ಯ ಆಗಿದೆ ಎಂದರೆ ಜನರಿಗೆ ಮನದಟ್ಟು ಮಾಡಲೇ ಬೇಕು ಎನ್ನುವಷ್ಟರ ಮಟ್ಟಿಗೆ ಇದೆಯೆಂಬುದು ವಿಚಾರಣೀಯ ಸಂಗತಿ. ಅಂದರೆ ಕೆಲವೊಂದು ಪ್ರದೇಶಗಳ ಹೆಸರು ಬದಲಾವಣೆಯ ವಿಷಯವಾಗಿ ಆಗುತ್ತಿರುವ‌ ಕಚ್ಚಾಟದ ಬಗ್ಗೆ. ಇದೊಂದು ಟ್ರೆಂಡ್ ಅನ್ನುವುದಕ್ಕಿಂತಲೂ ಕೆಲವರನ್ನು ಕೆಣಕಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವುದು ಅಂತ ಹೇಳಿದರೂ ತಪ್ಪಾಗಲಾರದು. ಇದರ ಲಾಭ ಪಡೆಯಲು ಕೆಲವರನ್ನು ಬಲಿಪಶುಗಳನ್ನಾಗಿಸುವುದು ಎಷ್ಟರ ಮಟ್ಟಿಗೆ ಸರಿ ಅನ್ನುವುದೇ ಇಂದಿನ ವಿಚಾರ.  ಇತ್ತೀಚೆಗೆ […]

67ನೇ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಕನ್ನಡಿಗರು – ಮೈಸೂರು ರಾಜ್ಯ ಕರ್ನಾಟಕವಾಗಿದ್ದು ಯಾಕೆ ಗೊತ್ತಾ?

ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಅವರೇ ಬೆನ್ನಿಗೆ ನಿಂತು ನಡೆಸುತ್ತಿರುವ ಅಕ್ರಮ ದಂಧೆಯ ಇಂಚಿಂಚೂ ಮಾಹಿತಿ…!! ರಮಾನಾಥ್ ರೈ ಅವರು ಹೇಳಿದ ಸತ್ಯದ ಒಳಮರ್ಮದ ಕರಾಳ ರಹಸ್ಯ ಏನು ಗೊತ್ತಾ…!? ಬಿಜೆಪಿ ಕಾಂಗ್ರೆಸ್ ಭಾಯಿ ಭಾಯಿ…!! ಇದು ನ್ಯೂಸ್ ಆ್ಯರೋ ಸ್ಪೆಷಲ್ ಸಂಪಾದಕೀಯ…

ಪ್ರಿಯ ಓದುಗ ಮಿತ್ರರೇ ನಮಸ್ಕಾರ…  ನಿನ್ನೆ ಮಂಗಳೂರಿನ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ರಮಾನಾಥ್ ರೈ ಅವರು ರಾಜೇಶ್ ನಾಯಕ್ ಉಳಿಪಾಡಿಗುತ್ತು ಅವರ ಅಕ್ರಮ ದಂಧೆಯ ಬಗ್ಗೆ ಮಾಹಿತಿಯೇನೋ ನೀಡಿದರು..‌ಆದರೆ ದಂಧೆಯ ಬಗ್ಗೆ ವಿವರಣೆ ತಿಳಿದು ನಸುನಕ್ಕ ಜನರು ಹೇಳಿದ್ದೇನು ಗೊತ್ತೇ..!? “ಮಾಂಸ ಎಲ್ಲಾ ತಿಂದು ಕೇವಲ ಎಲುಬು ಉಳಿದಿದೆ” ಎಂದು..‌ ಹಾಗಾದರೆ ಇದರರ್ಥ ಏನೆಂದು ಹುಡುಕಲು ಹೊರಟಾಗ ಅದೆಷ್ಟೋ ಗೊತ್ತಿಲ್ಲದ ಸತ್ಯ ಕಣ್ಣಿಗೆ ಕಂಡಿದೆ..‌ಅದಕ್ಕೊಂದು‌ ಅಕ್ಷರ ರೂಪ ಕೊಡುವ ಪ್ರಯತ್ನವೇ ಇಂದಿನ ನ್ಯೂಸ್ ಆ್ಯರೋ ಸಂಪಾದಕೀಯ… ಒಂದು ದಿನ […]

67ನೇ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಕನ್ನಡಿಗರು – ಮೈಸೂರು ರಾಜ್ಯ ಕರ್ನಾಟಕವಾಗಿದ್ದು ಯಾಕೆ ಗೊತ್ತಾ?

ದೈವ ಸೈನಿಕರ ಕಥೆ ಹೇಳಿದ ರವಿ ಬೆಳಗೆರೆ ಇನ್ನು ನೆನಪು ಮಾತ್ರ…!! ಅದೆಷ್ಟೋ ಯುವ ಜನರ ರೋಲ್ ಮಾಡೆಲ್ ಆಗಿದ್ದ ರವಿ ಬೆಳಗೆರೆ ಬಗ್ಗೆ ನ್ಯೂಸ್ ಆ್ಯರೋ ಸ್ಪೆಷಲ್ ಸಂಪಾದಕೀಯ…. ರವಿ ಅಸ್ತಂಗತ… – News Arrow

ನ್ಯೂಸ್‌ ಆ್ಯರೋ‌ : ಸಂಪಾದಕೀಯ ಮುಸ್ಲಿಂ – ಅದು ದೈವ ಸೈನಿಕರ ಲೋಕ…. ಅದೊಂದು ರವಿ ಬೆಳಗೆರೆ ಅವರ ಪುಸ್ತಕ ನನ್ನನ್ನು ಹುಚ್ಚು ಹಿಡಿಸಿದ್ದು ಬರಹಗಳ ಕಡೆಗೆ, ಓದಿನ ಕಡೆಗೆ… ನಾನು ದೂರದ ಗುಲ್ಬರ್ಗ ಜಿಲ್ಲೆಯಲ್ಲಿದ್ದ ದಿನಗಳದು. ಕೆಲಸದ ಒತ್ತಡಗಳ ನಡುವೆ ರಜಾ ದಿನಗಳು ಸಿಕ್ಕಿತೆಂದರೆ ರಾತ್ರಿಯಿಂದ ಮಧ್ಯಾಹ್ನ ಹನ್ನೆರಡರವರೆಗೆ ಮಲಗಿದಲ್ಲೇ ಮಲಗುತ್ತಿದ್ದು ನಂತರ ಫ್ರೆಶ್ ಆಗಿ ಮಧ್ಯಾಹ್ನದ ಊಟ ಮುಗಿಸಿ ಯಾವುದಾದರೂ ಹೊಸ ಚಲನಚಿತ್ರ ನೋಡುವ ಹುಚ್ಚು ಹರೆಯದ ಮನಸ್ಸದು, ಹಾಗೋ ಹೀಗೋ ಸಂಜೆಯಾಯಿತೆಂದರೆ ಯಾವುದಾದರೂ ಪುಸ್ತಕ […]

ಕರಾವಳಿಯಲ್ಲಿ ಹಿಂದೂ ಮುಸ್ಲಿಂ ಅಪನಂಬಿಕೆಗೆ ಬೇಕಿದೆ ಕೊನೆ – ಎರಡೂ ಸಮುದಾಯಗಳು ತಮ್ಮೊಳಗಿರುವ ‘ಕೋಮು ಕ್ರಿಮಿ’ಗಳನ್ನು ದೂರವಿಟ್ಟರೆ ಕರಾವಳಿ ಮತ್ತೆ ‘ಶಾಂತಿ’ಯ ನಾಡಾಗುತ್ತದೆ..!!