1. Home
  2. National & International

National & International

ಚೀನದಲ್ಲಿ ಮತ್ತೆ ಕೋವಿಡ್‌ ಹೊಸ ರೂಪಾಂತರದಲ್ಲಿ ಅಟ್ಟಹಾಸ – ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದಿನಿಂದ ಮುನ್ನೆಚ್ಚರಿಕಾ ಕ್ರಮ

ನ್ಯೂಸ್‌ ಆ್ಯರೋ : ಜಗತ್ತನ್ನು ತಲ್ಲಣಗೊಳಿಸಿದ್ದ ಕೋವಿಡ್‌ 19 ಪ್ರಕರಣ ಮತ್ತೆ ಚೀನಾದಲ್ಲಿ ವೇಗವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಭಾರತದ ಸರ್ಕಾರ ಎಚ್ಚೆತ್ತುಕೊಂಡಿದೆ. ಹೀಗಾಗಿ, ಡಿಸೆಂಬರ್ 24ರಿಂದ ಅಂತರರಾಷ್ಟ್ರೀಯ ವಿಮಾನಗಳಿಂದ ಬರುವ ಪ್ರಯಾಣಿಕರಿಗೆ ಕೋವಿಡ್‌ ಪರೀಕ್ಷೆಯನ್ನು ನಡೆಸಲು ನಿರ್ಧರಿಸಲಾಗಿದೆ. ಚೀನಾದ ಹೊರತಾಗಿ ಕೊರೊನಾದ ಹೊಸ ರೂಪಾಂತರವು ಜಪಾನ್ ಮತ್ತು ಅಮೆರಿಕದಲ್ಲಿಯೂ ತನ್ನ ಪರಿಣಾಮವನ್ನು ತೋರಿಸುತ್ತಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಭಾರತೀಯ ವೈದ್ಯಕೀಯ ಸಂಘ ಸಲಹೆ ನೀಡಿದ್ದು, ಅದರಂತೆ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗಿದೆ. ಪ್ರತಿ […]

ಹೊಸದಾಗಿ ಖರೀದಿಸಿದ ಹೆಲಿಕಾಪ್ಟರ್ ಅನ್ನು ದೇವಾಲಯಕ್ಕೆ ತಂದು ಪೂಜೆ ಮಾಡಿಸಿದ ಉದ್ಯಮಿ – ಪೂಜಾ ಸಮಯದ ವಿಡಿಯೋ ವೈರಲ್…

ಮಾಜಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ‘ಫೋನ್ ಸೆಕ್ಸ್’ ಆಡಿಯೋ ಲೀಕ್ – ಛೀ ಛೀ ತೀರಾ ಇಂತಹ ಕೆಳಮಟ್ಟದ ಪದ ಬಳಕೆ ಮಾಡಿದ್ರಾ ಇಮ್ರಾನ್..?

ನ್ಯೂಸ್ ಆ್ಯರೋ : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಇದೀಗ ಹೊಸ ವಿವಾದಕ್ಕೆ ಸಿಲುಕಿದ್ದಾರೆ. ಮಹಿಳೆಯೊಂದಿಗೆ ಇಮ್ರಾನ್ ಖಾನ್ ನಡೆಸಿದ್ದಾರೆ ಎಂದು ಹೇಳಲಾದ ಸೆಕ್ಸ್ ಸಂಭಾಷಣೆಯ ಆಡಿಯೋ ಸೋರಿಕೆಯಾಗಿದ್ದು, ಪಾಕಿಸ್ತಾನ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಆದರೆ, ಈ ಆರೋಪವನ್ನು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷ ಅಲ್ಲಗಳೆದಿದೆ. ಇಮ್ರಾನ್ ಖಾನ್ ಮತ್ತು ಮಹಿಳೆಯೊಬ್ಬರು ಫೋನ್​​​ನಲ್ಲಿ ತುಂಬ ಅಶ್ಲೀಲವಾಗಿ, ಲೈಂಗಿಕ ಪ್ರಚೋದಕವಾಗಿ ಮಾತಾಡಿಕೊಂಡ ಆಡಿಯೊಗಳು ಇವಾಗಿವೆ. ಆ ಮಹಿಳೆ ತನ್ನ ಖಾಸಗಿ ಅಂಗಗಳು, ತನ್ನ ಲೈಂಗಿಕ ಬದುಕಿನ ಬಗ್ಗೆ ಮಾತಾಡಿದ್ದೂ […]

ಗಲ್ಫ್ ರಾಷ್ಟ್ರಗಳಲ್ಲಿ ಚಾಲಕರಿಗಿದೆ ಬಹು ಬೇಡಿಕೆ – ದಿನಕ್ಕೆ ಎಷ್ಟು ಹಣ ಸಂಪಾದಿಸುತ್ತಾರೆ ಗೊತ್ತಾ?
ಇಲ್ಲಿದೆ ಸಂಪೂರ್ಣ ಮಾಹಿತಿ

ಹೊಸದಾಗಿ ಖರೀದಿಸಿದ ಹೆಲಿಕಾಪ್ಟರ್ ಅನ್ನು ದೇವಾಲಯಕ್ಕೆ ತಂದು ಪೂಜೆ ಮಾಡಿಸಿದ ಉದ್ಯಮಿ – ಪೂಜಾ ಸಮಯದ ವಿಡಿಯೋ ವೈರಲ್…

ನ್ಯೂಸ್ ಆ್ಯರೋ : ತೆಲಂಗಾಣದ ಉದ್ಯಮಿಯೊಬ್ಬರು ತಾವು ಖರೀದಿಸಿದ ಹೆಲಿಕಾಪ್ಟರ್‌ ಅನ್ನು ದೇವಸ್ಥಾನಕ್ಕೆ ತಂದು ಪೂಜೆ ಮಾಡಿರುವ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಖರೀದಿಸಿದ ಹೊಸ ವಸ್ತು, ಯಂತ್ರ ಅಥವಾ ವಾಹನಕ್ಕೆ ಪೂಜೆ ಸಲ್ಲಿಸುವುದು ಭಾರತೀಯ ಪದ್ಧತಿ. ಯಾವುದೇ ಅಡ್ಡಿ, ಆತಂಕ ಹಾಗೂ ಅಪಾಯ ಬರದಿರಲೆಂದು ಹೊಸ ವಾಹನಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ನಮ್ಮ ದೇಶದಲ್ಲಿ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಕಾರು, ಬಸ್​ ಹಾಗೂ ಲಾರಿಗಳಿಗೆ ಪೂಜೆ ಸಲ್ಲಿಸುವುದನ್ನು ಸಾಮಾನ್ಯವಾಗಿ ನೋಡಿದ್ದೇವೆ. […]

ಚೀನದಲ್ಲಿ ಮತ್ತೆ ಕೋವಿಡ್‌ ಹೊಸ ರೂಪಾಂತರದಲ್ಲಿ ಅಟ್ಟಹಾಸ – ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದಿನಿಂದ ಮುನ್ನೆಚ್ಚರಿಕಾ ಕ್ರಮ

ಪಬ್ಲಿಕ್‌ನಲ್ಲಿ ಧಮ್ ಹೊಡೆದರೆ ಹುಷಾರ್‌ – ಜಿಪಿಎಸ್ ಆಧಾರಿತ ಆ್ಯಪ್‌ನಲ್ಲಿ ಟ್ರ್ಯಾಪ್‌ಗೆ ಸಿದ್ಧತೆ, ಎಚ್ಚರ ತಪ್ಪಿದರೆ ನಿಮ್ಮ ಫೋಟೋ ಖಾಕಿ ಪಡೆಗೆ..!!

ನ್ಯೂಸ್ ಆ್ಯರೋ : ಆರೋಗ್ಯ ಇಲಾಖೆ ‘ಸ್ಟಾಪ್ ಟೊಬ್ಯಾಕೋ’ ಆ್ಯಪ್‌ ಅನ್ನು ಸಿದ್ಧಪಡಿಸುವ ಮೂಲಕ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವವರಿಗೆ ಎಚ್ಚರಿಕೆಯ ಗಂಟೆಯನ್ನು ನೀಡಿದೆ. ಈ ಆಪ್ ಮೂಲಕ ಸಾರ್ವಜನಿಕವಾಗಿ ಬೀಡಿ, ಸಿಗರೇಟ್ ಸೇದುತ್ತಿರುವುದನ್ನು ಕಂಡರೆ ಜನರೇ ಫೋಟೋ ತೆಗೆದು ಆಪ್​ಗೆ ಅಪ್​ಲೋಡ್ ಮಾಡಬಹುದು. ಫೋಟೋವನ್ನು ನೋಡಿ ಅಧಿಕಾರಿಗಳು ದಂಡವನ್ನು ವಿಧಿಸುತ್ತಾರೆ. ಈ ನಿಯಮ ಶೀಘ್ರದಲ್ಲೇ ಜಾರಿಯಾಗಲಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವ ಮುನ್ನ ಎಚ್ಚರ ವಹಿಸುವುದು ಉತ್ತಮ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಂದ ಇತರರಿಗೆ ಕಿರಿಕಿರಿ […]

ಚೀನದಲ್ಲಿ ಮತ್ತೆ ಕೋವಿಡ್‌ ಹೊಸ ರೂಪಾಂತರದಲ್ಲಿ ಅಟ್ಟಹಾಸ – ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದಿನಿಂದ ಮುನ್ನೆಚ್ಚರಿಕಾ ಕ್ರಮ

ಮಲಬಾರ್ ಜ್ಯುವೆಲ್ಲರಿ ಕಚೇರಿಯಲ್ಲಿತ್ತು 2.51 ಕೋಟಿ ಮೌಲ್ಯದ ಚಿನ್ನ ‌- ಜಾರಿ ನಿರ್ದೇಶನಾಲಯದಿಂದ ದಿಢೀರ್ ದಾಳಿ, ಚಿನ್ನ ವಶಕ್ಕೆ..!!

ನ್ಯೂಸ್ ಆ್ಯರೋ : ದೇಶದ ಖ್ಯಾತ ಚಿನ್ನದ ಮಳಿಗೆಗಳಲ್ಲಿ ಒಂದಾದ ಮಲಬಾರ್ ಜ್ಯುವೆಲ್ಲರಿ ಕಚೇರಿಯ ಸೀಕ್ರೆಟ್ ಚೇಂಬರ್ನಲ್ಲಿ ಬಚ್ಚಿಟ್ಟಿದ್ದ 2.51 ಕೋಟಿ ಮೌಲ್ಯದ ಅಕ್ರಮ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ (ED) ತಿಳಿಸಿದೆ. ರಾಜತಾಂತ್ರಿಕ ಚೀಲದ ಮೂಲಕ ಕಳ್ಳಸಾಗಣೆ ಪ್ರಕರಣದಲ್ಲಿ ಇಡಿ ಈ ಕ್ರಮವನ್ನು ಕೈಗೊಂಡಿದೆ. ಕೇರಳದ ಮಲಪ್ಪುರಂ ಮೂಲದ ಮಲಬಾರ್ ಜ್ಯುವೆಲ್ಲರಿ ಮತ್ತು ಫೈನ್ ಗೋಲ್ಡ್ ಜ್ಯುವೆಲ್ಲರಿ ಪ್ರವರ್ತಕ ಅಬೂಬಕರ್ ಪಜೆದತ್ ಮತ್ತು ಕೋಝಿಕೋಡ್ ನ ಅಟ್ಲಾಸ್ ಗೋಲ್ಡ್ ಸೂಪರ್ ಮಾರ್ಕೆಟ್ಸ್ ಪ್ರೈವೇಟ್ ಲಿಮಿಟೆಡ್ […]

ಚೀನದಲ್ಲಿ ಮತ್ತೆ ಕೋವಿಡ್‌ ಹೊಸ ರೂಪಾಂತರದಲ್ಲಿ ಅಟ್ಟಹಾಸ – ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದಿನಿಂದ ಮುನ್ನೆಚ್ಚರಿಕಾ ಕ್ರಮ

ಗಲ್ಫ್ ರಾಷ್ಟ್ರಗಳಲ್ಲಿ ಚಾಲಕರಿಗಿದೆ ಬಹು ಬೇಡಿಕೆ – ದಿನಕ್ಕೆ ಎಷ್ಟು ಹಣ ಸಂಪಾದಿಸುತ್ತಾರೆ ಗೊತ್ತಾ?
ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ಆ್ಯರೋ : ಜೀವನೋಪಾಯಕ್ಕಾಗಿ ಭಾರತೀಯರು ವಿದೇಶಕ್ಕೆ ತೆರಳುವುದು ಸರ್ವೇ ಸಾಮಾನ್ಯವಾಗಿದೆ. ವಿದೇಶಗಳಲ್ಲಿ ಉತ್ತಮ ವೇತನ ನೀಡುವುದರಿಂದ ಬೇರೆ ದೇಶಗಳಿಗೆ ತೆರಳಿ ಅಲ್ಲಿ ಉದ್ಯೋಗ ಮಾಡಿ ರಜೆಯಲ್ಲಿ ತಮ್ಮ ದೇಶಕ್ಕೆ ವಾಪಾಸ್ಸಾಗುತ್ತಾರೆ. ಭಾರತದ ಅನೇಕರು ಗಲ್ಫ್‌ನಲ್ಲಿ ಟ್ರಕ್ ಡ್ರೈವರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ನೀವು ಕಾರು ಪ್ರಿಯರಾಗಿದ್ದರೆ ಮತ್ತು ಅದರಿಂದಲೇ ಜೀವನ ನಡೆಸಲು ಮುಂದಾಗಿದ್ದರೆ ಗಲ್ಫ್‌ರಾಷ್ಟ್ರಗಳಲ್ಲಿ ಉತ್ತಮ ವೇತನದೊಂದಿಗೆ ನೀವು ಬದುಕು ಕಟ್ಟಿಕೊಳ್ಳಬಹುದು. ಯುಎಇ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ಟ್ರಕ್ ಚಾಲಕರ ಆದಾಯದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. […]

ಮಾಜಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ‘ಫೋನ್ ಸೆಕ್ಸ್’ ಆಡಿಯೋ ಲೀಕ್ – ಛೀ ಛೀ ತೀರಾ ಇಂತಹ ಕೆಳಮಟ್ಟದ ಪದ ಬಳಕೆ ಮಾಡಿದ್ರಾ ಇಮ್ರಾನ್..?

ನಾನು ಬಾಯ್ಬಿಟ್ಟರೆ ಇಡೀ ರಾಜ್ಯದ ಸನ್ನಿವೇಶವೇ ಬದಲು – 18 ಶಾಸಕರನ್ನು, 25 ಪ್ರಭಾವಿಗಳನ್ನು ಬಲೆಗೆ ಕೆಡವಿದ ಹನಿಟ್ರ್ಯಾಪ್ ಕ್ವೀನ್ ಅರ್ಚನಾ ಹೇಳಿಕೆ

ನ್ಯೂಸ್ ಆ್ಯರೋ : ಹನಿಟ್ರ್ಯಾಪ್ ನಡೆಸಿ ಬಳಿಕ ಬೆದರಿಕೆ ಒಡ್ಡಿ ಅನೇಕ ಹೈ ಪ್ರೊಫೈಲ್ ಜನರ ಬಳಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಒಡಿಶಾ ಪೊಲೀಸರಿಂದ ಬಂಧನವಾಗಿರುವ ಮಹಿಳಾ ಬ್ಲಾಕ್ಮೇಲರ್ ಅರ್ಚನಾ ನಾಗ್, ನಾನು ಬಾಯಿ ಬಿಟ್ಟರೆ ಒಡಿಶಾದ ಇಡೀ ಸನ್ನಿವೇಶವೇ ಬದಲಾಗಲಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾಳೆ. ಅರ್ಚನಾಳ ಹನಿ ಟ್ರ್ಯಾಪ್ ನಲ್ಲಿ ನಡೆದಿರುವ ಅಕ್ರಮ ಹಣ ವರ್ಗಾವಣೆ ಸಂಬಂಧ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿದೆ. ಆರೋಪಿಯನ್ನು 7 ದಿನಗಳ ಕಾಲ ಇಡಿ […]

ಚೀನದಲ್ಲಿ ಮತ್ತೆ ಕೋವಿಡ್‌ ಹೊಸ ರೂಪಾಂತರದಲ್ಲಿ ಅಟ್ಟಹಾಸ – ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದಿನಿಂದ ಮುನ್ನೆಚ್ಚರಿಕಾ ಕ್ರಮ

ಲಿವಿಂಗ್‌ ರಿಲೇಷನ್ ಶಿಪ್ ನಲ್ಲಿದ್ದ ಪ್ರೇಯಸಿಯನ್ನು 35 ಪೀಸ್ ಮಾಡಿದ ಪ್ರಿಯಕರ – ತುಂಡರಿಸಿದ ಮಾಂಸ ಫ್ರಿಡ್ಜ್ ನಲ್ಲಿಟ್ಟಿದ್ದ ಧೂರ್ತ ಕೊನೆಗೂ ಬಂಧನ

ನ್ಯೂಸ್ ಆ್ಯರೋ : ಮನೆಯವರ ವಿರೋಧ ಕಟ್ಟಿಕೊಂಡು ಯುವಕನೊಬ್ಬನೊಂದಿಗೆ ಲಿವಿಂಗ್ ರಿಲೇಶನ್ ಶಿಪ್ ನಲ್ಲಿದ್ದ ಯುವತಿಯೊಬ್ಬಳು ಹೆಣವಾಗಿದ್ದಾಳೆ. ಆಕೆಯ ದೇಹವನ್ನು 35 ತುಂಡುಗಳನ್ನಾಗಿ ಮಾಡಿದ ಪ್ರಿಯಕರ ಬೇರೆ ಬೇರೆ ಪ್ರದೇಶಗಳಲ್ಲಿ ದೇಹದ ಭಾಗಗಳನ್ನು ಹೂತು ಹಾಕಿದ್ದಾನೆ. ಈ ಘಟನೆ ನಡೆದಿದ್ದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ. ಈ ಅಮಾನುಷ ಕೃತ್ಯ ಎಸಗಿದ 5 ತಿಂಗಳ ಬಳಿಕ ಕೊಲೆಗಡುಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಅಫ್ತಾಬ್ ಅಮೀನ್ ಪೂನವಾಲಾ ಎಂದು ಗುರುತಿಸಲಾಗಿದೆ. ಆತ ಹತ್ಯೆಗೀಡಾದ ಯುವತಿ ಶ್ರದ್ಧಾ (26) ಜೊತೆ ಲಿವ್ […]

ಚೀನದಲ್ಲಿ ಮತ್ತೆ ಕೋವಿಡ್‌ ಹೊಸ ರೂಪಾಂತರದಲ್ಲಿ ಅಟ್ಟಹಾಸ – ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದಿನಿಂದ ಮುನ್ನೆಚ್ಚರಿಕಾ ಕ್ರಮ

ರಾಜೀವ್‌ ಗಾಂಧಿ ಹತ್ಯೆ ಪ್ರಕರಣದ 6 ಮಂದಿ ಬಿಡುಗಡೆ – ಗಾಂಧಿ ಕುಟುಂಬಕ್ಕೆ ಕ್ಷಮೆ ಕೇಳಿದ ನಳಿನಿ : ಬಿಡುಗಡೆಯ ಹಿಂದೆ ಸೋನಿಯಾ ಕೈವಾಡ..!!

ನ್ಯೂಸ್ ಆ್ಯರೋ : ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ 32 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ ನಳಿನಿ ಶ್ರೀಹರನ್ ಸೇರಿ 6 ಮಂದಿಯನ್ನು ಜೈಲಿನಿಂದ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಈ ಸಂಬಂಧ ಪ್ರತಿಕ್ರಿಯಿಸಿದ ನಳಿನಿ ಅವರು ರಾಜೀವ್​ ಗಾಂಧಿ ಕುಟುಂಬದ ಬಳಿ ಕ್ಷಮೆ ಕೇಳಿ ಅವರಿಗೆ ನೋವು ಮರೆಯುವ ಶಕ್ತಿಯನ್ನು ಆ ದೇವರು ನೀಡಲಿ. ಗಾಂಧಿ ಕುಟುಂಬದವರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ, ಒಂದಲ್ಲಾ ಒಂದು ದಿನ ಈ ನೋವಿನಿಂದ ಹೊರಬರುತ್ತಾರೆ ಎಂದಿದ್ದಾರೆ. ನಾನು ಜೈಲಿನಿಂದ ಬಿಡುಗಡೆಯಾಗಲು ಜಯಲಲಿತಾ […]

ಚೀನದಲ್ಲಿ ಮತ್ತೆ ಕೋವಿಡ್‌ ಹೊಸ ರೂಪಾಂತರದಲ್ಲಿ ಅಟ್ಟಹಾಸ – ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದಿನಿಂದ ಮುನ್ನೆಚ್ಚರಿಕಾ ಕ್ರಮ

40 ದಿನದೊಳಗೆ ದೇಶದಲ್ಲಿ ನಡೆಯಲಿದೆ 32 ಲಕ್ಷ ಮದುವೆ – ಭಾರತದಲ್ಲಿ ವಿವಾಹ ಸಮಾರಂಭಗಳಿಗೆ ಎಷ್ಟು ವ್ಯಯವಾಗಲಿದೆ ಗೊತ್ತಾ..?

ನ್ಯೂಸ್ ಆ್ಯರೋ : ಭಾರತದಲ್ಲಿ ಮುಖ್ಯವಾಗಿ ಹಿಂದೂಗಳ ಪಾಲಿಗೆ ಮದುವೆ ಅನ್ನೋದು ಒಂದು ಸಡಗರ, ಸಂಭ್ರಮದ ಕಾರ್ಯಕ್ರಮ. ವಿವಾಹದ ಖರ್ಚುವೆಚ್ಚಗಳಿಗೆ ಯೋಚನೆ ಮಾಡದೇ ಅದ್ಧೂರಿಯಾಗಿ ಮದುವೆ ಮಾಡುವುದು ಜನರ ರೂಢಿ. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಮದುವೆ ಕಾರ್ಯಕ್ರಮಗಳಿಗೆ ವಾರ್ಷಿಕ 45ರಿಂದ 50 ಲಕ್ಷ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂಬ ಮಾಹಿತಿ ಸಮೀಕ್ಷೆಯಿಂದ ತಿಳಿದು ಬಂದಿದೆ. ನವೆಂಬರ್‌ನಿಂದ ಡಿಸೆಂಬರ್‌ 14ರವರೆಗೆ (ಧನುರ್ಮಾಸ ಆರಂಭವಾಗುವ ಮುನ್ನ) ದೇಶದಲ್ಲಿ 32 ಲಕ್ಷ ವಿವಾಹ ಸಮಾರಂಭಗಳು ನಡೆಯಲಿದ್ದು, ಈ ವಿವಾಹ […]

ಚೀನದಲ್ಲಿ ಮತ್ತೆ ಕೋವಿಡ್‌ ಹೊಸ ರೂಪಾಂತರದಲ್ಲಿ ಅಟ್ಟಹಾಸ – ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದಿನಿಂದ ಮುನ್ನೆಚ್ಚರಿಕಾ ಕ್ರಮ