1. Home
  2. Malnad news

Malnad news

ಶಿವಮೊಗ್ಗ : ಆಸ್ತಿ ಕೊಡದ ಅಪ್ಪನನ್ನೇ ಸುಪಾರಿ ಕೊಟ್ಟು ಕೊಲ್ಲಿಸಿದ ಮಕ್ಕಳು – ಚರಂಡಿಯಲ್ಲಿ ಸಿಕ್ಕ ಹೆಣದ ಸಾವಿನ ರಹಸ್ಯ ಭೇದಿಸಿದ ಪೋಲಿಸರು..‌!!

ನ್ಯೂಸ್ ಆ್ಯರೋ : ಮಕ್ಕಳಿಗಾಗಿ ಆಸ್ತಿ ಮಾಡಿಬೇಡಿ, ಬದಲಾಗಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎನ್ನುವುದು ಜನಪ್ರಿಯ ನುಡಿ. ಆದರೆ ಇದಕ್ಕೆ ಅಪವಾದ ಎಂಬಂತೆ ಆಸ್ತಿಕೊಡದ ಅಪ್ಪನನ್ನು ಮಕ್ಕಳೇ ಸುಪಾರಿ ನೀಡಿ ಕೊಲೆ ಮಾಡಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಈ ಘಟನೆ ನಡೆದಿದ್ದು, ಕೆಎಸ್ಆರ್ಪಿಯ ನಿವೃತ್ತ ಎಆರ್ ಎಸ್ಐ ನಾಗೇಂದ್ರಪ್ಪ ಅವರು ಕೊಲೆಯಾದ ವ್ಯಕ್ತಿ. ಏನಿದು ಪ್ರಕರಣ? ಕಳೆದ ನವೆಂಬರ್ 29 ರಂದು ಶಿರಾಳಕೊಪ್ಪದಲ್ಲಿ ಚರಂಡಿಯಲ್ಲಿ ಶವವೊಂದು ಸಿಕ್ಕಿತ್ತು. ಕೆಎಸ್ಆರ್ಪಿಯ ನಿವೃತ್ತ ಎಆರ್ ಎಸ್ಐ, […]

ಶಿವಮೊಗ್ಗ : ಅಡಿಕೆ ವ್ಯಾಪಾರಿಯ ಕೋಟ್ಯಾಂತರ ರೂಪಾಯಿ ಮೌಲ್ಯದ ಅಡಿಕೆ ಕದ್ದು ಬಿಂದಾಸ್ ಓಡಾಟ – ಮೂವರು ಖತರ್ನಾಕ್ ಖದೀಮರ ಬಂಧನ, ಕೋಟಿಗೂ ಅಧಿಕ ಮೌಲ್ಯದ ಸೊತ್ತು ವಶಕ್ಕೆ..!!

ಶಿವಮೊಗ್ಗ : ಅಡಿಕೆ ವ್ಯಾಪಾರಿಯ ಕೋಟ್ಯಾಂತರ ರೂಪಾಯಿ ಮೌಲ್ಯದ ಅಡಿಕೆ ಕದ್ದು ಬಿಂದಾಸ್ ಓಡಾಟ – ಮೂವರು ಖತರ್ನಾಕ್ ಖದೀಮರ ಬಂಧನ, ಕೋಟಿಗೂ ಅಧಿಕ ಮೌಲ್ಯದ ಸೊತ್ತು ವಶಕ್ಕೆ..!!

ನ್ಯೂಸ್ ಆ್ಯರೋ : ಲಾರಿಯೊಂದರಲ್ಲಿ ಅಡಿಕೆ ಲೋಡ್ ಮಾಡಿ ವ್ಯಾಪಾರಿಯೊಬ್ಬರಿಗೆ ಕಳುಹಿಸಿದ್ದ ಮಾಲೀಕರೊಬ್ಬರ ಮಾಲು ಕದ್ದು, ಕೋಟ್ಯಾಂತರ ರೂಪಾಯಿ ಮೊತ್ತದ ಅಡಿಕೆ ಕದ್ದಿದ್ದ ಅಂತರಾಜ್ಯ ಕಳ್ಳರನ್ನು ಸಾಗರ ಗ್ರಾಮಾಂತರ ಪೋಲಿಸರ ತಂಡ ಬಂಧಿಸಿದ್ದು, ಸೊತ್ತು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ವಿವರ : ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಳಸಗೋಡು ಗ್ರಾಮದ ಮಧುಕರ್ ರವರ ಗೋಡಾನ್ ನಿಂದ ದೋಲರಾಮ್ ತಂದೆ ಹರಿಸಿಂಗ್ ರವರಿಗೆ ಸೇರಿದ 24,500 ಕೆಜಿ ತೂಕದ 350 ಚೀಲ ಕೆಂಪು ಅಡಿಕೆಯನ್ನು ಗುಜರಾತ್ ರಾಜ್ಯದ […]

ಶಿವಮೊಗ್ಗ : ಆಸ್ತಿ ಕೊಡದ ಅಪ್ಪನನ್ನೇ ಸುಪಾರಿ ಕೊಟ್ಟು ಕೊಲ್ಲಿಸಿದ ಮಕ್ಕಳು – ಚರಂಡಿಯಲ್ಲಿ ಸಿಕ್ಕ ಹೆಣದ ಸಾವಿನ ರಹಸ್ಯ ಭೇದಿಸಿದ ಪೋಲಿಸರು..‌!!

ಶಿವಮೊಗ್ಗ : ಅಡಿಕೆ ವ್ಯಾಪಾರಿಯ ಕೋಟ್ಯಾಂತರ ರೂಪಾಯಿ ಮೌಲ್ಯದ ಅಡಿಕೆ ಕದ್ದು ಬಿಂದಾಸ್ ಓಡಾಟ – ಮೂವರು ಖತರ್ನಾಕ್ ಖದೀಮರ ಬಂಧನ, ಕೋಟಿಗೂ ಅಧಿಕ ಮೌಲ್ಯದ ಸೊತ್ತು ವಶಕ್ಕೆ..!!

ನ್ಯೂಸ್ ಆ್ಯರೋ : ಲಾರಿಯೊಂದರಲ್ಲಿ ಅಡಿಕೆ ಲೋಡ್ ಮಾಡಿ ವ್ಯಾಪಾರಿಯೊಬ್ಬರಿಗೆ ಕಳುಹಿಸಿದ್ದ ಮಾಲೀಕರೊಬ್ಬರ ಮಾಲು ಕದ್ದು, ಕೋಟ್ಯಾಂತರ ರೂಪಾಯಿ ಮೊತ್ತದ ಅಡಿಕೆ ಕದ್ದಿದ್ದ ಅಂತರಾಜ್ಯ ಕಳ್ಳರನ್ನು ಸಾಗರ ಗ್ರಾಮಾಂತರ ಪೋಲಿಸರ ತಂಡ ಬಂಧಿಸಿದ್ದು, ಸೊತ್ತು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ವಿವರ : ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಳಸಗೋಡು ಗ್ರಾಮದ ಮಧುಕರ್ ರವರ ಗೋಡಾನ್ ನಿಂದ ದೋಲರಾಮ್ ತಂದೆ ಹರಿಸಿಂಗ್ ರವರಿಗೆ ಸೇರಿದ 24,500 ಕೆಜಿ ತೂಕದ 350 ಚೀಲ ಕೆಂಪು ಅಡಿಕೆಯನ್ನು ಗುಜರಾತ್ ರಾಜ್ಯದ […]

ಶಿವಮೊಗ್ಗ : ಆಸ್ತಿ ಕೊಡದ ಅಪ್ಪನನ್ನೇ ಸುಪಾರಿ ಕೊಟ್ಟು ಕೊಲ್ಲಿಸಿದ ಮಕ್ಕಳು – ಚರಂಡಿಯಲ್ಲಿ ಸಿಕ್ಕ ಹೆಣದ ಸಾವಿನ ರಹಸ್ಯ ಭೇದಿಸಿದ ಪೋಲಿಸರು..‌!!