1. Home
  2. News Arrow Special

News Arrow Special

67ನೇ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಕನ್ನಡಿಗರು – ಮೈಸೂರು ರಾಜ್ಯ ಕರ್ನಾಟಕವಾಗಿದ್ದು ಯಾಕೆ ಗೊತ್ತಾ?

ನ್ಯೂಸ್ ಆ್ಯರೋ: ಪ್ರತಿ ಕನ್ನಡಿಗ ಹೆಮ್ಮೆಯ ಹಬ್ಬ ಕರ್ನಾಟಕ ರಾಜ್ಯೋತ್ಸವ. ಪ್ರತಿ ವರ್ಷ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಈ ಬಾರಿ ನಡೆಯುತ್ತಿರುವ 67ನೇ ವರ್ಷದ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ನಡೆದ ‘ಕನ್ನಡದ ಕೋಟಿ ಕಂಠ ಗಾಯನ’ ಕಾರ್ಯಕ್ರಮ ಕನ್ನಡದ ಕಂಪನ್ನು ಮತ್ತಷ್ಟು ಪಸರಿಸುವಲ್ಲಿ ಯಶಸ್ವಿಯಾಗಿದೆ. ಕರ್ನಾಟಕ ರಾಜ್ಯ ಅಂದರೆ ಆಗಿನ ಮೈಸೂರನ್ನು 1956 ನವೆಂಬರ್ 1 ರಂದು ರಾಜ್ಯವನ್ನಾಗಿ ನಿರ್ಮಾಣ ಮಾಡಲಾಯಿತು. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ-ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು […]

ಮುರುಘಾ ಮಠದ ಶ್ರೀ ವಿರುದ್ಧ ಪೊಕ್ಸೊ ಪ್ರಕರಣದ ಪಿತೂರಿ ಆರೋಪ – ಮಾಜಿ ಶಾಸಕ ಬಸವರಾಜನ್ ಪತ್ನಿ ಸೌಭಾಗ್ಯ ಬಸವರಾಜನ್ ಅರೆಸ್ಟ್, ಬಂಧಿತರ ಸಂಖ್ಯೆ ಮೂರಕ್ಕೆ ಏರಿಕೆ

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬ್ಯಾನ್ ಯಾಕೆ..? ಮಿಷನ್ 2047 ಗುರಿ ಹೊಂದಿದ್ದ ಪಿಎಫ್ಐ ನ ಕರಾಳತೆ ಅದೆಷ್ಟು ಭೀಭತ್ಸ ಗೊತ್ತಾ…!?

ನ್ಯೂಸ್ ಆ್ಯರೋ : ದೇಶದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಬ್ಯಾನ್ ಮಾಡಿ ಕೇಂದ್ರ ಸರ್ಕಾರ ನಿನ್ನೆ ಆದೇಶ ನೀಡಿದೆ. ಪಿಎಫ್‌ಐ ಸಂಘಟನೆ ಮೇಲೆ ಎನ್‌ಐಎ ಮತ್ತು ಪೊಲೀಸರ ತಂಡಗಳಿಂದ ದಾಳಿ ನಡೆದಿತ್ತು. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರ 5 ವರ್ಷಗಳ ಕಾಲ ಪಾಪುಲರ್‌ ಫ್ರಂಟ್‌ ಆಫ್‌ ಇಂಡಿಯಾ ಸಂಘಟನೆಯನ್ನು ದೇಶಾದ್ಯಂತ ಬ್ಯಾನ್ ಮಾಡಿದೆ. ಪಿಎಫ್ಐ ಮತ್ತು ಅದರ ಅಂಗಸಂಸ್ಥೆಗಳನ್ನು ಕಾನೂನು ಬಾಹಿರ ಸಂಘಟನೆ ಎಂದು ಘೋಷಿಸಿ ಬ್ಯಾನ್ ಮಾಡಲಾಗಿದೆ. ಜಾಗತಿಕ ಉಗ್ರ ಸಂಘಟನೆಗಳ ಜೊತೆ […]

67ನೇ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಕನ್ನಡಿಗರು – ಮೈಸೂರು ರಾಜ್ಯ ಕರ್ನಾಟಕವಾಗಿದ್ದು ಯಾಕೆ ಗೊತ್ತಾ?

ಕರಾವಳಿಯಲ್ಲಿ ಹಿಂದೂ ಮುಸ್ಲಿಂ ಅಪನಂಬಿಕೆಗೆ ಬೇಕಿದೆ ಕೊನೆ – ಎರಡೂ ಸಮುದಾಯಗಳು ತಮ್ಮೊಳಗಿರುವ ‘ಕೋಮು ಕ್ರಿಮಿ’ಗಳನ್ನು ದೂರವಿಟ್ಟರೆ ಕರಾವಳಿ ಮತ್ತೆ ‘ಶಾಂತಿ’ಯ ನಾಡಾಗುತ್ತದೆ..!!

ನ್ಯೂಸ್ ಆ್ಯರೋ‌ : ಕರಾವಳಿ.. ಹೌದು ಇಲ್ಲೇ ಬದುಕಿ ಬಾಳ್ತಾ ಇರೋ ನಮಗೆ ಇದೆಲ್ಲಾ ಕಾಮನ್ ಆಗ್ಬಿಟ್ಟಿದೆ. ಆದ್ರೆ ಅದೇ ನೀವು ಕರಾವಳಿ ಬಿಟ್ಟು ಒಂದೆರಡು ದಿನ ಬೇರೆ ಜಿಲ್ಲೆಗಳಿಗೆ ಹೋಗಿಬನ್ನಿ, ಅಲ್ಲಿನವರು ಅವರು ನಿಮ್ಮ ಫ್ರೆಂಡೇ ಆಗಿದ್ರೂ ನಮ್ಮ ಹತ್ರ ಮಾತಾಡೋದು ಎರಡೇ ವಿಚಾರ ಒಂದು ನಮ್ಮೂರಿನ ಮೀನೂಟದ ಬಗ್ಗೆ ಮತ್ತೊಂದು ‘ನಿಮ್ ಕಡೆ ಕಮ್ಯುನಲ್ ಗಲಾಟೆ ಜಾಸ್ತಿ ಅಲ್ವಾ..!?’ ಅಂತಾನೆ. ಹಾಗಾದ್ರೆ ಕರಾವಳಿಯ ಆಚರಣೆಗಳು, ವೈವಿಧ್ಯತೆಗಳು, ಇಲ್ಲಿನ ದೇವಸ್ಥಾನಗಳು, ಸುಂದರ ಕಡಲು, ಪ್ರಕೃತಿ ರಮಣೀಯತೆಯ […]

67ನೇ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಕನ್ನಡಿಗರು – ಮೈಸೂರು ರಾಜ್ಯ ಕರ್ನಾಟಕವಾಗಿದ್ದು ಯಾಕೆ ಗೊತ್ತಾ?

ದೇಶದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ದ್ರೌಪದಿ ಮುರ್ಮು ಅವರ ವೇತನ ಎಷ್ಟಿರಲಿದೆ ಗೊತ್ತಾ? ರಾಷ್ಟ್ರಪತಿ ಆಯ್ಕೆ ಹೇಗೆ? ಅವರಿಗಿರುವ ಮಹತ್ವಗಳೇನು..? ಇಲ್ಲಿದೆ ಸಂಪೂರ್ಣ ಮಾಹಿತಿ…

ನ್ಯೂಸ್ ಆ್ಯರೋ : ದೇಶದ ಮುಂದಿನ ರಾಷ್ಟ್ರಪತಿ ಯಾರು ಎನ್ನುವ ಕುತೂಹಲಕ್ಕೆ ತೆರೆಬಿದ್ದಿದ್ದು, ರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಹೊರಬೀಳುವ ಮೂಲಕ ನಿರೀಕ್ಷೆಯಂತೆಯೇ ದ್ರೌಪದಿ ಮುರ್ಮು ಜಯಗಳಿಸಿದ್ದಾರೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ ಮೊದಲ ಬುಡಕಟ್ಟು ಮಹಿಳೆ ಮತ್ತು ಎರಡನೇ ಮಹಿಳಾ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆಯಾಗಿದ್ದಾರೆ. ಎನ್.ಡಿ.ಎ ಪಕ್ಷದ ಅಭ್ಯರ್ಥಿ ದ್ರೌಪದಿ ಮುರ್ಮು ವಿಪಕ್ಷಗಳ ಅಭ್ಯರ್ಥಿ ಯಶ್ವಂತ್ ಸಿನ್ಹಾ ಅವರನ್ನು ಸೋಲಿಸಿ ದೇಶದ 15ನೇ ರಾಷ್ಟ್ರಪತಿಯಾಗಿ ಅತ್ಯುನ್ನತ ಪದವಿಯನ್ನು ಅಲಂಕರಿಸಿದ್ದಾರೆ. ಜುಲೈ […]

ಚೀನದಲ್ಲಿ ಮತ್ತೆ ಕೋವಿಡ್‌ ಹೊಸ ರೂಪಾಂತರದಲ್ಲಿ ಅಟ್ಟಹಾಸ – ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದಿನಿಂದ ಮುನ್ನೆಚ್ಚರಿಕಾ ಕ್ರಮ

ಮೇಘಸ್ಫೋಟ ಎಂದರೇನು? ಅದೆಷ್ಟು ಭೀಕರವಾಗಿರುತ್ತೆ ಗೊತ್ತಾ…!? ಇಲ್ಲಿದೆ ಮಾಹಿತಿ

ನ್ಯೂಸ್ ಆ್ಯರೋ : ದಕ್ಷಿಣ ಕಾಶ್ಮೀರದ ಹಿಮಾಲಯದ ತಪ್ಪಲಿನ ಪ್ರಸಿದ್ಧ ಯಾತ್ರಾಸ್ಥಳ ಅಮರನಾಥದಲ್ಲಿ ಮೇಘ ಸ್ಫೋಟವಾಗಿದ್ದು, ಕನಿಷ್ಠ 22 ಮಂದಿ ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಈ ಘಟನೆಯಲ್ಲಿ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸುಮಾರು 15 ಸಾವಿರ ಜನರನ್ನು ರಕ್ಷಣೆ ಮಾಡಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (NDRF) ಅಧಿಕಾರಿಗಳು ಹೇಳಿದ್ದಾರೆ. ಮೇಘಸ್ಫೋಟದ ಬಳಿಕ ಭಾರಿ ಮಳೆ ಸುರಿದಿದ್ದು, ಮಳೆಯಿಂದಾಗಿ ಪ್ರವಾಹದಂತಹ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ವೇಗವಾಗಿ ನುಗ್ಗಿದ ನೀರಿನಿಂದಾಗಿ ಡೇರೆಗಳು ಕೊಚ್ಚಿ […]

67ನೇ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಕನ್ನಡಿಗರು – ಮೈಸೂರು ರಾಜ್ಯ ಕರ್ನಾಟಕವಾಗಿದ್ದು ಯಾಕೆ ಗೊತ್ತಾ?

ಮೇಘಸ್ಫೋಟ ಎಂದರೇನು? ಅದೆಷ್ಟು ಭೀಕರವಾಗಿರುತ್ತೆ ಗೊತ್ತಾ…!? ಇಲ್ಲಿದೆ ಮಾಹಿತಿ

ನ್ಯೂಸ್ ಆ್ಯರೋ‌ : ಮಂಜೇಶ್ವರ – ಪುತ್ತೂರು – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ಕಾರೊಂದು ಸೇತುವೆಯಿಂದ ಕೆಳಗೆ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಇಂದು ಪುನರಾರಂಭಿಸಲಾಗಿದೆ. ಜುಲೈ 10 ರ ಬೆಳಗಿನ ಸಮಯ 12.30 ಕ್ಕೆ ಬೈತಡ್ಕ ಮಸೀದಿಯ ಸಮೀಪವೇ ಇರುವ ಸೇತುವೆಗೆ ಕಾರೊಂದು ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಕ್ಕೆ ಬಿದ್ದಿತ್ತು.ಈ ಘಟನೆ ಬೈತಡ್ಕ ಮಸೀದಿಯ ಸಿಸಿ ಕೆಮರಾದಲ್ಲಿ ದೃಶ್ಯ ಸೆರೆಯಾಗಿದ್ದು, ನಿನ್ನೆಯೇ ಹುಡುಕಾಟ ಆರಂಭಿಸಲಾಗಿತ್ತು.‌ […]

67ನೇ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಕನ್ನಡಿಗರು – ಮೈಸೂರು ರಾಜ್ಯ ಕರ್ನಾಟಕವಾಗಿದ್ದು ಯಾಕೆ ಗೊತ್ತಾ?

ಚುಂಬಿಸುವ ವೇಳೆ ರೋಮಾಂಚನ ಉಂಟಾಗುವುದೇಕೆ ಗೊತ್ತಾ..!? – ಚುಂಬನದ ಕುರಿತು ಕೆಲವು ಕುತೂಹಲಕಾರಿ ಮಾಹಿತಿಗಳು ಇಲ್ಲಿವೆ…

ನ್ಯೂಸ್ ಆ್ಯರೋ : ಮನುಷ್ಯ ತನ್ನ ಜೀವಿತಾವಧಿಯಲ್ಲಿ ಒಂದಲ್ಲ ಒಂದು ಬಾರಿ ಚುಂಬಿಸುವ ಕ್ರಿಯೆಯಲ್ಲಿ ತೊಡಗಿರ್ತಾನೆ ಅಂದ್ರೆ ತಪ್ಪಿಲ್ಲ. ಮಗುವೊಂದನ್ನು ಚುಂಬಿಸೋದು ವಾತ್ಸಲ್ಯದ ಪ್ರತೀಕ. ಇದು ಪ್ರಪಂಚದಾದ್ಯಂತ ರೂಢಿಯಾದ ಅಭ್ಯಾಸವೂ ಹೌದು. ಹಾಗೆಯೇ ಪ್ರಿಯಕರ ಪ್ರೇಯಸಿಯನ್ನು ಚುಂಬಿಸೋದು ಕೂಡ ಪ್ರೀತಿಯ ಉತ್ಕಟತೆಯೇ ಆಗಿದೆ. ತುಟಿಗಳ ಮೇಲಿನ ಪೆಕ್ʼನಿಂದ ಹಿಡಿದು, ಫ್ರೆಂಚ್ ಚುಂಬನಗಳು ಮತ್ತು ಸ್ಮೂಚಿಂಗ್ʼವರೆಗೆ, ಎಲ್ಲವೂ ವಾತ್ಸಲ್ಯ ಮತ್ತು ಪ್ರೀತಿಯ ಪ್ರದರ್ಶನವಾಗಿದೆ. ಆದಾಗ್ಯೂ ಚುಂಬನವು ಪಾಶ್ಚಿಮಾತ್ಯ ಸಂಸ್ಕೃತಿಯೊಂದಿಗೆ ಹೆಚ್ಚು ಸಂಬಂಧ ಹೊಂದಿದೆ. ಸರಳ ಚುಂಬನವು ಪ್ರೀತಿ, ಕಾಳಜಿ […]

67ನೇ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಕನ್ನಡಿಗರು – ಮೈಸೂರು ರಾಜ್ಯ ಕರ್ನಾಟಕವಾಗಿದ್ದು ಯಾಕೆ ಗೊತ್ತಾ?

ಸುಬ್ರಹ್ಮಣ್ಯ : ಮಾನಸಿಕ ಅಸ್ವಸ್ಥನಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದ ಪೋಲಿಸ್ ಇಲಾಖೆ, ಗ್ರಾಮ ಪಂಚಾಯತ್ ಹಾಗೂ ಯುವ ತೇಜಸ್ಸು ಟ್ರಸ್ಟ್….!! ಸಾಮಾಜಿಕ ಕಳಕಳಿಯ ಅನಾವರಣ – ಅನಾಥನಿಗೆ ವಸತಿಗೂ ತಕ್ಕ ವ್ಯವಸ್ಥೆ…!!

ನ್ಯೂಸ್ ಆ್ಯರೋ : ವಿಶ್ವ ಪ್ರಸಿದ್ಧ ಸುಬ್ರಹ್ಮಣ್ಯದಲ್ಲಿ ಅನಾಥನಂತೆ ಇದ್ದ ಜಾರ್ಖಂಡಿನ ಮಾನಸಿಕ ಅಸ್ವಸ್ಥ ಯುವಕನೊಬ್ಬನಿಗೆ ಸ್ಥಳೀಯರು ಹಾಗೂ ಯುವ ತೇಜಸ್ಸು ಟ್ರಸ್ಟ್ ನ ಸದಸ್ಯರು ನೆರವಾಗುವ ಮೂಲಕ ಮಾನವೀಯತೆ ಮೆರೆದ ಘಟನೆ ನಡೆದಿದೆ. ಈ ಕಾರ್ಯಕ್ಕೆ ಕೈ ಜೋಡಿಸಿದ ಪೋಲೀಸ್ ಇಲಾಖೆ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಹಾಗೂ ಯುವ ತೇಜಸ್ಸು ಆ್ಯಂಬುಲೆನ್ಸ್ ಬಳಗದ ಕಾರ್ಯ ಇದೀಗ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಘಟನೆಯ ವಿವರ : 16ನೇ ತಾರೀಖಿನಂದು ಐನೆಕಿದು ಪ್ರಾಥಮಿಕ ಶಾಲಾ‌ ಬಳಿ‌ ಕಾಣಿಸಿಕೊಂಡ ಮಾನಸಿಕವಾಗಿ […]

ಕಡಬ : ಆನೆ ಕಾರ್ಯಾಚರಣೆಯಿಂದ ವಾಪಾಸ್ಸಾಗುತ್ತಿದ್ದ ವೇಳೆ ಘರ್ಷಣೆ – ಪೊಲೀಸ್‌ ವಾಹನದ ಮೇಲೆ ಕಲ್ಲು ತೂರಾಟ, 7ಮಂದಿ ಅರೆಸ್ಟ್‌

ಕಡಬ : ಸ್ವಂತ ತಂಗಿಯ ಮಗಳ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ್ದ ಪೊಕ್ಸೊ ಆರೋಪಿಯ ಬಂಧನಕ್ಕೆ ಮೀನಾಮೇಷ ಎಣಿಸುತ್ತಿರುವ ಪೋಲಿಸರು…!! ಡಿವೈಎಸ್ಪಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೂ ದೂರು ನೀಡಿದ್ದರೂ ಪ್ರಕರಣ ಮೂಲೆಗುಂಪು ಆಗುತ್ತಿರುವುದೇಕೆ…!?? ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳೇ… ಈ ನೊಂದ ಬಾಲಕಿಗೆ ನ್ಯಾಯ ಕೊಡಿಸುವಿರಾ…!?

ನ್ಯೂಸ್ ಆ್ಯರೋ : ಕಡಬ ಸಮೀಪದ ಕೋಡಿಂಬಾಳ ಎಂಬಲ್ಲಿ ತನ್ನ ಸ್ವಂತ‌ ತಂಗಿಯ ಮಗಳಾದ ಅಪ್ರಾಪ್ತ ಬಾಲಕಿಗೆ ಅತ್ಯಾಚಾರಕ್ಕೆ ಯತ್ನ ಹಾಗೂ ತೀವ್ರವಾಗಿ ಹಲ್ಲೆ ನಡೆಸಿದ್ದ ಬಗ್ಗೆ ಪೊಕ್ಸೊ ಪ್ರಕರಣ ದಾಖಲಾಗಿ ಹಲವಾರು ದಿನಗಳೇ ಕಳೆದರೂ ಇನ್ನೂ ಕೂಡ ಆರೋಪಿ ಜಾನ್ ಎಂಬಾತನ ಬಂಧನವಾಗಿಲ್ಲ. ಅಲ್ಲದೇ ಆತನ ಮತ್ತು ಹಲ್ಲೆ ನಡೆಸಿದ ಆತನ ಪತ್ನಿ ಹಾಗೂ ಶಿಕ್ಷಕಿಯೂ ಆಗಿರುವ ಮಹಿಳೆಯ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಪುತ್ತೂರು ಡಿವೈಎಸ್ಪಿ ಸಹಿತ ಕಡಬ ಪೊಲೀಸರು ಕಣ್ಣು ಮುಚ್ಚಿ ಕುಳಿತಿದ್ದು, […]

ಉಳ್ಳಾಲ : ರಾಜಾರೋಷವಾಗಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ಪೋಲಿಸರ ದಾಳಿ – ಮಹಿಳೆಯ ಬಂಧನ, ಲಕ್ಷಾಂತರ ಮೌಲ್ಯದ ಸೊತ್ತು ವಶಕ್ಕೆ

SOCIAL MEDIA ದ ಟ್ರೆಂಡಿಂಗ್ ಕಾಚಾ ಬಾದಾಮ್ ಹಾಡು ರಚಿಸಿದ್ದು ಯಾರು ಗೊತ್ತಾ..!? ಹಾಡು ರಚಿಸಿ ಪ್ರಪಂಚದಾದ್ಯಂತ ಸೆನ್ಸೇಶನ್ ಆಗಿರುವ ಹಾಡುಗಾರನ ಗಳಿಕೆ ಎಷ್ಟು..?? ಈ ಹಾಡಿಗೆ ಸೊಂಟ ಬಳುಕಿಸಿ ಕುಣಿದವರ ಲೆಕ್ಕವೇ ಸಿಗದಷ್ಟು ಹಾಡು ಹಿಟ್ ಆಗಿದ್ದು ಹೇಗೆ…?

ಸ್ಪೆಷಲ್ ರಿಪೋರ್ಟ್ : ಇತ್ತೀಚೆಗೆ ಸೋಶಿಯಲ್ ಮೀಡಿಯಾ ಓಪನ್ ಮಾಡಿದರೆ ಸಾಕು ಅದೊಂದು ಹಾಡು ಮತ್ತೆ ಮತ್ತೆ ಕೇಳುತ್ತದೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿ ಮಹಾಶಯರು ಕೂಡ ಇದಕ್ಕೆ ಹೆಜ್ಜೆ ಹಾಕಿದ್ದಾರೆ. ಈ ಹಾಡು ಕೇವಲ ನಮ್ಮ ದೇಶದಲ್ಲಿ ಮಾತ್ರ ಸಂಚಲನ ಮೂಡಿಸದೆ ವಿದೇಶಗಳಲ್ಲಿ ಕೂಡ ಒಂದು ಟ್ರೆಂಡ್ ಆಗಿ ಬದಲಾಗಿದೆ, Instagram, facebook YouTube, WhatsApp, ಎಲ್ಲಾ ಕಡೆ ಇದರದ್ದೇ ಸದ್ದು. ಜನರಲ್ಲಿ ಟ್ರೆಂಡನ್ನು ಕ್ರಿಯೇಟ್ ಮಾಡಿದ ಹಾಡು ಬೇರೆ ಯಾವುದೂ ಅಲ್ಲ ನೀವೆಲ್ಲರೂ ಕೇಳಿರುವ […]

67ನೇ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಕನ್ನಡಿಗರು – ಮೈಸೂರು ರಾಜ್ಯ ಕರ್ನಾಟಕವಾಗಿದ್ದು ಯಾಕೆ ಗೊತ್ತಾ?