1. Home
  2. News
  3. Arrow
  4. Special
  5. ಅಂಕಣ

ಅಂಕಣ

ರಾಜಾಹುಲಿ ತನ್ನ ಬೇಟೆ ಮರೆತು ವಿಶ್ರಾಂತಿಗೆ ತೆರಳಿದೆ….!! ಹುಟ್ಟು ಹೋರಾಟಗಾರ ಯಡಿಯೂರಪ್ಪ ಜೀವನದ ಹಾದಿ ಹೇಗಿತ್ತು? ಅವರು ಎಡವಿದ್ದೆಲ್ಲಿ…!? ಯಡ್ಡಿ ಯುಗ ಕೊನೆಯಾಯಿತೇಕೆ? -ವಿಶ್ಲೇಷಣೆಯ ವರದಿ ಇಲ್ಲಿದೆ…

ನ್ಯೂಸ್ ಆ್ಯರೋ‌ : ರಾಜ್ಯದಲ್ಲಿ ರಾಜಾಹುಲಿ ಯುಗಾಂತ್ಯವಾಗಿದೆ. ಜುಲೈ 26, 2019ರಂದು ರಾಜ್ಯದ ಕಾಂಗ್ರೆಸ್ – ಜೆಡಿಎಸ್ ನೇತೃತ್ವದ ಸರ್ಕಾರ ಉರುಳಿದ ಬಳಿಕ ಯಡಿಯೂರಪ್ಪ 4ನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ, ಅವರ ನಾಲ್ಕನೇ ಅವಧಿಯೂ ಕೂಡ ಪೂರ್ಣವಾಗದಿರುವುದು ದುರಂತ. ಅವರು ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ವಿವಾದಗಳಿಂದ ತುಂಬಿದ್ದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಮನನೊಂದು ಹಠಾತ್ ರಾಜೀನಾಮೆ ಘೋಷಿಸುವ ನಿರ್ಧಾರ ಕೈಗೊಂಡರಾ? ಎರಡು ವರ್ಷದ ನಂತರ ರಾಜೀನಾಮೆ ನೀಡುವ ಬಗ್ಗೆ ಹೈಕಮಾಂಡ್ ಜೊತೆ ಮೊದಲೇ ಮಾತುಕತೆ […]

ಕರ್ತವ್ಯಲೋಪ ಆರೋಪಕ್ಕೆ ಬೆಲೆತೆತ್ತ ಸಬ್‌ ಇನ್‌ಸ್ಪೆಕ್ಟರ್‌‌ – ಕುಖ್ಯಾತಿಯಾಗಿದ್ದ ಸಿರಿವಾರ ಪಿಎಸ್‌ಐ ಗೀತಾಂಜಲಿ ಶಿಂಧೆ ಸಸ್ಪೆಂಡ್

ಸಹಾಯಹಸ್ತದ ನೆಪದಲ್ಲಿ ಜನಸಾಮಾನ್ಯರನ್ನು ನಿರ್ಗತಿಕರ ರೀತಿ ಬಿಂಬಿಸಲು ಹೊರಟರೇ ಸೋ ಕಾಲ್ಡ್ ಸಮಾಜಸೇವಕರು?ಮಾನವೀಯತೆ ನೆಪದಲ್ಲಿ ನಡೆಯುತ್ತಿದೆ ಅಬ್ಬರದ ಪ್ರಚಾರ…!! ಸಹಾಯ ಮಾಡುವ ಮುನ್ನ ನಿಮ್ಮ ಕ್ಯಾಮೆರಾ ಆಫ್ ಮಾಡಿ – ಇದು ನ್ಯೂಸ್ ಆ್ಯರೋ ಕಳಕಳಿ

ನ್ಯೂಸ್ ಆ್ಯರೋ : ಇಡೀ ರಾಷ್ಟ್ರವೇ ಮಹಾಮಾರಿಯ ವಿರುದ್ಧ ಕಳೆದ ಬಾರಿಯ ಲಾಕ್ ಡೌನ್ ಗಿಂತಲೂ ಈ ಬಾರಿ ಮುನ್ನೆಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಮಹಾಮಾರಿಯನ್ನು ಕೊನೆಗಾಣಿಸಲು ಹಾಗೂ ಅದರ ವಿರುದ್ಧ ಸೆಣಸಾಡಲು ಲಾಕ್ ಡೌನ್ ನಿಯಮವನ್ನು ಜಾರಿಗೆ ತಂದ ಸರ್ಕಾರಕ್ಕೆ ರಾಜ್ಯದ ಜನತೆಯ ಬಗೆಗೆ ಇರುವ ಕಾಳಜಿಗೆ ಒಂದು ಸಲಾಂ. ಆದರೆ, ಈ ಲಾಕ್ ಡೌನ್ ನಿಂದಾದ ಸಮಸ್ಯೆಗಳು ಹಲವು. ದಿನಗೂಲಿ ನೌಕರರು, ಕೂಲಿ ಕಾರ್ಮಿಕರು ಸೇರಿದಂತೆ ಶ್ರಮಿಕ ವರ್ಗ ಬಹಳ ಸಮಸ್ಯೆಗಳಿಂದ ನರಳುತ್ತಿವೆ. ಈ ಸಮಸ್ಯೆಗಳ […]

67ನೇ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಕನ್ನಡಿಗರು – ಮೈಸೂರು ರಾಜ್ಯ ಕರ್ನಾಟಕವಾಗಿದ್ದು ಯಾಕೆ ಗೊತ್ತಾ?

ಅಗತ್ಯ ವಸ್ತುಗಳ ದರ ಹೆಚ್ಚಳ ಮಾಡಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿರುವ ಕೆಲ ದಿನಸಿ ಅಂಗಡಿ ಮಾಲಿಕರು…!!ಅಂಗಡಿಯ ಹಿಂಬಾಗಿಲಿನಲ್ಲಿ ಇಡೀ ದಿನ ನಡೆಯುತ್ತಿದೆ ಅಕ್ರಮ ಮದ್ಯ ಮಾರಾಟ…!!ಅಧಿಕಾರಿಗಳೇ, ಒಮ್ಮೆ ನಿಮ್ಮ ವ್ಯಾಪ್ತಿಯಲ್ಲಿ ತಿರುಗಾಡಿ ಬನ್ನಿ….

ನ್ಯೂಸ್ ಆ್ಯರೋ : ಲಾಕ್ ಡೌನ್ ನಲ್ಲಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿರದಿದ್ದರೂ, ಕೆಲ ಅಂಗಡಿ ಮಾಲಕರ ಅತಿ ಆಸೆಯಿಂದಾಗಿ ಮಿತಿ ಮೀರಿದ ಬೆಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಸುವಂತಾಗಿದೆ. ಜನರು ಒಂದು ಕಡೆ ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೆ, ಸ್ಥಳೀಯ ಹಾಗೂ ಪಟ್ಟಣದ ಅಂಗಡಿಗಳ ಮಾಲಕರು ದಿನಸಿ ಸಾಮಾಗ್ರಿಗಳ ದರ ಹೆಚ್ಚಳ ಮಾಡಿ ಬರೆ ಎಳೆಯುತ್ತಿರುವುದು ಕಂಡುಬರುತ್ತಿದೆ. ಜಿಲ್ಲೆಯಾದ್ಯಂತ ಅಗತ್ಯ ವಸ್ತುಗಳ ಖರೀದಿಗೆ ಇಂತಿಷ್ಟು ಸಮಯ ನಿಗದಿಯಾದ ಬಳಿಕ ಅಂಗಡಿಗಳಲ್ಲಿ ಹೆಚ್ಚಿನ […]

67ನೇ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಕನ್ನಡಿಗರು – ಮೈಸೂರು ರಾಜ್ಯ ಕರ್ನಾಟಕವಾಗಿದ್ದು ಯಾಕೆ ಗೊತ್ತಾ?

ತೌಕ್ತೆಯನ್ನು ತೌತೆ ಮಾಡಿದ ಟ್ರೋಲಿಗರಿಗೆ ಕಾಣದೆ ಹೋಯಿತಾ ಚಂಡಮಾರುತದ ಏಟಿಗೆ ಬಳಲಿದವರ ಅಳಲು…!?ಸಾಮಾಜಿಕ ‌ಜಾಲತಾಣದಲ್ಲಿ ಮನಬಂದಂತೆ ಹುಚ್ಚು ಬುದ್ಧಿ ತೋರಿದ ಬುದ್ಧಿಗೇಡಿಗಳ ಮತಿಭ್ರಮಣೆ ಹೇಗಿತ್ತು ಗೊತ್ತಾ…

ನ್ಯೂಸ್ ಆ್ಯರೋ : ವಾರದಿಂದ ಬೊಬ್ಬಿರಿಯುತ್ತಿದ್ದ ತೌಕ್ತೆ ಚಂಡಮಾರುತದ ಅಬ್ಬರ ಸ್ವಲ್ಪ ಕಡಿಮೆಯಾದಂತೆ ತೋರುತ್ತಿದೆ. ಆದರೆ ತೌಕ್ತೆ ಚಂಡಮಾರುತ ಮಾಡಿದ ಹಾನಿ ಇನ್ನೂ ಕೂಡ ಸರಿಯಾಗಿ ಲೆಕ್ಕ ಸಿಕ್ಕಿಲ್ಲ. ಎಷ್ಟೋ ಜನರ ಮನೆ ಕುಸಿದು ಬಿದ್ದರೆ, ಸಾವೂ ಕೂಡ ಸಂಭವಿಸಿದೆ. ಸಮುದ್ರ ತೀರದಲ್ಲಿ ಬದುಕು ಕಟ್ಟಿಕೊಂಡಿದ್ದ ಕೆಲವರ ಬದುಕು ಕೂಡ ಮೂರಾಬಟ್ಟೆಯಾಗಿದೆ. ಆದರೆ ಈ ಚಂಡಮಾರುತದ ಅಬ್ಬರದ ನಡುವೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ಮತಿಗೇಡಿಗಳು ಪ್ರದರ್ಶಿಸಿದ ಅಪಸವ್ಯದ ಬಗ್ಗೆ ಒಮ್ಮೆ ನೋಡೋಣ ಬನ್ನಿ. ಪ್ರಕೃತಿಯ ವೈಶಿಷ್ಟ್ಯಗಳು ಅದೆಷ್ಟೋ […]

ರಾಜಾಹುಲಿ ತನ್ನ ಬೇಟೆ ಮರೆತು ವಿಶ್ರಾಂತಿಗೆ ತೆರಳಿದೆ….!! ಹುಟ್ಟು ಹೋರಾಟಗಾರ ಯಡಿಯೂರಪ್ಪ ಜೀವನದ ಹಾದಿ ಹೇಗಿತ್ತು? ಅವರು ಎಡವಿದ್ದೆಲ್ಲಿ…!? ಯಡ್ಡಿ ಯುಗ ಕೊನೆಯಾಯಿತೇಕೆ? -ವಿಶ್ಲೇಷಣೆಯ ವರದಿ ಇಲ್ಲಿದೆ…