1. Home
  2. Entertainment

Entertainment

Pathan Controversy : ಶಾರುಖ್ ಖಾನ್ ಭೇಟಿಯಾದರೆ ಆತನನ್ನು ಜೀವಂತ ಸುಟ್ಟು ಹಾಕ್ತೇನೆ – ಅಯೋಧ್ಯೆಯ ಮಠಾಧೀಶ ತಪಸ್ವಿ ಚಾವ್ನಿಯ ಮಹಾಂತ್ ಪರಮಹಂಸ್ ಆಚಾರ್ಯ ಹೇಳಿಕೆ

ನ್ಯೂಸ್ ಆ್ಯರೋ‌ : ಬಾಲಿವುಡ್ ನ ಸ್ಟಾರ್ ನಟ ಶಾರುಖ್ ಖಾನ್ ಅವರನ್ನು ಕೊಲ್ಲುವುದಾಗಿ ಅಯೋಧ್ಯೆಯ ಮಠಾಧೀಶರು ಬೆದರಿಕೆ ಹಾಕಿದ್ದಾರೆ. ಶಾರುಖ್ ಖಾನ್ ನಟನೆಯ ‘ಪಠಾನ್’ ಚಿತ್ರದ ‘ಬೇಶರಾಮ್ ರಂಗ್’ ಹಾಡಿನ ಸುತ್ತಲಿನ ಇಡೀ ವಿವಾದದ ಹಿನ್ನೆಲೆಯಲ್ಲಿ ಈ ಹೇಳಿಕೆಯನ್ನ ನೀಡಲಾಗಿದೆ, ಇದರಲ್ಲಿ ಅವರು ಬಿಕಿನಿ ಧರಿಸಿದ ದೀಪಿಕಾ ಪಡುಕೋಣೆ ಅವರೊಂದಿಗೆ ರೊಮ್ಯಾನ್ಸ್ ಮಾಡಿದ್ದು, ಈ ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ಧರಿಸಿರುವುದಕ್ಕೆ ಹಲವಾರು ಗುಂಪುಗಳು ಮತ್ತು ರಾಜಕೀಯ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ […]

ಅವತಾರ್‌ 2ಗೆ ಪ್ರೇರಣೆಯಾಗಿರುವುದು ಹಿಂದೂ ಪುರಾಣ – ಅಚ್ಚರಿ ಸಂಗತಿ ಬಿಚ್ಚಿಟ್ಟ ಜಗಮೆಚ್ಚಿದ ನಿರ್ದೇಶಕ ಕ್ಯಾಮರೂನ್‌

ಅವತಾರ್‌ 2ಗೆ ಪ್ರೇರಣೆಯಾಗಿರುವುದು ಹಿಂದೂ ಪುರಾಣ – ಅಚ್ಚರಿ ಸಂಗತಿ ಬಿಚ್ಚಿಟ್ಟ ಜಗಮೆಚ್ಚಿದ ನಿರ್ದೇಶಕ ಕ್ಯಾಮರೂನ್‌

ನ್ಯೂಸ್ ಆ್ಯರೋ : ಟೈಟಾನಿಕ್ ಎಂಬ ದುರಂತ ಪ್ರೇಮ ಕಥನವನ್ನು ಮಹಾದೃಶ್ಯ ಕಾವ್ಯವನ್ನಾಗಿ ಮಾಡಿ ತೋರಿಸಿ ಇತಿಹಾಸ ನಿರ್ಮಿಸಿದ್ದು ಹಾಲಿವುಡ್​ನ ಖ್ಯಾತ ನಿರ್ದೇಶಕ ಜೇಮ್ಸ್​ ಕ್ಯಾಮರೂನ್. ಇವರು 2009ರಲ್ಲಿ ನಿರ್ದೇಶಿಸಿದ್ದ ಅವತಾರ್ ಒನ್​ ಚಿತ್ರ ಮತ್ತೊಮ್ಮೆ ದಾಖಲೆಯ ಪುಟವನ್ನು ಸೇರಿತ್ತು. ಇದೀಗ ‘ಅವತಾರ್‌: ದಿ ವೇ ಆಫ್‌ ವಾಟರ್‌’ ಚಿತ್ರದ ಮೂಲಕ ಮತ್ತೊಮ್ಮೆ ವಿಶ್ವವನ್ನು ಗೆದ್ದಿದ್ದಾರೆ. ಹೊಸ ವರ್ಷದ ಬರುವಿಕೆಯಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಪ್ರೇಕ್ಷಕರು ಮನಸೋತಿದ್ದಾರೆ. ಇದೀಗ ಜಗತ್ತಿನಾದ್ಯಂತ ಸದ್ಯ ಅವತಾರ್​ ದಿ ವೇ ಆಫ್​ […]

Pathan Controversy : ಶಾರುಖ್ ಖಾನ್ ಭೇಟಿಯಾದರೆ ಆತನನ್ನು ಜೀವಂತ ಸುಟ್ಟು ಹಾಕ್ತೇನೆ – ಅಯೋಧ್ಯೆಯ ಮಠಾಧೀಶ ತಪಸ್ವಿ ಚಾವ್ನಿಯ ಮಹಾಂತ್ ಪರಮಹಂಸ್ ಆಚಾರ್ಯ ಹೇಳಿಕೆ

ಮದುವೆ ಬಗ್ಗೆ ಕೊನೆಗೂ ಡೆಡ್ ಲೈನ್ ಕೊಟ್ಟ ನಟ ಪ್ರಭಾಸ್ – ಬಾಹುಬಲಿ ನಟನ ಮದುವೆಗೂ ಸಲ್ಮಾನ್ ಖಾನ್ ಮದುವೆಗೂ ಇದೆಯಂತೆ ಲಿಂಕ್…!!

ನ್ಯೂಸ್ ಆ್ಯರೋ‌ : ಟಾಲಿವುಡ್ ನ ಬ್ಯಾಚುಲರ್ ಲಿಸ್ಟ್ ನಲ್ಲಿರೋ ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಮದುವೆ ಯಾವಾಗ ಅನ್ನೋದು ಇನ್ನೂ ಅವರ ಅಭಿಮಾನಿಗಳನ್ನು ಕಾಡುತ್ತಿರೋ ಪ್ರಶ್ನೆ. ಕೊನೆಗೂ ಇದೀಗ ಪ್ರಭಾಸ್ ತನ್ನ ಮದುವೆ ಬಗ್ಗೆ ಡೆಡ್ ಲೈನ್ ಘೋಷಿಸಿದ್ದಾರೆ. ನಂದಮೂರಿ ಬಾಲಕೃಷ್ಣ ನಡೆಸಿಕೊಡುತ್ತಿರುವ ಅನ್‌ಸ್ಪಾಪಬಲ್‌ ಶೋ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ತೆಲುಗು ಒಟಿಟಿ ಆಹಾದಲ್ಲಿ ಈ ಶೋ ಸ್ಟ್ರೀಮಿಂಗ್ ಆಗುತ್ತಿದ್ದು, ಈ ಬಾರಿ ಪ್ರಭಾಸ್‌ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಭಾಸ್‌ ತಮ್ಮ ಮದುವೆ ಬಗ್ಗೆ ಹೇಳಿಕೆ ಒಂದನ್ನು ನೀಡಿದ್ದು, ಕಾರ್ಯಕ್ರಮದ […]

Pathan Controversy : ಶಾರುಖ್ ಖಾನ್ ಭೇಟಿಯಾದರೆ ಆತನನ್ನು ಜೀವಂತ ಸುಟ್ಟು ಹಾಕ್ತೇನೆ – ಅಯೋಧ್ಯೆಯ ಮಠಾಧೀಶ ತಪಸ್ವಿ ಚಾವ್ನಿಯ ಮಹಾಂತ್ ಪರಮಹಂಸ್ ಆಚಾರ್ಯ ಹೇಳಿಕೆ

ಬಿಗ್ ಬಜೆಟ್ ಚಿತ್ರ ಅವತಾರ್ 2 ಭಾರತದಲ್ಲಿ ‌ರಿಲೀಸ್ – ಎಲ್ಲಾ ಥಿಯೇಟರ್ ಗಳೂ ಹೌಸ್ ಫುಲ್ ಆದ್ರೂ ಚಿತ್ರತಂಡ, ವಿತರಕರು ಬೆಚ್ಚಿಬಿದ್ದಿದ್ದೇಕೆ?

ನ್ಯೂಸ್ ಆ್ಯರೋ‌ : ವಿಶ್ವದಾದ್ಯಂತ ಸಿನಿಪ್ರೇಮಿಗಳಲ್ಲಿ ಭಾರೀ‌ ನಿರೀಕ್ಷೆ ಮೂಡಿಸಿರುವ ಅವತಾರ್-2 ಸಿನಿಮಾ ಭಾರತೀಯ ಬಾಕ್ಸ್ ಆಫೀಸ್​ನಲ್ಲಿ ಸವಾರಿ ಮಾಡೋಕೆ ಸಜ್ಜಾಗಿದ್ದು, ಇಂದು ವಿಶ್ವದಾದ್ಯಂತ ತೆರೆಗಪ್ಪಳಿಸಿದೆ. ಬಿಡುಗಡೆಯಾದ ಎಲ್ಲಾ ಕಡೆ ಬುಕ್ಕಿಂಗ್ ಫುಲ್ ಆಗಿದ್ದು ಬೆಂಗಳೂರಲ್ಲೂ ಟಿಕೆಟ್​​ಗಳು ಸೋಲ್ಡ್ ಔಟ್​ ಆಗಿವೆ. ಮೂರು ಗಂಟೆಗಿಂತಲೂ ಹೆಚ್ಚು ರನ್​ ಟೈಂ ಹೊಂದಿರುವ ಚಿತ್ರ ಇದಾಗಿದ್ದು ಮೊದಲ ದಿನ ಭಾರತದಲ್ಲಿ 40 ಕೋಟಿಗೂ ಹೆಚ್ಚು ಗಳಿಕೆ ನಿರೀಕ್ಷೆ ಇದೆ. ಭಾರತದಲ್ಲಿ ಅವೆಂಜರ್ ಎಂಡ್ ಗೇಮ್ ಸಿನಿಮಾ ದಾಖಲೆ ಹೊಂದಿದ್ದು ಮೊದಲ […]

Pathan Controversy : ಶಾರುಖ್ ಖಾನ್ ಭೇಟಿಯಾದರೆ ಆತನನ್ನು ಜೀವಂತ ಸುಟ್ಟು ಹಾಕ್ತೇನೆ – ಅಯೋಧ್ಯೆಯ ಮಠಾಧೀಶ ತಪಸ್ವಿ ಚಾವ್ನಿಯ ಮಹಾಂತ್ ಪರಮಹಂಸ್ ಆಚಾರ್ಯ ಹೇಳಿಕೆ

ದೇಶದಲ್ಲಿ ಹೊಸ ದಾಖಲೆ ಸೃಷ್ಟಿಸಿದ ಅವತಾರ್ 2 – ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಹಿಂದಕ್ಕೆ ಸರಿದ ಕೆಜಿಎಫ್‌ 2

ನ್ಯೂಸ್ ಆ್ಯರೋ : ಅವತಾರ್ 2 ಬರುವಿಕೆಗೆ ಹಾಲಿವುಡ್ ಮಾತ್ರವಲ್ಲದೆ ಭಾರತದಲ್ಲೂ ಸಿನಿಮಾ ಕ್ರೇಜ್ ಬಹಳ ಜೋರಾಗಿದೆ. ಇದೀಗ ಜೇಮ್ಸ್ ಕ್ಯಾಮರೂನ್ ಹೊಸ ದೃಶ್ಯಕಾವ್ಯ ನೋಡಲು ಸಿನಿಪ್ರಿಯರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದು, ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಮಾಡಲು ಸಜ್ಜಾಗಿದೆ. ಟ್ರೇಲರ್‌ನಲ್ಲಿ ಬಹಳ ಕುತೂಹಲವನ್ನು ಮೂಡಿಸಿದ ಅವತಾರ್ 2 ಈ ಬಾರಿ ನೀರಿನ ಆಳದಲ್ಲಿ ಹೊಸ ಪ್ರಪಂಚ ಅನಾವರಣ ಆಗಲಿದೆ. ದೇಶಾದ್ಯಂತ 4 ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳ ಮೇಲೆ ಸಿನಿಮಾ ಅಪ್ಪಳಿಸಲಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಕೂಡ […]

Pathan Controversy : ಶಾರುಖ್ ಖಾನ್ ಭೇಟಿಯಾದರೆ ಆತನನ್ನು ಜೀವಂತ ಸುಟ್ಟು ಹಾಕ್ತೇನೆ – ಅಯೋಧ್ಯೆಯ ಮಠಾಧೀಶ ತಪಸ್ವಿ ಚಾವ್ನಿಯ ಮಹಾಂತ್ ಪರಮಹಂಸ್ ಆಚಾರ್ಯ ಹೇಳಿಕೆ

ರಕ್ಷಿತ್ ಶೆಟ್ಟಿ ನಿರ್ಮಾಣದ ಚಿತ್ರದಿಂದ ಹಠಾತ್ತನೆ ಹೊರನಡೆದ ರಿಷಬ್ ಶೆಟ್ಟಿ – ಬ್ಯಾಚುಲರ್ ಪಾರ್ಟಿ ಸಿನಿಮಾಕ್ಕೆ ರಿಷಬ್ ಬದಲು ಲೂಸ್ ಮಾದ ಯೋಗಿ…!!

ನ್ಯೂಸ್ ಆ್ಯರೋ : ರಕ್ಷಿತ್ ಶೆಟ್ಟಿ ನಿರ್ಮಾಣದ, ಅಭಿಜಿತ್ ಮಹೇಶ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಬ್ಯಾಚುಲರ್ ಪಾರ್ಟಿ’ ಚಿತ್ರದಿಂದ ನಟ ರಿಷಬ್ ಶೆಟ್ಟಿ ಹೊರನಡೆದಿದ್ದಾರೆ ಎಂದು ಗಾಂಧಿನಗರದಲ್ಲಿ ಸುದ್ದಿ ಹರಿದಾಡುತ್ತಿದೆ. ಇದೀಗ ರಿಷಬ್ ಮಾಡಬೇಕಿದ್ದ ಪಾತ್ರವನ್ನು ಲೂಸ್ ಮಾದ ಯೋಗಿ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಕೆಲವರು ಉತ್ತಮ ಆಯ್ಕೆ ಎಂದು ಪ್ರತಿಕ್ರಿಯಿಸಿದರೆ, ಇನ್ನೂ ಕೆಲವರು ರಿಷಬ್ ಶೆಟ್ಟಿ ಹೊರ ನಡೆದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಲೂಸ್ ಮಾದ ಯೋಗಿ ಇದೇ ವರ್ಷ ತೆರೆಕಂಡಿದ್ದ ‘ಹೆಡ್ ಬುಷ್’ ಚಿತ್ರದಲ್ಲಿ ಗಂಗಾ […]

Pathan Controversy : ಶಾರುಖ್ ಖಾನ್ ಭೇಟಿಯಾದರೆ ಆತನನ್ನು ಜೀವಂತ ಸುಟ್ಟು ಹಾಕ್ತೇನೆ – ಅಯೋಧ್ಯೆಯ ಮಠಾಧೀಶ ತಪಸ್ವಿ ಚಾವ್ನಿಯ ಮಹಾಂತ್ ಪರಮಹಂಸ್ ಆಚಾರ್ಯ ಹೇಳಿಕೆ

ಧರ್ಮಸ್ಥಳಕ್ಕೆ ಭೇಟಿ ನೀಡಿದ ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್ – ಕುಟುಂಬ ಸದಸ್ಯರು ಭಾಗಿ

ನ್ಯೂಸ್ ಆ್ಯರೋ‌ : ಕನ್ನಡ ಚಲನ ಚಿತ್ರ ನಟ ಶಿವರಾಜ್ ಕುಮಾರ್ ಮತ್ತು ಕುಟುಂಬ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದು ಡಿ.9 ರಂದು ಸಂಜೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಗಮಿಸಿ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಈ ವೇಳೆ ಪತ್ನಿ ಗೀತಾ ಶಿವರಾಜ್ ಕುಮಾರ್, ಪುತ್ರಿಯರಾದ ನಿರುಪಮ ರಾಜ್ ಕುಮಾರ್, ನಿವೇದಿತಾ ರಾಜ್ ಕುಮಾರ್ ಜೊತೆಗಿದ್ದರು. ಧರ್ಮಸ್ಥಳದ ಪಾರ್ಶ್ವನಾಥ್ , ಲಕ್ಷ್ಮೀ ನಾರಾಯಣ್ ದೇವರ ದರ್ಶನಕ್ಕೆ ಸಹಕರಿಸಿದರು.

Pathan Controversy : ಶಾರುಖ್ ಖಾನ್ ಭೇಟಿಯಾದರೆ ಆತನನ್ನು ಜೀವಂತ ಸುಟ್ಟು ಹಾಕ್ತೇನೆ – ಅಯೋಧ್ಯೆಯ ಮಠಾಧೀಶ ತಪಸ್ವಿ ಚಾವ್ನಿಯ ಮಹಾಂತ್ ಪರಮಹಂಸ್ ಆಚಾರ್ಯ ಹೇಳಿಕೆ

Google Search 2022 : ಈ ವರ್ಷ ಸರ್ಚ್ ಮಾಡಲಾದ ಟಾಪ್ ಐದು ಸಿನಿಮಾಗಳು ಯಾವುವು ಗೊತ್ತಾ…!?‌ – ಕಾಂತಾರ, ಕೆಜಿಎಫ್ 2 ಯಾವ ಸ್ಥಾನ ಪಡೆದಿವೆ ನೋಡಿ..

ನ್ಯೂಸ್ ಆ್ಯರೋ : ಗೂಗಲ್ ಸರ್ಚ್ 2022 ರಲ್ಲಿ ಗೂಗಲ್ ವರ್ಷದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಂದರೆ, ಈ ವರ್ಷ ಗೂಗಲ್‌ನಲ್ಲಿ ಹೆಚ್ಚು ಹುಡುಕಲಾಗಿದೆ ಎಂಬ ಮಾಹಿತಿಯನ್ನು ಕಂಪನಿ ನೀಡಿದ್ದು, ಪ್ರತಿ ವರ್ಷವೂ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಿದ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಸಹಜವಾಗಿ ಜನರಿಗೆ ಕುತೂಹಲ ಇರುತ್ತದೆ. ಅದೇ ರೀತಿ ಗೂಗಲ್ ಸರ್ಚ್ ಇಂಜಿನ್‌ನಲ್ಲಿ ಈ ವರ್ಷ ಯಾವ ಸಿನಿಮಾಗಳ ಬಗ್ಗೆ ಅತಿ ಹೆಚ್ಚು ಹುಡುಕಲಾಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಿದ್ದೇವೆ. ಗೂಗಲ್​ನಲ್ಲಿ ಅತಿ ಹೆಚ್ಚು […]

Pathan Controversy : ಶಾರುಖ್ ಖಾನ್ ಭೇಟಿಯಾದರೆ ಆತನನ್ನು ಜೀವಂತ ಸುಟ್ಟು ಹಾಕ್ತೇನೆ – ಅಯೋಧ್ಯೆಯ ಮಠಾಧೀಶ ತಪಸ್ವಿ ಚಾವ್ನಿಯ ಮಹಾಂತ್ ಪರಮಹಂಸ್ ಆಚಾರ್ಯ ಹೇಳಿಕೆ

ಕೆಜಿಎಫ್’ ಖ್ಯಾತಿಯ ತಾತಾ ಕೃಷ್ಣ ಜಿ ರಾವ್ ಇನ್ನಿಲ್ಲ‌ – ಕಾಡಿದ ಅನಾರೋಗ್ಯ, ಮರೆಯಾದ ವೈರಲ್ ತಾತಾ

ನ್ಯೂಸ್ ಆ್ಯರೋ‌ : ಕೆಜಿಎಫ್ ಸಿನಿಮಾದಲ್ಲಿ ಪುಟ್ಟ ಪಾತ್ರವಾದರೂ, ಜನರು ಗುರುತಿಸುವಂತಹ ನಟನೆ ಮಾಡಿದ್ದ ಕೃಷ್ಣ ಜಿ. ರಾವ್ ನಿಧನರಾಗಿದ್ದಾರೆ. ಉಸಿರಾಟದ ತೊಂದರೆಯ ಕಾರಣದಿಂದಾಗಿ ಮೊನ್ನೆಯಷ್ಟೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ. ತೀವ್ರ ಉಸಿರಾಟದ ತೊಂದರೆಯಿಂದಾಗಿ ಐದು ದಿನಗಳ ಹಿಂದೆಯಷ್ಟೇ ಅವರನ್ನು ಬೆಂಗಳೂರಿನ ಸೀತಾ ಸರ್ಕಲ್ ಬಳಿ ಇರುವ ವಿನಾಯಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐದು ದಿನಗಳಿಂದ ವೈದ್ಯರು ಕೂಡ ಸತತ ಪ್ರಯತ್ನದಲ್ಲಿದ್ದರು. ಇಂದು ಚಿಕಿತ್ಸೆ ಫಲಿಸದೇ ಕೃಷ್ಣ […]

Pathan Controversy : ಶಾರುಖ್ ಖಾನ್ ಭೇಟಿಯಾದರೆ ಆತನನ್ನು ಜೀವಂತ ಸುಟ್ಟು ಹಾಕ್ತೇನೆ – ಅಯೋಧ್ಯೆಯ ಮಠಾಧೀಶ ತಪಸ್ವಿ ಚಾವ್ನಿಯ ಮಹಾಂತ್ ಪರಮಹಂಸ್ ಆಚಾರ್ಯ ಹೇಳಿಕೆ

ರಶ್ಮಿಕಾ ಮಂದಣ್ಣ ಸ್ಯಾಂಡಲ್ ವುಡ್ ನಿಂದ ಬ್ಯಾನ್ ವಿಚಾರ – ಅಚ್ಚರಿ ಮೂಡಿಸಿದ ನಿರ್ದೇಶಕ ನಾಗಶೇಖರ್ ಹೇಳಿಕೆ : ಮೈನಾ ನಿರ್ದೇಶಕ ಹೇಳಿದ್ದೇನು?

ನ್ಯೂಸ್ ಆ್ಯರೋ : ನ್ಯಾಶನಲ್ ಕ್ರಶ್ ಅಂತಲೇ ರಾಷ್ಟ್ರಮಟ್ಟದಲ್ಲಿ ಫೇಮಸ್ ಆಗಿರೋ ನಟಿ ರಶ್ಮಿಕಾ ಮಂದಣ್ಣ. ಕನ್ನಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಈ ಬೆಡಗಿ ಆಮೇಲೆ ಸೌತ್‌ ಇಂಡಿಯನ್‌ ಇಂಡಸ್ಟ್ರಿಯಲ್ಲಿ ಮಿಂಚಿ ಇದೀಗ ಬಾಲಿವುಡ್‌ನಲ್ಲೂ ಬೇಡಿಕೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆದರೆ ಈ ಹುಡುಗಿ ಬಗ್ಗೆ ಆರಂಭದಿಂದಲೂ ಕನ್ನಡಿಗರಿಗೆ ಅಸಮಾಧಾನ ಇದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಸದ್ಯಕ್ಕೀಗ ಈ ನಟಿಯನ್ನು ಕನ್ನಡ ಇಂಡಸ್ಟ್ರಿಯಲ್ಲಿ ಬ್ಯಾನ್ ಮಾಡಲಾಗಿದೆ ಅನ್ನೋ ಮಾತುಗಳಿವೆ. ಆದರೆ ಒಬ್ಬ ನಟಿಯನ್ನು ಬ್ಯಾನ್ ಮಾಡೋದು ಎಷ್ಟು ಸರಿ? […]

Pathan Controversy : ಶಾರುಖ್ ಖಾನ್ ಭೇಟಿಯಾದರೆ ಆತನನ್ನು ಜೀವಂತ ಸುಟ್ಟು ಹಾಕ್ತೇನೆ – ಅಯೋಧ್ಯೆಯ ಮಠಾಧೀಶ ತಪಸ್ವಿ ಚಾವ್ನಿಯ ಮಹಾಂತ್ ಪರಮಹಂಸ್ ಆಚಾರ್ಯ ಹೇಳಿಕೆ