1. Home
  2. Mangaluru
  3. ನಮ್ಮ
  4. ನಮ್ಮ ಕುಡ್ಲ

ನಮ್ಮ ಕುಡ್ಲ

ಮಂಗಳೂರು : ಹಿಂದೂ ಸಂರಕ್ಷಣಾ ಸಮಿತಿ ಮಂಗಳೂರು ವತಿಯಿಂದ ಕಾರ್ಗಿಲ್ ವಿಜಯ ದಿವಸ ಆಚರಣೆ – ಕದ್ರಿ ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆಗೈದು ಯೋಧರ ಗುಣಗಾನ

ನ್ಯೂಸ್ ಆ್ಯರೋ‌ : ದೇಶಕ್ಕಾಗಿ ಪ್ರಾಣತೆತ್ತ ಸೈನಿಕರು, ಹೋರಾಟದಲ್ಲಿ ಹುತಾತ್ಮರಾಗಿ ವೀರಸ್ವರ್ಗ ಅಪ್ಪಿರುವ ಯೋಧರ ಚರಣಕಮಲಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಹಿಂದೂ ಸಂರಕ್ಷಣಾ ಸಮಿತಿ ಮಂಗಳೂರು ಸಂಘಟನೆಯು ಕಾರ್ಗಿಲ್ ವಿಜಯ್ ದಿವಸವನ್ನು ಆಚರಿಸಿತು. ಕದ್ರಿಯಲ್ಲಿರುವ ಯುದ್ಧ ಸ್ಮಾರಕದಲ್ಲಿ ಇಂದು ಬೆಳಗ್ಗೆ ಕಾರ್ಗಿಲ್ ವಿಜಯ ದಿವಸ್ ಆಚರಿಸಿದ ಹಿಂದೂ ಸಂರಕ್ಷಣಾ ಸಮಿತಿ ಮಂಗಳೂರು ಇದರ ಕಾರ್ಯಕರ್ತರು ದೇಶಕ್ಕಾಗಿ ಮಡಿದ ಯೋಧರ ವೀರ ಬಲಿದಾನ ನೆನೆದರು. ಅಧ್ಯಕ್ಷರಾದ ಕೆ.ಆರ್.ಶೆಟ್ಟಿ ಅಡ್ಯಾರ್ ಪದವು, ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಶೆಟ್ಟಿ ಬರ್ಕೆ, ಸಂಘಟನಾ […]

ಮಂಗಳೂರು ‌: ಸೈಕಲ್ ನಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಹರಿದ ಟಿಪ್ಪರ್ – ಆರು ವರ್ಷದ ಬಾಲಕ ದುರ್ಮರಣ

ಮಂಗಳೂರು ‌: ಸೈಕಲ್ ನಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಹರಿದ ಟಿಪ್ಪರ್ – ಆರು ವರ್ಷದ ಬಾಲಕ ದುರ್ಮರಣ

ನ್ಯೂಸ್ ಆ್ಯರೋ‌ : ಸೈಕಲ್ ನಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಟಿಪ್ಪರ್ ಹರಿದ ಪರಿಣಾಮ ಬಾಲಕ ಮೃತಪಟ್ಟ‌ ಘಟನೆ ಮಂಗಳೂರಿನ ಬಜಾಲ್ ಬಳಿ ನಡೆದಿದೆ. ಇಂದು ಸಂಜೆ ಸುಮಾರು 6 ಗಂಟೆಯ ಸಮಯ ಬಜಾಲ್ ಕಟ್ಟಪುಣಿ ಬಳಿ ಇರುವ ಕೊರ್ದಬ್ಬು ದೈವಸ್ಥಾನದ ಹಿಂಭಾಗದ ರಸ್ತೆಯ ಕೆರೆಯ ಬಳಿ ರಸ್ತೆಯಲ್ಲಿ ಸುಮಾರು 6 ವರ್ಷ ಪ್ರಾಯದ ಬಾಲಕ ಮೊಹಮ್ಮದ್ ಜೀಶನ್ (ತಂದೆ :ಹಿದಾಯತುಲ್ಲ) ಸೈಕಲ್ ನಲ್ಲಿ ಆಟವಾಡುತ್ತ ರಸ್ತೆಗೆ ಬಂದಿದ್ದು ಈ ವೇಳೆ ಟಿಪ್ಪರ್ ಹರಿದು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. […]

ಉಳ್ಳಾಲ : ರಾಜಾರೋಷವಾಗಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ಪೋಲಿಸರ ದಾಳಿ – ಮಹಿಳೆಯ ಬಂಧನ, ಲಕ್ಷಾಂತರ ಮೌಲ್ಯದ ಸೊತ್ತು ವಶಕ್ಕೆ

ಮಂಗಳೂರು : INSTAGRAM ಮಾರಿಗುಡಿ_5 ನಕಲಿ ಅಕೌಂಟ್ ನ ಅಡ್ಮಿನ್ ಬಂಧನ – ಕೊಲೆ ಬೆದರಿಕೆ, ಕೋಮು ದ್ವೇಷ ಹರಡಿದ ಮುಹಮ್ಮದ್ ಅಝ್ಮಲ್ ಜೈಲಿಗೆ…!!

ನ್ಯೂಸ್ ಆ್ಯರೋ‌ : mari_gudi_5 ಹೆಸರಿನ ನಕಲಿ ಇನ್ಸ್ಟಾಗ್ರಾಮ್ ಅಕೌಂಟ್ ಬಳಸಿ ಕೊಲೆ ಬೆದರಿಕೆ ಪೋಸ್ಟ್ ಮಾಡಿದ್ದಲ್ಲದೇ ಕೋಮು ಸಂಘರ್ಷಕ್ಕೆ ಪ್ರಚೋದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೋಲಿಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ‌ ಆರೋಪಿಯನ್ನು ಮುಹಮ್ಮದ್ ಅಝ್ಮಲ್ , (ಪ್ರಾಯ 20 ವರ್ಷ), ತಂದೆ , ಅಕ್ಬರಾಲಿ – ಮನೆ ನಂ 3/204/2 , ಹೊಕ್ಕಿಲ ಮನೆ, ನಡೆ ಪೋಸ್ಟ್ , ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಎಂದು‌ ಗುರುತಿಸಲಾಗಿದೆ. ಪ್ರಕರಣದ ವಿವರ :04-03-2022 ರಂದು ಮಂಗಳೂರಿನ […]

ಉಳ್ಳಾಲ : ರಾಜಾರೋಷವಾಗಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ಪೋಲಿಸರ ದಾಳಿ – ಮಹಿಳೆಯ ಬಂಧನ, ಲಕ್ಷಾಂತರ ಮೌಲ್ಯದ ಸೊತ್ತು ವಶಕ್ಕೆ

ಮಂಗಳೂರು ‌: ಅಪಘಾತದಲ್ಲಿ ಗಂಡನ ಸಾವು, ಮನನೊಂದ ಪತ್ನಿ ತನ್ನ ಮಗುವನ್ನೂ ಕೊಂದು ಆತ್ಮಹತ್ಯೆಗೆ ಶರಣು – ಆತುರದ ನಿರ್ಧಾರಕ್ಕೆ ರಾತ್ರೋರಾತ್ರಿ ಇಡೀ ಕುಟುಂಬವೇ ಸರ್ವನಾಶ, ದುಡುಕಿದಳೇ ಮಹಾತಾಯಿ…??

ನ್ಯೂಸ್ ಆ್ಯರೋ‌ : ಅಗ್ನಿಶಾಮಕ ಇಲಾಖೆ ಮಂಗಳೂರಿನಲ್ಲಿ ವಾಹನ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದು, ಅವರ ಸಾವಿನ ಸುದ್ದಿ ತಿಳಿದ ಅವರ ಪತ್ನಿ‌ ತನ್ನ ಮಗುವನ್ನೂ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಿನ್ನೆ ರಾತ್ರಿ ರಾಯಚೂರು ಜಿಲ್ಲೆಯ ಲಿಂಗಸಗೂರಿನಲ್ಲಿ‌ ನಡೆದಿದೆ. ಘಟನೆಯ ವಿವರ :ಗಂಗಾಧರ ಬಿ.ಕಮ್ಮಾರ (36 ವರ್ಷ) ಅಗ್ನಿಶಾಮಕ ಇಲಾಖೆ ಮಂಗಳೂರಿನಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರು ‌ದಿನಾಂಕ 16-04-22 ರಂದು ರಾತ್ರಿ 8.50 ಸುಮಾರಿಗೆ NH -66 ರಲ್ಲಿ ಕುಂಟಿಕಾನ […]

ಕರ್ತವ್ಯಲೋಪ ಆರೋಪಕ್ಕೆ ಬೆಲೆತೆತ್ತ ಸಬ್‌ ಇನ್‌ಸ್ಪೆಕ್ಟರ್‌‌ – ಕುಖ್ಯಾತಿಯಾಗಿದ್ದ ಸಿರಿವಾರ ಪಿಎಸ್‌ಐ ಗೀತಾಂಜಲಿ ಶಿಂಧೆ ಸಸ್ಪೆಂಡ್

ಮಂಗಳೂರು : ಪ್ರೀತಿಸಿದಾಕೆ ಕೈ ಕೊಟ್ಟ ನೋವು – ನೇಣು ಬಿಗಿದು ಪ್ರಿಯಕರ ಆತ್ಮಹತ್ಯೆ…!!

ನ್ಯೂಸ್ ಆ್ಯರೋ : ಹದಿಹರೆಯದ ಮನಸ್ಸೇ ಹಾಗೆ.‌ ಯಾವುದೋ ಸಮಯದಲ್ಲಿ ಯಾರ ಜೊತೆಗೋ ಪ್ರೀತಿ ಪ್ರೇಮದಲ್ಲಿ ಸಿಲುಕಿ ಜಗತ್ತಲ್ಲಿ ತಾನು ಪ್ರೀತಿಸಿದವರನ್ನು ಬಿಟ್ಟರೆ ಜಗದಲ್ಲಿ ಬೇರರೂ ಇಲ್ಲ ಎಂದು ಮೈಮರೆಯುವ ಅದೆಷ್ಟೋ ಯುವಕ ಯುವತಿಯರಿಗೆ ತಾನು ಕನಸು ಕಟ್ಟಿ ಕಾದು ಕುಳಿತ ಪ್ರೀತಿ ಕೈ ಜಾರಿ ಹೋದಾಗ ಕಂಬನಿಯ ಜೊತೆಗೆ ಜೀವನವನ್ನೇ ಕೊನಗೊಳಿಸುವ ನಿರ್ಧಾರಕ್ಕೆ ಬರುತ್ತಾರೆ. ಅದೆಷ್ಟೇ ಬುದ್ಧಿ ಹೇಳಿದರೂ ಕೇಳದೆ ಕೊನೆಗೆ ಯಾರ ಕೈಗೂ ಸಿಗದೇ ಆತ್ಮಹತ್ಯೆಗೆ ಶರಣಾಗುವ ಹದಿಹರೆಯದ ಯುವ ಪ್ರೇಮಿಗಳ ಸಾಲಿಗೆ ಮಂಗಳೂರಿನ […]

ಉಳ್ಳಾಲ : ರಾಜಾರೋಷವಾಗಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ಪೋಲಿಸರ ದಾಳಿ – ಮಹಿಳೆಯ ಬಂಧನ, ಲಕ್ಷಾಂತರ ಮೌಲ್ಯದ ಸೊತ್ತು ವಶಕ್ಕೆ

ಮಂಗಳೂರು : ನಾಳೆ ಹಿಜಾಬ್ ತೀರ್ಪು ಪ್ರಕಟ ಹಿನ್ನೆಲೆ – ನಾಳೆ ಬೆಳಗ್ಗೆಯಿಂದ 19ರವರೆಗೆ ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ….!!

ನ್ಯೂಸ್ ಆ್ಯರೋ‌ : ಹಿಜಾಬ್ ತೀರ್ಪು ನಾಳೆ 15ರಂದು ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ನಾಳೆ ಬೆಳಿಗ್ಗೆ 6 ಗಂಟೆಯಿಂದ 19 ರ ಸಂಜೆ 6 ಗಂಟೆಯವರೆಗೆ ಮಂಗಳೂರು ಕಮೀಷನರೇಟ್ ವ್ಯಾಪ್ತಿಯನ್ನು ಸಂಪೂರ್ಣ ನಿಷೇಧಿತ ಪ್ರದೇಶವೆಂದು ಘೋಷಿಸಿ ಕಮೀಷನರ್ ಎನ್. ಶಶಿಕುಮಾರ್ ಅವರು 144 ಸೆಕ್ಷನ್ ನ ಅಡಿಯಲ್ಲಿ ನಿಷೇಧಾಜ್ಞೆ ಆದೇಶ ಹೊರಡಿಸಿದ್ದಾರೆ‌. 144 ನಿಷೇಧಾಜ್ಞೆ ಜಾರಿಯಲ್ಲಿರುವ ಸಮಯದಲ್ಲಿನ ನಿಬಂಧನೆಗಳು : ಸಾರ್ವಜನಿಕವಾಗಿ ಯಾವುದೇ ಕೂಗನ್ನು ಉಚ್ಚರಿಸುವುದು ಯಾ ಪದ ಹಾಡುವುದು, ಚೇಷ್ಟೆ ಮಾಡುವುದು, ಸಂಜ್ಞೆಗಳನ್ನು ಉಪಯೋಗಿಸುವುದು ಮತ್ತು ಚಿತ್ರಗಳ […]

ಉಳ್ಳಾಲ : ರಾಜಾರೋಷವಾಗಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ಪೋಲಿಸರ ದಾಳಿ – ಮಹಿಳೆಯ ಬಂಧನ, ಲಕ್ಷಾಂತರ ಮೌಲ್ಯದ ಸೊತ್ತು ವಶಕ್ಕೆ

ಮಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಕೋಮು ಭಾವನೆ ಕೆರಳಿಸುವ ಪೋಸ್ಟ್ ವಿರುದ್ಧ ಪೋಲಿಸರ ಕಣ್ಗಾವಲಿಗೆ ಮೊದಲ ಬೇಟೆ…!! troll_king_193 ಪೇಜ್ ವಿರುದ್ಧ FIR, ಪೇಜ್ ಅಡ್ಮಿನ್ ವಶಕ್ಕೆ…!!

ನ್ಯೂಸ್ ಆ್ಯರೋ‌ : ಇನ್‌ಸ್ಟಾಗ್ರಾಂ‌ನಲ್ಲಿ ಟ್ರೋಲ್_ಕಿಂಗ್ 193 ಎಂಬ ಪೇಜ್ ನಲ್ಲಿ ಕೋಮು ಸಂಘರ್ಷ ಉಂಟು ಮಾಡುವ ಚಿತ್ರಗಳನ್ನು, ವಿಡಿಯೋಗಳನ್ನು ಎಡಿಟ್ ಮಾಡಿದ್ದ ಬಗ್ಗೆ ಸಿಇಎನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕನೊಬ್ಬನನ್ನು ಮಂಗಳೂರು ಪೋಲಿಸರು ವಶಕ್ಕೆ ಪಡೆದಿದ್ದಾರೆ‌. ಪ್ರಕರಣದ ವಿವರ : ಮಂಗಳೂರಿನ ಉರ್ವಸ್ಟೋರ್ ನಿವಾಸಿಯೊಬ್ಬರು ಸಿಇಎನ್ ಪೊಲೀಸ್ ಠಾಣೆಗೆ ಬಂದು ನೀಡಿದ ದೂರಿನಲ್ಲಿ ತಿಳಿಸಿದಂತೆ ದಿನಾಂಕ 24-02-2022 ರಂದು ಬೆಳಿಗ್ಗೆ ಸಮಯ ಸುಮಾರು 8.00 ಗಂಟೆಗೆ ತನ್ನ ಸ್ನೇಹಿತರೊಂದಿಗೆ ಇನ್ […]

ಉಳ್ಳಾಲ : ರಾಜಾರೋಷವಾಗಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ಪೋಲಿಸರ ದಾಳಿ – ಮಹಿಳೆಯ ಬಂಧನ, ಲಕ್ಷಾಂತರ ಮೌಲ್ಯದ ಸೊತ್ತು ವಶಕ್ಕೆ

ಮಂಗಳೂರು : ಪೋಲಿಸ್ ಕಸ್ಟಡಿಯಲ್ಲಿದ್ದ ಕಳವು ಆರೋಪಿ ಹಠಾತ್ ಸಾವು…!! ಸಾವಿನ ಬಗ್ಗೆ ತನಿಖೆ ನಡೆಸುವಂತೆ ಕುಟುಂಬಸ್ಥರ ಮನವಿ, ಸ್ಥಳಕ್ಕೆ ಕಮೀಷನರ್ ಶಶಿಕುಮಾರ್ ಭೇಟಿ…

ನ್ಯೂಸ್ ಆ್ಯರೋ ಡೆಸ್ಕ್ : ಪೋಲಿಸ್ ಕಸ್ಟಡಿಯಲ್ಲಿದ್ದ ಕಳ್ಳತನ ಯತ್ನ ಪ್ರಕರಣದ ಆರೋಪಿಯೊಬ್ಬ ಪೋಲಿಸ್ ಠಾಣೆಯಲ್ಲಿ ಹಠಾತ್‌ ಅಸೌಖ್ಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ವೇಳೆಯೇ ಮೃತಪಟ್ಟ ಘಟನೆ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆದಿದೆ. ಘಟನೆಯ ವಿವರ‌ :ಇಂದು ನಸುಕಿನ ವೇಳೆ ಕೆ ಎಂ ಸಿ ಜ್ಯೋತಿ ಸರ್ಕಲ್ ಹತ್ತಿರ ಸ್ಮಾರ್ಟ್ ಸಿಟಿ ಕಾಮಗಾರಿಗೆ ಸಂಬಂಧಿಸಿದ ಕಬ್ಬಿಣದ ಸರಳುಗಳನ್ನು ಕದ್ದು ಸಾಗಿಸುತ್ತಿದ್ದ ಸಂದರ್ಭದಲ್ಲಿ ಇಬ್ಬರು ಕಳ್ಳರು ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದರು. ನಂತರ ಅವರನ್ನು ವಶಕ್ಕೆ ಪಡೆದು […]

ಉಳ್ಳಾಲ : ರಾಜಾರೋಷವಾಗಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ಪೋಲಿಸರ ದಾಳಿ – ಮಹಿಳೆಯ ಬಂಧನ, ಲಕ್ಷಾಂತರ ಮೌಲ್ಯದ ಸೊತ್ತು ವಶಕ್ಕೆ

ಮಂಗಳೂರು ‌: ಕೇರಳದಿಂದ ಅಕ್ರಮವಾಗಿ ಗಾಂಜಾ ಸಾಗಿಸಿ ಮಾರಾಟಕ್ಕೆ‌ ಯತ್ನ…!! ಸಿಸಿಬಿ ಪೋಲಿಸರಿಂದ ಇಬ್ಬರು ಆರೋಪಿಗಳ ಬಂಧನ, ಕಾರ್ ಸಹಿತ ಸೊತ್ತು ವಶಕ್ಕೆ…

ನ್ಯೂಸ್ ಆ್ಯರೋ : ಮಾರಾಟದ ಉದ್ದೇಶದಿಂದ ಕೇರಳದ ಕುಂಜತ್ತೂರು ಪರಿಸರದಿಂದ ಗಾಂಜಾ ಸಾಗಾಟ ಮಾಡುತ್ತಿದ್ದ ಕಾರ್ ವೊಂದನ್ನು ವಶಕ್ಕೆ ಪಡೆದ ಮಂಗಳೂರು ಸಿಸಿಬಿ ಪೋಲಿಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಬಂಧಿತರಿಂದ 2.220 ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು‌ ಪ್ರಫುಲ್ ರಾಜ್, ಪ್ರಾಯ(23), ವಾಸ: ಮೂಡಂಬೈಲ್ ಶಾಲೆ ಬಳಿ, ಮಜಿಬೈಲ್ ಅಂಚೆ, ಮಿಂಜ ಗ್ರಾಮ, ಹೊಸಂಗಡಿ, ಮಂಜೇಶ್ವರ, ಕಾಸರಗೋಡು ಜಿಲ್ಲೆ, ಕೇರಳ ಮತ್ತು ಅವಿನಾಶ್, ಪ್ರಾಯ(24), ವಾಸ: ಆಂಬಿತ್ತಡಿ ಮನೆ, ಬೊಳಿಯಾರು, ಸಜಿಪ ಗ್ರಾಮ, ಬಂಟ್ವಾಳ ತಾಲೂಕು‌ […]

ಉಳ್ಳಾಲ : ರಾಜಾರೋಷವಾಗಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ಪೋಲಿಸರ ದಾಳಿ – ಮಹಿಳೆಯ ಬಂಧನ, ಲಕ್ಷಾಂತರ ಮೌಲ್ಯದ ಸೊತ್ತು ವಶಕ್ಕೆ

ಸುರತ್ಕಲ್ ‌: ಎನ್ಐಟಿಕೆ ಟೋಲ್ ಗೇಟ್ ವಿರುದ್ಧ ಧರಣಿ ಸ್ಥಳಕ್ಕೆ ನುಗ್ಗಿ ಮಂಗಳಮುಖಿಯರಿಂದ ದಾಂಧಲೆ ಪ್ರಕರಣ…!! ಕ್ಷಿಪ್ರ ಕಾರ್ಯಾಚರಣೆಯಲ್ಲಿ ಆರು ಮಂದಿ ಮಂಗಳಮುಖಿಯರನ್ನು ಬಂಧಿಸಿದ ಪೋಲಿಸರು…!!

ನ್ಯೂಸ್ ಆ್ಯರೋ‌ : ಎನ್ಐಟಿಕೆ ಟೋಲ್ ಗೇಟ್ ವಿರುದ್ಧದ ಧರಣಿ ಸ್ಥಳಕ್ಕೆ ಮಧ್ಯರಾತ್ರಿ ನುಗ್ಗಿ ಮಂಗಳಮುಖಿಯರ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ‌ಆರು ಮಂದಿ ಮಂಗಳಮುಖಿಯರನ್ನು‌ ಪೋಲಿಸರು‌ ಬಂಧಿಸಿದ್ದಾರೆ. ಬಂಧಿತರನ್ನು ಮಂಡ್ಯ ಮೂಲದ ವಾಸವಿ‌ ಗೌಡ(32), ದಾವಣಗೆರೆ ಮೂಲದ ಲಿಪಿಕಾ‌(19) , ಹಾಸನ ಮೂಲದ ಹಿಮಾ(24), ಮೈಸೂರು ಮೂಲದ ಆದ್ಯ (22) ಹಾಗೂ ಮಾಯಾ(28) ಮತ್ತು ರಾಮನಗರ ಜಿಲ್ಲೆಯ ಮೈತ್ರಿ(28) ಎಂದು ಗುರುತಿಸಲಾಗಿದೆ. ಪ್ರಕರಣದ ವಿವರ :ಕಳೆದ 9 ದಿನಗಳಿಂದ ಟೋಲ್ ಗೇಟ್ ವಿರುದ್ಧ ಅಹೋರಾತ್ರಿ ಧರಣಿ […]

ಉಳ್ಳಾಲ : ರಾಜಾರೋಷವಾಗಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ಪೋಲಿಸರ ದಾಳಿ – ಮಹಿಳೆಯ ಬಂಧನ, ಲಕ್ಷಾಂತರ ಮೌಲ್ಯದ ಸೊತ್ತು ವಶಕ್ಕೆ