1. Home
  2. Health Tips

Health Tips

ಚಳಿಗಾಲದಲ್ಲಿ ಮಕ್ಕಳಿಗೆ ಇಂತಹ ಆಹಾರ ನೀಡಿ – ಅನಾರೋಗ್ಯದಿಂದ ಬಳಲುವುದನ್ನು ತಪ್ಪಿಸಿ…

ನ್ಯೂಸ್‌ ಆ್ಯರೋ : ಹಿಂದೆಂದೂ ಇರದಷ್ಟು ಚಳಿ ಈ ವರ್ಷ ಕಾಡುತ್ತಿದೆ. ಜೊತೆಗೆ ಹಲವಾರು ಸಾಂಕ್ರಾಮಿಕ ರೋಗಗಳ ಹಾವಳಿ ಅಧಿಕವಾಗಿದೆ. ಜನರು ಮನೆಯಿಂದ ಹೊರಗೆ ಬರಲು ಕಷ್ಟ ಪಡುತ್ತಿದ್ದಾರೆ. ಜೊತೆಗೆ ಆಗಾಗ ಅಕಾಲಿಕವಾಗಿ ಸುರಿಯುತ್ತಿರುವ ಮಳೆ ಹಲವುಕಡೆ ಜನಸಾಮಾನ್ಯರನ್ನು ಹೈರಾಣು ಮಾಡಿದೆ. ಹೀಗಾಗಿ ಎಷ್ಟೋ ಜನರು ಮನೆಯಿಂದ ಹೊರಬರಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಯಾಕಂದ್ರೆ ಎಲ್ಲಿ ಮನೆಯಿಂದ ಹೊರಗೆ ಬಂದರೆ ಸಂಕ್ರಮಿಕ ರೋಗಗಳ ಜೊತೆಗೆ ಚಳಿಗಾಲದ ಹಾವಳಿಗೆ ಸಿಲುಕಿ ಅನೇಕ ಆರೋಗ್ಯ ಸಮಸ್ಯೆಯಿಂದ ಬಳಸಬೇಕಾಗುತ್ತದೆ ಎಂಬ ಭಯ […]

ದಾಹ ಇಂಗಿಸಲು ಮಾತ್ರವಲ್ಲ ಆರೋಗ್ಯಕ್ಕೂ ಕಬ್ಬಿನ ಹಾಲು ಬೆಸ್ಟ್ – ಕಬ್ಬಿನ ಜ್ಯೂಸ್ ಸೇವನೆಯ ಲಾಭಗಳೇನು ಗೊತ್ತಾ..‌!?

ದಾಹ ಇಂಗಿಸಲು ಮಾತ್ರವಲ್ಲ ಆರೋಗ್ಯಕ್ಕೂ ಕಬ್ಬಿನ ಹಾಲು ಬೆಸ್ಟ್ – ಕಬ್ಬಿನ ಜ್ಯೂಸ್ ಸೇವನೆಯ ಲಾಭಗಳೇನು ಗೊತ್ತಾ..‌!?

ನ್ಯೂಸ್ ಆ್ಯರೋ : ದಾಹ ಇಂಗಿಸಲು ಶುಚಿ – ರುಚಿಯಾದ ಕಬ್ಬಿನ ಹಾಲಿನ ಪಾನಕ ‘ಅಮೃತ’ವೆಂದೇ ಹೇಳಬಹುದು. ಇದರ ಸೇವನೆಯಿಂದ ದೇಹಕ್ಕೆ ಬೇಕಾದ ಪ್ರೋಟಿನ್, ವಿಟಮಿನ್, ಕ್ಯಾಲ್ಸಿಯಂ, ಕಬ್ಬಿಣಾಂಶ, ಫಾಸ್ಪರಸ್ ನೈಸರ್ಗಿಕವಾಗಿ ಪಡೆಯಬಹುದು. ಉರಿಮೂತ್ರ, ಮೂತ್ರಕಟ್ಟು, ಸಾಧಾರಣ ಜ್ವರ, ಕೆಮ್ಮು, ಅಜೀರ್ಣ, ಮಲಬದ್ಧತೆ, ಸಂಧಿವಾತ, ಜ್ಞಾಪಕಶಕ್ತಿ ಇಲ್ಲದಿರುವಿಕೆ, ರಕ್ತಹೀನತೆ, ಜಠರದ ಹುಣ್ಣು ಇತ್ಯಾದಿ ಸಮಸ್ಯೆಗಳಿಗೆ ಎಳನೀರು, ಲಿಂಬು, ಶುಂಠಿರಸ ಸೇರಿಸಿದ ಈ ಹಾಲಿನ ಸೇವನೆಯಿಂದ ಉತ್ತಮ ಫಲ ದೊರಕುತ್ತದೆ. ಇತರ ಪ್ರಯೋಜನಗಳು ; *ರಕ್ತ ಶುದ್ಧೀಕರಣಕ್ಕೆ ಹಿತಕಾರಿಯಾದ […]

ಚಳಿಗಾಲದಲ್ಲಿ ಮಕ್ಕಳಿಗೆ ಇಂತಹ ಆಹಾರ ನೀಡಿ – ಅನಾರೋಗ್ಯದಿಂದ ಬಳಲುವುದನ್ನು ತಪ್ಪಿಸಿ…

ಹೃದಯಾಘಾತವಾದಾಗ ವ್ಯಕ್ತಿಯ ಪ್ರಾಣ ಉಳಿಸುವುದೇ ‘ಸಿಪಿಆರ್‌’: ಇದರ ಬಗ್ಗೆ ನಿಮಗೆಷ್ಟು ಗೊತ್ತು

ನ್ಯೂಸ್ ಆ್ಯರೋ: ಇಂದಿನ ಆಧುನಿಕ ಜೀವನ ಶೈಲಿಯಿಂದಾಗಿ ಮಕ್ಕಳಿಂದ ಹಿಡಿದು ಮುದುಕರವರೆಗೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದೆ. ಪ್ರಸ್ತುತ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಯುವಕರು ಹೃದ್ರೋಗ ಸಮಸ್ಯೆಗಳಿಗೆ ಹೆಚ್ಚು ತುತ್ತಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಹೃದಯಾಘಾವಾದಾಗ ಪ್ರಾಥಮಿಕವಾಗಿ ನೀಡಬೇಕಾದ ಚಿಕಿತ್ಸೆ ಬಗ್ಗೆ ನಾವೆಲ್ಲರೂ ತಿಳಿದುಕೊಳ್ಳುವ ಅಗತ್ಯತೆಯಿದೆ. ಸಿಪಿಆರ್ ಸಹಾಯದಿಂದ, ಒಬ್ಬ ವ್ಯಕ್ತಿಗೆ ಹೊಸ ಜೀವ ಸಿಗಬಹುದು. 5 ನಿಮಿಷಗಳಲ್ಲಿ ಮಾಡಬಹುದಾದ ಚಿಕಿತ್ಸೆಯಾದ ಸಿಪಿಆರ್‌ ನ್ನು ಹೇಗೆ ಮಾಡಬೇಕೆಂಬುದರ ಬಗ್ಗೆ ಜನರಿಗೆ ಅರಿವಿಲ್ಲ. ಸಿಪಿಆರ್‌ ಎಂದರೆ ಹೃದಯ ಸ್ತಂಭನದ ಸಮಯದಲ್ಲಿ ಅಥವಾ […]

ಚಳಿಗಾಲದಲ್ಲಿ ಮಕ್ಕಳಿಗೆ ಇಂತಹ ಆಹಾರ ನೀಡಿ – ಅನಾರೋಗ್ಯದಿಂದ ಬಳಲುವುದನ್ನು ತಪ್ಪಿಸಿ…

ನೀವು ಈ ಎಲ್ಲಾ ಸಮಸ್ಯೆಯಿಂದ ಬಳಲುತ್ತಿದ್ದೀರಾ..? – ಹಾಗಾದ್ರೆ ತಪ್ಪಿಯೂ ಅರಿಶಿನ ಮಿಶ್ರಿತ ಹಾಲು ಸೇವಿಸಬೇಡಿ..

ನ್ಯೂಸ್ ಆ್ಯರೋ : ಹಸುವಿನ ಹಾಲು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅಂತ ನಮಗೆಲ್ಲರಿಗೂ ಗೊತ್ತು. ಸಾಮಾನ್ಯವಾಗಿ ನೆಗಡಿ ಮತ್ತು ಕೆಮ್ಮಿನ ಸಮಸ್ಯೆ ಇರುವವರು ಪ್ರತಿದಿನ ಅರಿಶಿನದ ಹಾಲನ್ನು ಕುಡಿಯಬೇಕು. ಇದು ಆಂಟಿವೈರಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಪ್ರತಿದಿನ ಅರಿಶಿನದ ಹಾಲನ್ನು ಕುಡಿಯುವುದರಿಂದ ಶೀತ ಮತ್ತು ಕೆಮ್ಮಿನಿಂದ ಮುಕ್ತಿ ಪಡೆಯಬಹುದು. ಆದರೆ ಅದೇ ಸಮಯದಲ್ಲಿ, ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಅರಿಶಿನ ಹಾಲನ್ನು ಕುಡಿಯಬಾರದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅರಿಶಿನವನ್ನು ಆಯುರ್ವೇದದಲ್ಲಿ ಬಹಳ ಪ್ರಯೋಜನಕಾರಿ […]

ಚಳಿಗಾಲದಲ್ಲಿ ಮಕ್ಕಳಿಗೆ ಇಂತಹ ಆಹಾರ ನೀಡಿ – ಅನಾರೋಗ್ಯದಿಂದ ಬಳಲುವುದನ್ನು ತಪ್ಪಿಸಿ…

ಗರ್ಭಾವಸ್ಥೆಯಲ್ಲಿ ಗ್ರೀನ್ ಟೀ ಸೇವನೆ ಸೂಕ್ತವೇ? – ಗರ್ಭಿಣಿಯರು ಗ್ರೀನ್ ಟೀ ಕುಡಿದರೆ ಏನಾಗುತ್ತದೆ..?

ನ್ಯೂಸ್ ಆ್ಯರೋ : ಪ್ರತೀ ಹೆಣ್ಣಿನ ಜೀವನದ ಪ್ರಮುಖ ಘಟ್ಟ ಗರ್ಭಧಾರಣೆ. ಗರ್ಭಧರಿಸಿದ ಮೇಲೆ ಎಷ್ಟು ಖುಷಿ ಇರಲಿದೆಯೋ ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು, ಜೀವನಶೈಲಿ ಹೇಗಿರಬೇಕು ಎನ್ನುವ ಹತ್ತಾರು ಗೊಂದಲಗಳು ಹುಟ್ಟಿಕೊಳ್ಳುತ್ತವೆ. ಇತ್ತೀಚಿನ ದಿನಗಳಲ್ಲಂತೂ ದೇಹದ ತೂಕ ಇಳಿಕೆ, ಆರೋಗ್ಯ ಎಂದು ವಿವಿಧ ರೀತಿಯ ಆಹಾರಗಳನ್ನು ಸೇವನೆ ಮಾಡುವುದು ಸಹಜವಾಗಿದೆ. ಆ ರೀತಿಯ ಆಹಾರಗಳಲ್ಲಿ ಗ್ರೀನ್‌ ಟೀ ಕೂಡ ಒಂದು. ಗ್ರೀನ್‌ ಟೀ ಅನೇಕರ ದೈನಂದಿನ ಪಾನೀಯಗಳಲ್ಲಿ ಒಂದಾಗಿದೆ. ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುವ ಈ […]

ಚಳಿಗಾಲದಲ್ಲಿ ಮಕ್ಕಳಿಗೆ ಇಂತಹ ಆಹಾರ ನೀಡಿ – ಅನಾರೋಗ್ಯದಿಂದ ಬಳಲುವುದನ್ನು ತಪ್ಪಿಸಿ…

ವೀಳ್ಯದೆಲೆ ಸೇವನೆಯಿಂದ ಅನೇಕ ರೋಗಗಳಿಂದ ಮುಕ್ತಿ – ಉಪಯುಕ್ತ ಮಾಹಿತಿಗಾಗಿ ಈ ವರದಿ ಓದಿ..

ನ್ಯೂಸ್ ಆ್ಯರೋ : ಭಾರತೀಯ ಸಂಸ್ಕೃತಿಯಲ್ಲಿ ವೀಳ್ಯದೆಲೆಗೆ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಮದುವೆ, ಮುಂಜಿ ಇರಲಿ, ನಾಮಕರಣ, ಪೂಜೆ ಇರಲಿ ವೀಳ್ಯದೆಲೆ ಇಲ್ಲದೆ ಯಾವ ಶುಭ ಸಮಾರಂಭವೂ ನಡೆಯುವುದಿಲ್ಲ. ಆರನೇ ಶತಮಾನದಷ್ಟು ಹಿಂದೆಯಿದ್ದ ಸ್ಕಂದ ಪುರಾಣದಲ್ಲಿ ಹೃದಯದ ಆಕಾರದಲ್ಲಿದ್ದ ವೀಳ್ಯದೆಲೆ ಉಲ್ಲೇಖವನ್ನು ಕಾಣಬಹುದು. ಸಮುದ್ರ ಮಂಥನದ ಸಮಯದಲ್ಲಿ ದೇವತೆಗಳು ಮತ್ತು ಅಸುರರಿಂದ ಸಾಗರಗಳ ಮಂಥನದಿಂದ ಹೊರಬಂದ ವಸ್ತುಗಳಲ್ಲಿ ವೀಳ್ಯದೆಲೆ ಒಂದು ಎಂದು ಹೇಳಲಾಗುತ್ತದೆ. ಹೀಗಾಗಿಯೇ ಇದನ್ನು ತುಂಬಾ ಪೂಜ್ಯನೀಯವೆಂದು ಪರಿಗಣಿಸುತ್ತಾರೆ. ವೀಳ್ಯದೆಲೆ ಪೈಪೆರೇಸಿಯ ಕುಟುಂಬಕ್ಕೆ ಸೇರಿದ್ದಾಗಿದೆ. ವೀಳ್ಯದೆಲೆಯನ್ನು […]

ಚಳಿಗಾಲದಲ್ಲಿ ಮಕ್ಕಳಿಗೆ ಇಂತಹ ಆಹಾರ ನೀಡಿ – ಅನಾರೋಗ್ಯದಿಂದ ಬಳಲುವುದನ್ನು ತಪ್ಪಿಸಿ…

ಎದೆಹಾಲು ಕಡಿಮೆ ಇರುವ ತಾಯಂದಿರು ಈ ಆಹಾರಗಳನ್ನು ಹೆಚ್ಚಾಗಿ ಸೇವಿಸಿ – ಉಪಯುಕ್ತ ಮಾಹಿತಿ ಇಲ್ಲಿದೆ..

ನ್ಯೂಸ್ ಆ್ಯರೋ : ಎದೆ ಹಾಲು ಮಗುವಿಗೆ ಅಮೃತ. ಎದೆ ಹಾಲು ಇಲ್ಲದೆ ಬೆಳೆಯುವ ಮಗುವು ಸಾಕಷ್ಟು ಆರೋಗ್ಯ ಸಮಸ್ಯೆಗೆ ಒಳಗಾಗುವುದು. ತಾಯಿ ಸೇವಿಸುವ ಆಹಾರಗಳಿಂದಲೇ ತಯಾರಾಗುವ ಹಾಲು ಮಗುವಿಗೆ ಜೀವಾಮೃತವಾಗುತ್ತದೆ. ಮಗುವಿನ ಹಸಿವನ್ನು ತಣಿಸುವಷ್ಟು ಎದೆಹಾಲಿನ ಪೂರೈಕೆ ಇದ್ದರೆ ಮಗುವು ಆರೋಗ್ಯವಾಗಿ ಬೆಳೆಯುವುದರ ಜೊತೆಗೆ ಮೆದುಳು, ಜೀರ್ಣಾಂಗ ವ್ಯವಸ್ಥೆ, ಮೂಳೆಗಳು ಗಟ್ಟಿಯಾಗುತ್ತಾ ಹೋಗುತ್ತವೆ. ಎಲ್ಲದಕ್ಕೂ ಹೆಚ್ಚಾಗಿ ಮಗುವಿಗೆ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವುದು. ಇತ್ತೀಚಿನ ದಿನಗಳಲ್ಲಿ ಅನೇಕ ಕಾರಣಗಳಿಂದ ಕೆಲ ತಾಯಂದಿರಲ್ಲಿ […]

ಚಳಿಗಾಲದಲ್ಲಿ ಮಕ್ಕಳಿಗೆ ಇಂತಹ ಆಹಾರ ನೀಡಿ – ಅನಾರೋಗ್ಯದಿಂದ ಬಳಲುವುದನ್ನು ತಪ್ಪಿಸಿ…

ದೀರ್ಘಕಾಲದ ಮಾರಕ ಮೈಗ್ರೇನ್ ಶಮನಕ್ಕೆ ಇಲ್ಲಿದೆ ಸಿಂಪಲ್ ಆರೋಗ್ಯ ಸೂತ್ರ – ತಪ್ಪದೇ ಈ ವರದಿ ಓದಿ…

ನ್ಯೂಸ್ ಆ್ಯರೋ : ತಲೆನೋವು ಪ್ರತಿಯೊಬ್ಬ ಮನುಷ್ಯನಿಗೂ ಬರುವ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಆದರೆ ಕೆಲವರಿಗೆ ಮಾತ್ರ ಇಂತಹ ತಲೆನೋವು ಹೆಚ್ಚಾಗಿ ಕಿರಿಕಿರಿ ಉಂಟುಮಾಡುವುದಲ್ಲದೆ ಜೀವನವನ್ನು ತುಂಬಾ ನೀರಸವನ್ನಾಗಿಸುತ್ತದೆ. ಎಷ್ಟೇ ಚಿಕಿತ್ಸೆ ತೆಗೆದುಕೊಂಡರೂ ಈ ಮೈಗ್ರೇನ್ ನೋವು ಸಂಪೂರ್ಣವಾಗಿ ಮಾಯವಾಗುವುದಿಲ್ಲ. ಅಮೃತಾಂಜನ್ ಮತ್ತು ಜಂಡುಬಾಮ್‌ನಂತಹ ಔಷಧಿಗಳನ್ನು ಹಚ್ಚಿ ಕೆಲವರು ತಾತ್ಕಾಲಿಕ ಪರಿಹಾರವನ್ನು ಪಡೆಯುತ್ತಾರೆ. ಇದನ್ನು ಮೈಗ್ರೇನ್ ಸಮಸ್ಯೆ ಇರುವವರು ತಪ್ಪದೆ ಕಚೇರಿಗೆ ಅಥವಾ ಇನ್ನಾವುದೇ ಕೆಲಸಕ್ಕೆ ಹೋಗುವಾಗ ತೆಗೆದುಕೊಂಡು ಹೋಗುತ್ತಾರೆ. ಇನ್ನೂ ಕೆಲವರು ಮಲಗುವ ತಮ್ಮ ಬಳಿ […]

ಚಳಿಗಾಲದಲ್ಲಿ ಮಕ್ಕಳಿಗೆ ಇಂತಹ ಆಹಾರ ನೀಡಿ – ಅನಾರೋಗ್ಯದಿಂದ ಬಳಲುವುದನ್ನು ತಪ್ಪಿಸಿ…

ವಿರಾಟ್ ಕೊಹ್ಲಿ, ಮಲೈಕಾ ಅರೋರಾ ಸೇರಿದಂತೆ ಹಲವು ತಾರೆಯರ ಆರೋಗ್ಯದ ಗುಟ್ಟು ಈ ಬ್ಲ್ಯಾಕ್ ವಾಟರ್ – ಏನಿದು ಬ್ಲ್ಯಾಕ್ ವಾಟರ್? ಬೆಲೆ ಎಷ್ಟು ಗೊತ್ತಾ…!?

ನ್ಯೂಸ್ ಆ್ಯರೋ‌ : ಆರೋಗ್ಯಕ್ಕೆ ಒಳ್ಳೆದು, ಇದ್ರಿಂದ ಸಿಕ್ಕಾಪಟ್ಟೆ ಪ್ರಯೋಜನ ಇದೆ ಅಂತ ಆದ್ರೆ ಅದನ್ನು ಮೊದಲು ಶುರು ಮಾಡೋದು ನಮ್ಮ ಸೆಲೆಬ್ರಿಟಿಗಳು. ಹೊಸಾ ಬಗೆ ಡಯೆಟ್ ಇರ್ಲಿ, ಕಂಡು ಕೇಳರಿಯದ ಆಹಾರ ಪದ್ಧತಿ ಇರ್ಲಿ ಅವರು ಅದೆಲ್ಲಿಂದಲೋ ತಿಳಿದುಕೊಂಡು ಫಾಲೋ ಮಾಡೋಕೆ ಶುರು ಮಾಡುತ್ತಾರೆ. ತಮ್ಮ ನೆಚ್ಚಿನ ತಾರೆಯರು ಏನೋ ಮಾಡುತ್ತಿದ್ದಾರೆ ಅಂದ್ರೆ ಜನ ಸುಮ್ಮನೆ ಇರ್ತಾರಾ? ತಾವೂ ಇದನ್ನ ಟ್ರೈ ಮಾಡೋಣ ಅಂತ ಅವರು ಹೊರಟುಬಿಡ್ತಾರೆ. ಇಷ್ಟೆಲ್ಲಾ ಪೀಠಿಕೆ ಹಾಕುತ್ತಾ ಇರೋದು ಬ್ಲಾಕ್ ವಾಟರ್ […]

ಚಳಿಗಾಲದಲ್ಲಿ ಮಕ್ಕಳಿಗೆ ಇಂತಹ ಆಹಾರ ನೀಡಿ – ಅನಾರೋಗ್ಯದಿಂದ ಬಳಲುವುದನ್ನು ತಪ್ಪಿಸಿ…

ಬಿಸಿಲಿನ ಶಾಖಕ್ಕೆ ಚರ್ಮ ಕಪ್ಪಾಗುವ ಭಯವೇ..!? ಈ ಮನೆಮದ್ದು ಬಳಸಿ, ಹೊಳೆಯುವ ಚರ್ಮ ನಿಮ್ಮದಾಗಿಸಿ…

ನ್ಯೂಸ್ ಆ್ಯರೋ‌ : ಆಗಲೇ ಬೇಸಿಗೆ ಬಿಸಿಲಿನ ಝಳ ತಟ್ಟುತ್ತಿದೆ. ಇನ್ನು ಮುಂದೆ ಸೂರ್ಯನ ಹಾನಿಕಾರಕ ಯುವಿ ಕಿರಣಗಳ ವಿರುದ್ಧ ಮುಖ ಮತ್ತು ಕುತ್ತಿಗೆಯನ್ನು ರಕ್ಷಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಸೂರ್ಯನ ಕಿರಣಗಳಿಂದ ರಕ್ಷಿಸಿಕೊಳ್ಳಲು ನಾವು ಅದೆಷ್ಟೇ ಟ್ರಿಕ್ ಮಾಡಿದರೂ ಚರ್ಮವು ಕಪ್ಪಾಗುವುದು ತಪ್ಪುವುದಿಲ್ಲ. ಇದಲ್ಲದೆ ಅತಿಯಾದ ಮಾಲಿನ್ಯದಿಂದಾಗಿಯೂ ಡಾರ್ಕ್ ಸ್ಕಿನ್ ಟೋನ್’ಗೆ ಕಾರಣವಾಗಬಹುದು. ಬಹಳಷ್ಟು ಜನರು ಸೂರ್ಯನ ಕಿರಣಗಳಿಂದ ತಪ್ಪಿಸಿಕೊಳ್ಳಲು ಸ್ಕಾರ್ಫ್ ಧರಿಸಲು ಸಲಹೆ ನೀಡುತ್ತಾರೆ. ಆದರೆ ಸುಡುವ ಸೂರ್ಯನ ಶಾಖದಿಂದ ತಲೆಯಿಂದ ಪಾದವನ್ನು ಸಂರಕ್ಷಿಸಿಕೊಳ್ಳಲು ಸ್ಕಾರ್ಫ್ […]

ಚಳಿಗಾಲದಲ್ಲಿ ಮಕ್ಕಳಿಗೆ ಇಂತಹ ಆಹಾರ ನೀಡಿ – ಅನಾರೋಗ್ಯದಿಂದ ಬಳಲುವುದನ್ನು ತಪ್ಪಿಸಿ…