1. Home
  2. Fact Check

Fact Check

Fact Check : ಬಳ್ಳಾರಿ ಕಾಂಗ್ರೆಸ್ ಸಮಾವೇಶದಲ್ಲಿ ಲಕ್ಷಾಂತರ ಜನ ಸೇರಿದ್ದು ನಿಜಾನಾ…? ಹಳೇ ಫೋಟೋ ಹಂಚಿಕೊಂಡು ಸುಳ್ಳು ಹೇಳಿದ್ರಾ ಕಾಂಗ್ರೆಸ್ ನಾಯಕರು…!?

ನ್ಯೂಸ್ ಆ್ಯರೋ : ರಾಜ್ಯದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದ್ದು, 16ನೇ ದಿನಕ್ಕೆ‌ ಕಾಲಿಟ್ಟಿದೆ. ನಿನ್ನೆ ಬಳ್ಳಾರಿರಲ್ಲಿ ಕಾಂಗ್ರೆಸ್ ಜೋಡೋ ಯಾತ್ರೆಯ ಬೃಹತ್ ಸಮಾವೇಶ ನಡೆದಿದೆ. ಇದರ ಬೆನ್ನಲ್ಲೆ ಸಮಾವೇಶಕ್ಕೆ ಸಂಬಂಧಿಸಿದ ಭಾರಿ ಜನಸಂಖ್ಯೆಯಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಆ ಫೋಟೋವನ್ನು ಹಂಚಿಕೊಂಡು ರಾಜ್ಯದ ಜನ ಕಾಂಗ್ರೆಸ್ ಪರವಾಗಿ ಇದ್ದಾರೆ, ಮುಂದಿನ ವಿಧಾನಭೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಪಕ್ಕಾ ಅಂತಿದ್ದಾರೆ. ಆದ್ರೆ ಬಿಜೆಪಿ ಇದಕ್ಕೆ ವಿರೋಧ […]

ಶುಗರ್ ಇರುವುದರಿಂದ ಎಷ್ಟು ವರ್ಷ ಬದುಕುತ್ತೇನೆಂದು ಹೇಳಕ್ಕಾಗಲ್ಲ: ಆರೋಗ್ಯದ ಬಗ್ಗೆ ಸಿದ್ದರಾಮಯ್ಯ ಕಳವಳ

FACT CHECK : ನಿರ್ಗಮಿತ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಅವಮಾನಿಸಿದ್ರಾ ಪ್ರಧಾನಿ ಮೋದಿ? – ವೈರಲ್ ಆದ ವಿಡಿಯೋದಲ್ಲಿ ಏನಿದೆ…!!?

ನ್ಯೂಸ್ ಆ್ಯರೋ‌ : ಬಹುನಿರೀಕ್ಷಿತ ರಾಷ್ಟ್ರಪತಿ ಚುನಾವಣೆ ಇತ್ತೀಚೆಗಷ್ಟೇ ನಡೆದಿದ್ದು, ಎನ್.ಡಿ.ಎ. ಮೈತ್ರಿಕೂಟ ಬೆಂಬಲಿತ ಅಭ್ಯರ್ಥಿ ದ್ರೌಪದಿ ಮುರ್ಮು, ಯುಪಿಎ ಮೈತ್ರಿಕೂಟದ ಅಭ್ಯರ್ಥಿ ಯಶವಂತ್ ಸಿನ್ಹಾ ವಿರುದ್ಧ ಗೆಲುವು ಸಾಧಿಸಿದ್ದರು. ದ್ರೌಪದಿ ಮುರ್ಮ ರಾಷ್ಟ್ರದ ನೂತನ ರಾಷ್ಟ್ರಪತಿಯಾಗಿ ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಔತಣಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅವಮಾನಿಸಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದ್ದು, ಅದನ್ನು ಆಮ್‌ ಆದ್ಮಿ ಪಕ್ಷ ಟ್ವಿಟರ್ […]

ಮುರುಘಾ ಮಠದ ಶ್ರೀ ವಿರುದ್ಧ ಪೊಕ್ಸೊ ಪ್ರಕರಣದ ಪಿತೂರಿ ಆರೋಪ – ಮಾಜಿ ಶಾಸಕ ಬಸವರಾಜನ್ ಪತ್ನಿ ಸೌಭಾಗ್ಯ ಬಸವರಾಜನ್ ಅರೆಸ್ಟ್, ಬಂಧಿತರ ಸಂಖ್ಯೆ ಮೂರಕ್ಕೆ ಏರಿಕೆ

Green Sky : ಹಸಿರು ಬಣ್ಣಕ್ಕೆ ತಿರುಗಿದ ನೀಲಿ ಆಕಾಶ, ಅಚ್ಚರಿಗೊಂಡ ಜನತೆ – ಈ ಅಪರೂಪದ ಘಟನೆ ನಡೆದಿದ್ದೆಲ್ಲಿ? ಘಟನೆಗೆ‌ ಕಾರಣವೇನು ಗೊತ್ತಾ‌..!?

ನ್ಯೂಸ್ ಆ್ಯರೋ : ಈ ಪ್ರಕೃತಿಯೇ ಹಾಗೆ. ಈ ಪ್ರಕೃತಿಯಲ್ಲಿ ಒಂದಲ್ಲ ಒಂದು ರೀತಿಯ ಅಚ್ಚರಿಗಳು, ವಿಸ್ಮಯಗಳು ಆಗಾಗ ನಡೆಯುತ್ತಲೇ ಇರುತ್ತವೆ. ಮನುಷ್ಯನ ಊಹೆಗೂ ಮೀರಿದ ಅದ್ಭುತಗಳಿಗೆ ಸಾಕ್ಷಿಯಾಗುವುದು ಪ್ರಕೃತಿ. ಅಂತಹ ವಿಸ್ಮಯಗಳು ಆಗಾಗ ನಮ್ಮನ್ನು ಅಚ್ಚರಿಗೊಳಿಸುತ್ತವೆ. ಇದೀಗ ಆಕಾಶ ಹಸಿರಾಗಿರುವ ಮೂಲಕ ಜನರನ್ನು ನಿಬ್ಬೆರಗಾಗುವಂತೆ ಮಾಡಿದೆ. ಈ ಅಪರೂಪದ ವಿದ್ಯಮಾನ ನಡೆದಿದ್ದು ಎಲ್ಲಿ? ಯುನೈಟೆಡ್ ಸ್ಟೇಟ್ಸ್‌ನ ದಕ್ಷಿಣ ರಾಜ್ಯದ ಆಗ್ನೇಯ ಭಾಗದಲ್ಲಿ ಹವಾಮಾನದ ಬದಲಾವಣೆಯಿಂದ ಆಕಾಶ ಹಸಿರು ಬಣ್ಣದಲ್ಲಿ ಪ್ರಕಾಶಮಾನವಾಗಿ ಕಾಣಿಸಿಕೊಂಡಿದೆ. ಗುಡುಗು ಸಹಿತ ಬೆಳಕಿನ […]

Fact Check : ಬಳ್ಳಾರಿ ಕಾಂಗ್ರೆಸ್ ಸಮಾವೇಶದಲ್ಲಿ ಲಕ್ಷಾಂತರ ಜನ ಸೇರಿದ್ದು ನಿಜಾನಾ…? ಹಳೇ ಫೋಟೋ ಹಂಚಿಕೊಂಡು ಸುಳ್ಳು ಹೇಳಿದ್ರಾ ಕಾಂಗ್ರೆಸ್ ನಾಯಕರು…!?

ಮಂಗಳೂರು : ಹೆಸರಾಂತ ಹೋಟೆಲ್ ನ ಊಟದಲ್ಲಿ ಎಂಜಲು ಫ್ರೀಯಂತೆ…!? ತಯಾರಿಸಿದ ಆಹಾರಕ್ಕೆ ಹಲಾಲ್ ಹೆಸರಲ್ಲಿ ಎಂಜಲು ಹಾಕಿ ಮಾರಾಟ ಮಾಡುತ್ತಿರೋದು ನಿಜವೇ…!?? ಹಲಾಲ್ ಅಂದರೇನು?? ಕುರಾನ್ ನಲ್ಲಿ ಹಲಾಲ್ ಉಲ್ಲೇಖ ಇದೆಯಾ – ಇಲ್ಲಿದೆ ಮಾಹಿತಿ….

ನ್ಯೂಸ್ ಆ್ಯರೋ‌ : ಮಂಗಳೂರಿನ ಹೆಸರಾಂತ ಹೋಟೆಲ್ ರೆಡ್ ಚಿಲ್ಲಿಯ ಅಡುಗೆ ಕೋಣೆಯಲ್ಲಿ ಹಲಾಲ್ ಹೆಸರಲ್ಲಿ ತಿನ್ನುವ ಪದಾರ್ಥಗಳಿಗೆ ಎಂಜಲು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಹೋಟೆಲ್ ನ ಗ್ರಾಹಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಆ ಮೆಸೇಜ್ ಭಾರೀ ವೈರಲ್ ಆಗಿದೆ.‌ ಅಷ್ಟಕ್ಕೂ ನಡೆದದ್ದಾದರೂ ಏನು ? ವೈರಲ್ ಆಗಿರುವ ಮೆಸೇಜ್ ನಲ್ಲಿ ಏನಿದೆ? ಕೆಲ ದಿನಗಳ ಹಿಂದೆ ಸಂಜೆಯ ವೇಳೆ ಸರಿ ಸುಮಾರು 7.45 ರಿಂದ 8 ಗಂಟೆಗೆ ಶ್ರೀಕಾಂತ್ ಕಾಮತ್ ಹೆಸರಿನ […]

ಉಳ್ಳಾಲ : ರಾಜಾರೋಷವಾಗಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ಪೋಲಿಸರ ದಾಳಿ – ಮಹಿಳೆಯ ಬಂಧನ, ಲಕ್ಷಾಂತರ ಮೌಲ್ಯದ ಸೊತ್ತು ವಶಕ್ಕೆ

ಮೈಸೂರು ಸಂಸದ ಪ್ರತಾಪ್ ಸಿಂಹ ಕಾರ್ ಅಪಘಾತ ಸುಳ್ಸುದ್ದಿ…!! ಫೇಸ್ ಬುಕ್ ಲೈವ್ ನಲ್ಲಿ ಪ್ರತಾಪ್ ಸಿಂಹ ಹೇಳಿದ್ದೇನು..!?

ನ್ಯೂಸ್ ಆ್ಯರೋ : ಮೈಸೂರು ಸಂಸದ ಪ್ರತಾಪ್ ಸಿಂಹ ಕಾರು ಅಪಘಾತವಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಲೈವ್ ನಲ್ಲಿ ಸ್ಪಷ್ಟನೆ ನೀಡಿರುವ ಸಂಸದ ಪ್ರತಾಪ್ ಸಿಂಹ ನನ್ನ ಕಾರು ಅಪಘಾತಕ್ಕೊಳಗಾಗಿಲ್ಲ, ನನಗೆ ಆಗಲಿ ಅಥವಾ ನನ್ನ ಕುಟುಂಬದವರಿಗೆ ಯಾವುದೇ ಅಪಘಾತ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ. ಪ್ರತಾಪ್ ಸಿಂಹ ಅವರು ಫೇಸ್ ಬುಕ್ ಲೈವ್ ನಲ್ಲಿ ಘಟನೆ ಬಗ್ಗೆ ವಿವರಿಸಿದ್ದಾರೆ. ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದೆ ಮಾರ್ಗ ಮಧ್ಯದಲ್ಲಿ ವೈಶಾಲಿ ಹೋಟೆಲ್ […]

Fact Check : ಬಳ್ಳಾರಿ ಕಾಂಗ್ರೆಸ್ ಸಮಾವೇಶದಲ್ಲಿ ಲಕ್ಷಾಂತರ ಜನ ಸೇರಿದ್ದು ನಿಜಾನಾ…? ಹಳೇ ಫೋಟೋ ಹಂಚಿಕೊಂಡು ಸುಳ್ಳು ಹೇಳಿದ್ರಾ ಕಾಂಗ್ರೆಸ್ ನಾಯಕರು…!?

ಶಬರಿಮಲೆಯ ಅಯ್ಯಪ್ಪ ದೇಗುಲ ಇಂದಿನಿಂದ ಓಪನ್…!! ನಾಳೆಯಿಂದ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ…!! ಅರವಣಾ ಪಾಯಸಮ್ ವಿವಾದದ ಕುರಿತು ದೇವಸ್ವಂ ಆಡಳಿತ ಮಂಡಳಿ ಹೇಳೋದೇನು…!?

ನ್ಯೂಸ್ ಆ್ಯರೋ : ಎರಡು ತಿಂಗಳ ಕಾಲ ನಡೆಯುವ ಮಂಡಲ-ಮಕರವಿಳಕ್ಕು (ಮಕರ ಸಂಕ್ರಾಂತಿ) ಗಾಗಿ ಶಬರಿಮಲೆಯ ಅಯ್ಯಪ್ಪ ದೇಗುಲವನ್ನು ಇಂದು ಸಂಜೆ ತೆರೆಯಲಾಗುವುದು ಮತ್ತು ನಾಳೆಯಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗುವುದು. ದೇವಸ್ಥಾನವು ಮಂಡಲಪೂಜೆಗಾಗಿ ಡಿಸೆಂಬರ್ 26 ರವರೆಗೆ ತೆರೆದಿರುತ್ತದೆ ಮತ್ತು ಮಕರವಿಳಕ್ಕು ಉತ್ಸವಕ್ಕಾಗಿ ಜನವರಿ 20 ರವರೆಗೆ ದರ್ಶನಕ್ಕೆ ಅವಕಾಶ ನೀಡಲು ಡಿಸೆಂಬರ್ 30 ರಂದು ಮತ್ತೆ ತೆರೆಯಲಾಗುತ್ತದೆ. ನವೆಂಬರ್ 16 ರಂದು ಪಾದಯಾತ್ರೆ ಆರಂಭವಾಗಲಿದ್ದು, ಇಂದು ಸಂಜೆ 5 ಗಂಟೆಗೆ ಪ್ರಧಾನ ಅರ್ಚಕ (ತಂತ್ರಿ) […]

ದಿನ ಭವಿಷ್ಯ 27-12-2022 ಮಂಗಳವಾರ‌ | ಇಂದಿನ ರಾಶಿಫಲ‌ ಹೀಗಿದೆ..

ರಾಷ್ಟ್ರೀಯ ಕುಸ್ತಿಪಟು ನಿಶಾ ದಹಿಯಾ ಮತ್ತು ಸಹೋದರನಿಗೆ ಗುಂಡಿಕ್ಕಿ ಹತ್ಯೆ…!! ನಿಶಾ ತಾಯಿಯ ಮೇಲೆಯೂ ಫೈರಿಂಗ್ – ಸುಳ್ಳು ಸುದ್ದಿ ಹಂಚಿದ ರಾಷ್ಟ್ರೀಯ ಮಾಧ್ಯಮಗಳು…!!!

ನ್ಯೂಸ್ ಆ್ಯರೋ : ಹರ್ಯಾಣದ ಸೋನೆಪತ್‌ನ ಹಲಾಲ್‌ಪುರ್‌ನಲ್ಲಿರುವ ಸುಶೀಲ್ ಕುಮಾರ್ ಕುಸ್ತಿ ಅಕಾಡೆಮಿ ಬಳಿ ದುಷ್ಕರ್ಮಿಗಳ ತಂಡವೊಂದು ರಾಷ್ಟ್ರೀಯ ಕುಸ್ತಿಪಟು ನಿಶಾ ದಹಿಯಾ ಮತ್ತು ಸಹೋದರ ಸೂರಜ್​​ ಎಂಬುವರಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂಬ ಸುದ್ದಿ ರಾಷ್ಟ್ರೀಯ ಸುದ್ದಿ ಮಾಧ್ಯಮಗಳ ಸಹಿತ ವರದಿಯಾಗಿದ್ದು, ಇದು‌ ಸುಳ್ಳು ಸುದ್ದಿ ಎಂಬುದು‌ ಸಾಬೀತಾಗಿದೆ. ಇಬ್ಬರನ್ನೂ ಗುಂಡಿಕ್ಕಿ ಹತ್ಯೆಮಾಡಲಾಗಿದೆ ಎಂಬ ವರದಿಗೆ ಸ್ವತಃ ನಿಶಾ ದಹಿಯಾ ಸ್ಪಷ್ಟನೆ ನೀಡಿದ್ದು, ತಾವು ಆರೋಗ್ಯವಾಗಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಇತ್ತೀಚೆಗೆ ಸೆರ್ಬಿಯಾದಲ್ಲಿ […]

ಕೋಟ್ಯಾಂತರ ಕ್ರೀಡಾಪ್ರೇಮಿಗಳ ಹೃದಯಗೆದ್ದ ಎಂಬಾಪೆಗೆ ಜನ್ಮದಿನದ ಸಂಭ್ರಮ – ಡಕಾಯಿತರ ಜಾಗದಲ್ಲಿ ಹುಟ್ಟಿ ಬೆಳೆದ ಹೂ ಇಡೀ ಜಗತ್ತಲ್ಲೇ ಕಂಪು ಬೀರಿದ್ದು ಹೇಗೆ?

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಟ್ರೋಲ್ ಆಗಿದ್ದ ಮದುವೆಯ ಅಸಲಿ ಸತ್ಯ ರಿವೀಲ್…!! ಟ್ರೋಲ್ ಮಾಡಿದವರು ಪೇಚಿಗೆ ಸಿಲುಕಿದ್ದು ಯಾಕೆ ಗೊತ್ತಾ…??

ನ್ಯೂಸ್ ಆ್ಯರೋ : 45 ವರ್ಷದ ವ್ಯಕ್ತಿಯೋರ್ವ 25 ವರ್ಷದ ಯುವತಿಯನ್ನು ಮದುವೆಯಾಗಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಎಲ್ಲಾ ಕಡೆ ವೈರಲ್ ಆಗಿರುವಂತೆಯೇ ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿವೆ.‌ ಅಲ್ಲದೇ ಹಲವು ಟ್ರೋಲ್ ಪೇಜ್ ಗಳಿಗೆ ಈ ಚಿತ್ರಗಳು ಆಹಾರವಾಗಿತ್ತು. ಇದೀಗ ಮದುವೆಯ ಹಿಂದಿನ ಕಹಾನಿ ಬೆಳಕಿಗೆ ಬಂದಿದೆ. ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಅಕ್ಕಿಮರಿಪಾಳ್ಯ ಗ್ರಾಮದ ಶಂಕರಣ್ಣ ( 45 ) ವರ್ಷ, ಸಂತೆಮಾವತ್ತೂರು ಗ್ರಾಮದ ಮೇಘನಾ ( 25 ) ವರ್ಷದ […]

Fact Check : ಬಳ್ಳಾರಿ ಕಾಂಗ್ರೆಸ್ ಸಮಾವೇಶದಲ್ಲಿ ಲಕ್ಷಾಂತರ ಜನ ಸೇರಿದ್ದು ನಿಜಾನಾ…? ಹಳೇ ಫೋಟೋ ಹಂಚಿಕೊಂಡು ಸುಳ್ಳು ಹೇಳಿದ್ರಾ ಕಾಂಗ್ರೆಸ್ ನಾಯಕರು…!?

ಜಾತಿನಿಂದನೆ ಆರೋಪ ಪ್ರಕರಣದಲ್ಲಿ ಯುವರಾಜ್ ಸಿಂಗ್ ಬಂಧನ ಪ್ರಹಸನ..!! ನಿಜವಾಗಿಯೂ ಯುವರಾಜ್ ಸಿಂಗ್ ಹೇಳಿದ್ದೇನು? ಪ್ರಕರಣದ ಅಸಲಿ ವಿಡಿಯೋ ಸಹಿತ ಸುದ್ದಿ ಇಲ್ಲಿದೆ‌…

ನ್ಯೂಸ್ ಆ್ಯರೋ : ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಜಾತಿ ನಿಂದನೆ ಮಾಡಿದ ಆರೋಪದಡಿ, ಹರ್ಯಾಣ ಪೊಲೀಸರಿಂದ ಬಂಧನಕ್ಕೆ ಒಳಗಾಗಿ, ಆನಂತರ ಮಧ್ಯಂತರ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ.ಜಾತಿ ನಿಂದನೆ ಮಾಡಿದ ಆರೋಪದಡಿ 39 ವರ್ಷದ ಯುವರಾಜ್ ಸಿಂಗ್ ಅವರನ್ನು ಬಂಧಿಸಿ, ಮೂರು ಗಂಟೆಗಳ ವಿಚಾರಣೆ ನಡೆಸಿದ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಏನಿದು ಪ್ರಕರಣ?ಕಳೆದ ವರ್ಷ ರೋಹಿತ್ ಶರ್ಮಾ ಜೊತೆ ಸಂವಾದವೊಂದು ನಡೆದಿತ್ತು. ಈ ವೇಳೆ, ಯುವರಾಜ್​​​ ಸಿಂಗ್​​​ ಮಾತನಾಡುತ್ತಾ, ಯುಜವೇಂದ್ರ ಚಹಲ್ […]

ಕೋಟ್ಯಾಂತರ ಕ್ರೀಡಾಪ್ರೇಮಿಗಳ ಹೃದಯಗೆದ್ದ ಎಂಬಾಪೆಗೆ ಜನ್ಮದಿನದ ಸಂಭ್ರಮ – ಡಕಾಯಿತರ ಜಾಗದಲ್ಲಿ ಹುಟ್ಟಿ ಬೆಳೆದ ಹೂ ಇಡೀ ಜಗತ್ತಲ್ಲೇ ಕಂಪು ಬೀರಿದ್ದು ಹೇಗೆ?

ಮತ್ತೊಬ್ಬ ಬಿಜೆಪಿ ನಾಯಕನ ಅಶ್ಲೀಲ ವಿಡಿಯೋ ಲೀಕ್….???? ಶಾಸಕ ಬಸವರಾಜ್ ಪಾಟೀಲ್ ಯತ್ನಾಳ್ ಅವರ ಭಾವಚಿತ್ರ ಇರುವ ಅಶ್ಲೀಲ ಫೋಟೋ ವೈರಲ್….!! ಹಿಂದೂ ಹುಲಿಯ ಸಿಡಿ ಬಿಡುಗಡೆಗೆ ಕ್ಷಣಗಣನೆ ಎಂಬ ಪೋಸ್ಟ್ ನ ಅಸಲಿಯತ್ತೇನು…!!

ನ್ಯೂಸ್ ಆ್ಯರೋ : ಆಗಾಗ ಬಿಜೆಪಿ ನಾಯಕರ ಮುಖವಿರುವ ಸಿಡಿ ಅಥವಾ ವಿಡಿಯೋ ವೈರಲ್ ಆಗುತ್ತಿರುತ್ತದೆ. ಇದರ ನಡುವೆ ಹಿಂದೂ ಹುಲಿಯ ಸಿಡಿ ಬಿಡುಗಡೆಗೆ ಕ್ಷಣ ಗಣನೆ, ಭರ್ಜರಿ ಯಶಸ್ಸು ಕಾಣಲಿ’ ಎಂಬ ಬರಹ ಹಾಗೂ ಶಾಸಕ ಬಸವರಾಜ್ ಪಾಟೀಲ್ ಯತ್ನಾಳ್ ಅವರ ಭಾವಚಿತ್ರ ಇರುವ ಅಶ್ಲೀಲ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇನ್ಸ್ಟಾಗ್ರಾಮ್‌ ಅಕೌಂಟ್ ಒಂದರಲ್ಲಿ ಈ ಫೋಸ್ಟ್ ಹಾಕಲಾಗಿದ್ದು, ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಜೆಡಿಎಸ್ ಹೆಸರಿನ ಫೇಸ್​ಬುಕ್​ ಅಕೌಂಟ್​ನಲ್ಲಿಯೂ […]

ಕರ್ತವ್ಯಲೋಪ ಆರೋಪಕ್ಕೆ ಬೆಲೆತೆತ್ತ ಸಬ್‌ ಇನ್‌ಸ್ಪೆಕ್ಟರ್‌‌ – ಕುಖ್ಯಾತಿಯಾಗಿದ್ದ ಸಿರಿವಾರ ಪಿಎಸ್‌ಐ ಗೀತಾಂಜಲಿ ಶಿಂಧೆ ಸಸ್ಪೆಂಡ್