1. Home
  2. News
  3. Arrow
  4. Special
  5. ಆ್ಯರೋಸ್
  6. ಸರ್ಚಿಂಗ್
  7. ಆ್ಯರೋಸ್ ಸರ್ಚಿಂಗ್ ಫೇಸ್

ಆ್ಯರೋಸ್ ಸರ್ಚಿಂಗ್ ಫೇಸ್

ಪದವಿಯ ಗಣಿತ ವಿಷಯದಲ್ಲಿ ಪ್ರತಿಶತ ನೂರು ಅಂಕಗಳಿಸಿ ಸಾಧನೆ ತೋರಿದ ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜು ವಿದ್ಯಾರ್ಥಿನಿ ಭಾಗ್ಯಶ್ರೀ…!! ಆನ್ ಲೈನ್ ಕ್ಲಾಸ್ ಇದ್ದರೂ ಸುಳ್ಯದ ಕುವರಿಯ ಅಪರೂಪದ ಸಾಧನೆ..!!

ನ್ಯೂಸ್ ಆ್ಯರೋ ಡೆಸ್ಕ್ : ಈಗಿನ ಕಾಲದಲ್ಲಿ ವಿದ್ಯೆಗೆ ಸಮನಾದದ್ದು ಯಾವುದೂ ಇಲ್ಲ. ಉತ್ತಮ ಭವಿಷ್ಯಕ್ಕೆ ವಿದ್ಯೆಯೇ ಮೊದಲ ಮೆಟ್ಟಿಲು. ಅಂಗನವಾಡಿ ಇಲ್ಲವೇ ನರ್ಸರಿಯಲ್ಲಿ ಆರಂಭವಾಗುವ ಅಕ್ಷರಾಭ್ಯಾಸ ಮುಂದೆ ವಿವಿಧ ಪಠ್ಯಗಳನ್ನು ಓದಲು ಉಪಕಾರಿಯಾಗುತ್ತವೆ. ಈ ಪಠ್ಯಗಳ ವಿಚಾರಕ್ಕೆ ಬಂದರೆ ಗಣಿತ ಎನ್ನುವಂಥದ್ದು ಎಲ್ಲರಿಗೂ ಒಂದು ತಲೆನೋವು ಇದ್ದಂತೆ. ಕಬ್ಬಿಣದ ಕಡಲೆ ಕಾಯಿ ಎನ್ನುವ ಮಾತು ಕೂಡ ಗಣಿತಕ್ಕೆ ಇದೆ. ಆದರೆ ಇಲ್ಲೊಬ್ಬಳು ವಿದ್ಯಾರ್ಥಿನಿ ಗಣಿತ ಎನ್ನುವುದು ಕಬ್ಬಿಣದ ಕಡಲೆಯಲ್ಲ, ಮನಸ್ಸಿದ್ದರೆ ಕಬ್ಬಿಣವನ್ನು ಬೆಣ್ಣೆಯಂತೆ ಕರಗಿಸಬಹುದು ಎಂದು […]

ಉಳ್ಳಾಲ : ರಾಜಾರೋಷವಾಗಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ಪೋಲಿಸರ ದಾಳಿ – ಮಹಿಳೆಯ ಬಂಧನ, ಲಕ್ಷಾಂತರ ಮೌಲ್ಯದ ಸೊತ್ತು ವಶಕ್ಕೆ

ವಿಭಿನ್ನ ಪದಪುಂಜ ಜೋಡಣೆಯ ಅಪರೂಪದ ಸಾಹಿತಿ ಸುಧೀರ್ ಕುಮಾರ್ (ಕುಸುಮ್ಯ ಕಾರ್ಕಳ) ಅವರ ಪರಿಚಯ…!! ಹಲವು ರಂಗಗಳಲ್ಲಿ ತನ್ನದೇ ಛಾಪು ಮೂಡಿಸಿರುವ ಉಪನ್ಯಾಸಕ ಸುಧೀರ್ ಅವರ ಹುಟ್ಟುಹಬ್ಬ ಇಂದು…!! ಇದು‌ ನ್ಯೂಸ್ ಆ್ಯರೋ‌‌‌ ಸ್ಪೆಷಲ್ – ಆ್ಯರೋಸ್ ಸರ್ಚಿಂಗ್ ಫೇಸ್ ಸಂಚಿಕೆ 18…

ನ್ಯೂಸ್ ಆ್ಯರೋ : ಪ್ರತಿಭೆ ಅನ್ನೋದು ಯಾರೊಬ್ಬರ ಸ್ವತ್ತೂ ಅಲ್ಲ. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಒಂದಲ್ಲ ಒಂದು ರೀತಿಯ ಪ್ರತಿಭೆ ಇದ್ದೆ ಇರುತ್ತದೆ. ಇಂತಹ ಪ್ರತಿಭೆಗಳಲ್ಲಿ ಕೆಲವು ಬೆಳಕಿಗೆ ಬಂದು ಪ್ರಖ್ಯಾತಿಯಾಗುತ್ತದೆ, ಉಳಿದವು ಎಲೆಮರೆ ಕಾಯಿಯಂತಾಗುತ್ತದೆ. ಇಂತಹ ಪ್ರತಿಭೆಗಳನ್ನು ಹುಡುಕಿ ಎಲ್ಲರಿಗೂ ಪರಿಚಯಿಸುವ ಕಾರ್ಯಕ್ರಮವೇ ನ್ಯೂಸ್ ಆ್ಯರೋ ಸಮರ್ಪಿಸುವ ಆ್ಯರೋಸ್ ಸರ್ಚಿಂಗ್ ಫೇಸ್. ಮೊದಲ ಆವೃತ್ತಿಯಲ್ಲಿ ಶಕ್ತಿ (ಟೀಂ ನ್ಯೂಸ್ ಆ್ಯರೋದ ಪ್ರತಿಭಾನ್ವಿತ ಲೇಖಕಿ) ಅವರು ಬರೆದ 17 ಸಂಚಿಕೆಗಳು ನಿರಂತರವಾಗಿ ಪ್ರಕಟವಾಗಿದ್ದು, ಸದ್ಯ ಅಲ್ಪಕಾಲದ ಬ್ರೇಕ್ ನ […]

67ನೇ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಕನ್ನಡಿಗರು – ಮೈಸೂರು ರಾಜ್ಯ ಕರ್ನಾಟಕವಾಗಿದ್ದು ಯಾಕೆ ಗೊತ್ತಾ?

ಅಂದು‌ ನ್ಯೂಸ್ ಆ್ಯರೋ ಸರ್ಚಿಂಗ್ ಫೇಸ್ ನ ಸಾಧಕ, ಇಂದು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ…!! ಜಾನಪದ ಕ್ಷೇತ್ರದ ಸಾಧಕ ಗುರುಚರಣ್ ಪೊಲಿಪು ಅವರ ಸಾಧನೆಗೆ ಮತ್ತೊಂದು ಹಿರಿಮೆಯ ಗರಿ…

ನ್ಯೂಸ್ ಆ್ಯರೋ : ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಜನಪದ ಕ್ಷೇತ್ರದಿಂದ ಪ್ರತಿಭಾನ್ವಿತ ಕಲಾವಿದ ಗುರುಚರಣ್ ಪೊಲಿಪು ಆಯ್ಕೆಯಾಗಿದ್ದು, ಇಂದು ಅಜ್ಜರಕಾಡುವಿನಲ್ಲಿ ನಡೆದ ರಾಜ್ಯೋತ್ಸವ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಸಚಿವ ಸುನಿಲ್ ಕುಮಾರ್ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ. ಅವರ ಸಾಧನೆ ಗುರುತಿಸಲು ಯಾಕೋ ಕೊಂಚ ತಡವಾಯಿತಾದರೂ ಕಾಯುವಿಕೆಯ ಫಲ ಇನ್ನೂ ಹೆಚ್ಚು ಸವಿಯಾಗಿರುತ್ತದೆ ಎಂಬ ಹಿರಿಯರ ಮಾತು ಈ ಸಮಯಕ್ಕೆ ಸೂಕ್ತ ಅನಿಸುತ್ತದೆ. ಗುರುಚರಣ್ ಪೊಲಿಪು ಎಂಬ ಪರಿಚಯ ನಿಮಗೆ ಹೆಚ್ಚು ನೀಡಬೇಕೆಂದು ಇಲ್ಲ. ಯಾಕೆಂದರೆ ನಮ್ಮ ನ್ಯೂಸ್ […]

ಕಾರ್ಕಳ : ಮನೆಮಂದಿ ಮೆಹೆಂದಿಗೆ ತೆರಳಿದ್ದ ವೇಳೆ ಮನೆಗೆ ನುಗ್ಗಿ ಕಳವು – ಮಹಿಳೆ ಸಹಿತ ಇಬ್ಬರ ಬಂಧನ

ಎಳೆಯ ಪ್ರಾಯದಲ್ಲೇ ಅಭೂತಪೂರ್ವ ಸಾಧನೆ ‌ಮಾಡಿದ ಸನ್ನಿಧಿ‌ ಟಿ. ರೈ ಪೆರ್ಲ ಅವರ ಬಗ್ಗೆ ನಿಮಗೆಷ್ಟು ಗೊತ್ತು..!? ದೇವಲೋಕದಿಂದ ಇಳಿದು‌ ಬಂದ ಕಿನ್ನರಿ ಅನಿಸಿಕೊಂಡ ಸನ್ನಿಧಿ ಅವರ ಸಾಧನೆಯ ಹಿನ್ನೋಟ ಇಲ್ಲಿದೆ…!! ಇದು ನ್ಯೂಸ್ ಆ್ಯರೋ ಸ್ಪೆಷಲ್ – ಆ್ಯರೋಸ್ ಸರ್ಚಿಂಗ್ ಫೇಸ್‌ ಸಂಚಿಕೆ 17

ನ್ಯೂಸ್ ಆ್ಯರೋ ಸ್ಪೆಷಲ್ : ಆ್ಯರೋಸ್ ಸರ್ಚಿಂಗ್ ಫೇಸ್ ಸಂಚಿಕೆ 17 ನ್ಯೂಸ್ ಆ್ಯರೋ : ಕಣ್ಣಿಗೆ ಮುದ ನೀಡುವ ಸುಂದರ ಹೂಗಳನ್ನು ಹೊಂದಿರುವ ಬಳ್ಳಿಯು ಅಷ್ಟು ಸುಂದರವಾಗಿ ಬೆಳೆಯಬೇಕೆಂದರೆ ಅದು ಚಿಗುರುವಾಗಲೇ ಉತ್ತಮ ಪೋಷಣೆ ಮತ್ತು ಆ ಬಳ್ಳಿ ಬೆಳೆಯಲು ಆಶ್ರಯಿಸಿರುವ ಮರವೂ ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ. ಈ ಪೀಠಿಕೆ ಏಕೆಂದರೆ ಇಂದು ನಮ್ಮ “ನ್ಯೂಸ್ ಆ್ಯರೋ” ದ “ಆ್ಯರೋಸ್ ಸರ್ಚಿಂಗ್ ಫೇಸ್” ಗೆ ಆಯ್ಕೆಯಾದ ಪ್ರತಿಭೆಯನ್ನು ಸುಮಧುರ ಕಂಪನ್ನು ಬೀರುವ ಪುಟ್ಟದಾದ ಹೂವಿಗೆ […]

67ನೇ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಕನ್ನಡಿಗರು – ಮೈಸೂರು ರಾಜ್ಯ ಕರ್ನಾಟಕವಾಗಿದ್ದು ಯಾಕೆ ಗೊತ್ತಾ?

ಯಕ್ಷಗಾನ ಲೋಕದ ಆಲ್ ರೌಂಡರ್, ರಂಗರತ್ನ ಪ್ರಜ್ವಲ್ ಕುಮಾರ್ ಬಗ್ಗೆ ನಿಮಗೆಷ್ಟು ಗೊತ್ತು‌‌‌…!?ಯಕ್ಷಲೋಕ, ನಾಟಕ, ಟಿವಿ ಮಾಧ್ಯಮದಲ್ಲೂ ತನ್ನ ಪ್ರತಿಭೆ ಮೆರೆದ ಪ್ರಜ್ವಲ್ ಅವರ ಕಿರುಪರಿಚಯ ಇಲ್ಲಿದೆ‌.. ಇದು ನ್ಯೂಸ್ ಆ್ಯರೋ ಸ್ಪೆಷಲ್ – ಆ್ಯರೋಸ್ ಸರ್ಚಿಂಗ್ ಫೇಸ್ ಸಂಚಿಕೆ 16…

ನ್ಯೂಸ್ ಆ್ಯರೋ ಸ್ಪೆಷಲ್ : ಆ್ಯರೋಸ್‌ ಸರ್ಚಿಂಗ್ ಫೇಸ್ ಸಂಚಿಕೆ 16 ನ್ಯೂಸ್ ಆ್ಯರೋ : ತುಳುನಾಡು ಎಂದರೆ ಹಲವಾರು ವೈಶಿಷ್ಟ್ಯಗಳನ್ನು ಹೊತ್ತ ಪ್ರಕೃತಿಯ ರಮಣೀಯ ತಾಣ. ಅದರಲ್ಲೂ ಪಚ್ಚೆ ಹಸುರಿನ ಹೊದಿಕೆಯಿಂದ ಕಂಗೊಳಿಸುವ ಭೂಮಿತಾಯಿ, ಭೂಮಾತೆಗೆ ಪನ್ನೀರ ಸಿಂಚನ ಮಾಡುವ ಸಮುದ್ರ, ನದಿ, ಕೆರೆ ತೊರೆಗಳು, ಬಾಯಲ್ಲಿ ನೀರೂರಿಸುವ ಖಾದ್ಯ ಪದಾರ್ಥಗಳು, ಕಣ್ಣು ಹಾಯಿಸಿದಷ್ಟು ಭಕ್ತಿಯ ಸುಧೆ ಹರಿಸುವ ಗುಡಿ ದೇವಾಲಯಗಳು ಇವು ಒಂದು ಕಡೆಯಾದರೆ ಮತ್ತೊಂದೆಡೆ ಇಲ್ಲಿನ ಜನರ ಜೀವನದ ಅವಿಭಾಜ್ಯ ಅಂಗವಾಗಿರುವ ಕಲೆ […]

67ನೇ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಕನ್ನಡಿಗರು – ಮೈಸೂರು ರಾಜ್ಯ ಕರ್ನಾಟಕವಾಗಿದ್ದು ಯಾಕೆ ಗೊತ್ತಾ?

ಹಾಸ್ಯರತ್ನ, ರಂಗ ಕಲಾರತ್ನ, ತುಳುನಾಡ ಕಲಾ ಬಿರ್ಸೆ ಬಿರುದಾಂಕಿತ ದೀಪಕ್ ರೈ ಪಾಣಾಜೆ ಅವರ ಬಗ್ಗೆ ನಿಮಗೆಷ್ಟು ಗೊತ್ತು…!?ಬಡತನದಲ್ಲಿ ಅರಳಿದ ಪ್ರತಿಭೆ ಇಂದು ಜಗದಗಲ ಬೆಳೆಯಲು ಪಟ್ಟ ಕಷ್ಟದ ದಿನಗಳ ಪರಿಚಯ ಇಲ್ಲಿದೆ…!! ಇದು ನ್ಯೂಸ್ ಆ್ಯರೋ ಸ್ಪೆಷಲ್ – ಆ್ಯರೋಸ್ ಸರ್ಚಿಂಗ್ ಫೇಸ್‌ ಸಂಚಿಕೆ 15

ನ್ಯೂಸ್ ಆ್ಯರೋ ಸ್ಪೆಷಲ್ : ಆ್ಯರೋಸ್ ಸರ್ಚಿಂಗ್ ಫೇಸ್ ಸಂಚಿಕೆ 15 ಭೂಮಿ ಎಂಬ ಈ ಗೋಳವನ್ನು ವೇದಿಕೆಯನ್ನಾಗಿ ಮಾಡಿ ನಮ್ಮನ್ನು ನಾಟಕಕಾರರನ್ನಾಗಿ ಮಾಡಿ ಸೂತ್ರಧಾರನಾಗಿರುವವನು ಆ ಭಗವಂತ. ಅದಲ್ಲದೇ ಹಿರಿಯರು ಹೇಳುತ್ತಾರೆ ಯಾವುದೇ ಘಟನೆ ನಡೆದರೂ “ವಿಧಿಯಾಟ” ಎಂದು. ಆದರೆ ಮಾನವರಾದ ನಮಗೂ ನಮ್ಮ ಜೀವನದಲ್ಲಿ ಒಂದಷ್ಟು ಕಾನ್ಸೆಪ್ಟ್ ಇರುತ್ತದೆ. ಅದರಲ್ಲಿ ಈ ಮನೋರಂಜನೆ ಕೂಡಾ ಒಂದು. ಇಂದಿನ ನಮ್ಮ “ಆ್ಯರೋಸ್ ಸರ್ಚಿಂಗ್ ಫೇಸ್” ನ ಸಾಧಕರ ಬಗ್ಗೆ ಹೇಳುವುದಾದರೆ ತಮ್ಮ ನಟನೆಯಿಂದ ನಾಟಕರಂಗ, ಯಕ್ಷಗಾನ, […]

67ನೇ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಕನ್ನಡಿಗರು – ಮೈಸೂರು ರಾಜ್ಯ ಕರ್ನಾಟಕವಾಗಿದ್ದು ಯಾಕೆ ಗೊತ್ತಾ?

ತುಳುನಾಡಿನ ಕುನಾಲ್ ಗಾಂಜಾವಾಲ ಖ್ಯಾತಿಯ ಪ್ರಶಾಂತ್ ಕಂಕನಾಡಿ ಅವರ ಬಗ್ಗೆ ನಿಮಗೆಷ್ಟು ಗೊತ್ತು…!? ಅಚಲ ಪರಿಶ್ರಮ, ಗೆಲ್ಲುವ ಛಲದ ನಡುವೆ ಬದುಕು ಕಟ್ಟಿಕೊಂಡ ಅಪರೂಪದ ಕಲಾವಿದನ ಬೆನ್ನು ತಟ್ಟುವ ಪ್ರಯತ್ನ ನಮ್ಮದು…! ಇದು ನ್ಯೂಸ್ ಆ್ಯರೋ ಸ್ಪೆಷಲ್ ಆ್ಯರೋ’ಸ್ ಸರ್ಚಿಂಗ್ ಫೇಸ್ ಸಂಚಿಕೆ -14

ನ್ಯೂಸ್ ಆ್ಯರೋ ಸ್ಪೆಷಲ್ : ಆ್ಯರೋಸ್ ಸರ್ಚಿಂಗ್ ಫೇಸ್ ಸಂಚಿಕೆ‌ 14 “ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ” ಕೆ.ಎಸ್ ನರಸಿಂಹ ಸ್ವಾಮಿಯವರ ಕವನದ ಸಾಲು ನಮಗೆಲ್ಲರಿಗೂ ತಿಳಿದಿದೆ ಅಲ್ವಾ..? ಹಾಡಿಗೆ ಇರುವ ತಾಕತ್ತೇ ಅಂಥಾದ್ದು.. ನೊಂದ ಮನಸ್ಸಿನ ಸಾಂತ್ವನವೂ ಹಾಡು, ಖುಷಿಯಿಂದ ಆಗಸದೆತ್ತರ ಹಾರುವ ಮನಸ್ಸಿನ ದರ್ಪಣವೂ ಹಾಡು. ಇಂತಹ ಹಾಡಿನ ಸ್ವರಗಾರುಡಿಗ “ತುಳುನಾಡಿನ ಕುನಾಲ್ ಗಾಂಜವಾಲಾ” ಬಿರುದಾಂಕಿತ ಹಾಡುಗಾರರೊಬ್ಬರ ಹಾಡಿನ ಲೋಕದ ಪಯಣದ ಪರಿಚಯ “ನ್ಯೂಸ್ ಆ್ಯರೋ” ದ ಇಂದಿನ “ಆ್ಯರೋಸ್ ಸರ್ಚಿಂಗ್ […]

67ನೇ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಕನ್ನಡಿಗರು – ಮೈಸೂರು ರಾಜ್ಯ ಕರ್ನಾಟಕವಾಗಿದ್ದು ಯಾಕೆ ಗೊತ್ತಾ?

ರಾಷ್ಟ್ರೀಯ, ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪದಕ ಗೆದ್ದ ಸಾಧಕಿಯ ಪರಿಚಯ ನಿಮಗೆ ಇದೆಯಾ…!?ಚೆಸ್ ನಲ್ಲಿ ದಾಖಲೆಗಳ ಗೆಲುವು ಕಂಡ ತುಳುನಾಡಿನ ಕುವರಿ ಯಶಸ್ವಿ ಬಗ್ಗೆ ನಿಮಗೆಷ್ಟು ಗೊತ್ತು..!?ಮಾತು ಬಾರದ, ಕಿವಿ ಕೇಳದ ಮೌನ ಕೋಗಿಲೆಯ ಸಾಧನೆಯ ಯಶೋಗಾಥೆ ಇಲ್ಲಿದೆ…ಇದು ನ್ಯೂಸ್ ಆ್ಯರೋ ಸ್ಪೆಷಲ್ – ಆ್ಯರೋಸ್ ಸರ್ಚಿಂಗ್ ಫೇಸ್ ಸಂಚಿಕೆ 13..

ನ್ಯೂಸ್ ಆ್ಯರೋ ಸ್ಪೆಷಲ್ : ಆ್ಯರೋಸ್‌ ಸರ್ಚಿಂಗ್ ಫೇಸ್ ಸಂಚಿಕೆ 13 ಒಂದು ಮಗುವಿನ ಹುಟ್ಟು ಅಂದರೇನೇ ಅದು ತಂದೆ ತಾಯಂದಿರ ಪಾಲಿಗೆ ಅದ್ಭುತ ತಪಸ್ಸು ನನಸಾದ ಅನುಭವ ನೀಡುತ್ತದೆ‌. ಸಾವಿರಾರು ಕನಸು ಒಂದಷ್ಟು ಬದುಕಿನ ಕನಸು ಹೊತ್ತು ಭೂಮಿಗೆ ಬರುವ ಪುಟ್ಟ ಜೀವವನ್ನು ಕಂಡು ಎಷ್ಟೋ ಜನರು ಸಂಭ್ರಮಿಸಿದರೂ ಹೆತ್ತೊಡಲಿಗಂತೂ ಸ್ವರ್ಗದ ಕಿನ್ನರಿಯೇ ತನ್ನ ಒಡಲು ತುಂಬಲು ಬಂದಳು ಎನ್ನುವಷ್ಟು ಆನಂದ ತುಂಬುತ್ತದೆ‌. ಎಲ್ಲವೂ ಸರಿಯಾಗಿದೆ ಅಂದುಕೊಳ್ಳುವಾಗಲೇ ಹುಟ್ಟಿದ ಮಗುವಿಗೆ ಪುಟ್ಟದೊಂದು ಕೊರತೆ ಕಂಡು ಸಂತಸದ […]

67ನೇ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಕನ್ನಡಿಗರು – ಮೈಸೂರು ರಾಜ್ಯ ಕರ್ನಾಟಕವಾಗಿದ್ದು ಯಾಕೆ ಗೊತ್ತಾ?

ಹಲವು ಸಾಧನೆಗೈದ ರಂಗಭೂಮಿಯ ಆಲ್’ರೌಂಡರ್ ಈ ಚೇತನ್ ನೀರೆ…!! ತನ್ನ ಪ್ರತಿಭೆಯಿಂದಲೇ ಜನಮನ್ನಣೆ ಪಡೆದ ಅಪರೂಪದ ಕಲಾವಿದನ ಪರಿಚಯ, ಸಾಧನೆಯ ಹಾದಿ ಇಲ್ಲಿದೆ..!! ಇದು ನ್ಯೂಸ್ ಆ್ಯರೋ ಸ್ಪೆಷಲ್, ಆ್ಯರೋಸ್ ಸರ್ಚಿಂಗ್ ಫೇಸ್ ಸಂಚಿಕೆ -9

ನ್ಯೂಸ್ ಆ್ಯರೋ‌ ಸ್ಪೆಷಲ್ : ಆ್ಯರೋ’ಸ್ ಸರ್ಚಿಂಗ್ ಫೇಸ್ ನಮ್ಮ ತುಳುನಾಡಿನ ಸಂಸ್ಕೃತಿ ಸಂಪ್ರದಾಯಗಳು ಅದೆಷ್ಟು ಸುಂದರವಾಗಿ ಕೂಡಿರುತ್ತದೆಯೋ ಹಾಗೆಯೇ ಮನರಂಜನೆಗಳು ಕೂಡಾ ಅಷ್ಟೇ ನಮ್ಮ ಮನತಣಿಸುತ್ತವೆ. ನಮ್ಮ ತುಳುನಾಡಿನ ಜನರು ಎಲ್ಲಾ ಕ್ಷೇತ್ರಗಳಲ್ಲೂ ಸೈ ಎನಿಸಿಕೊಂಡವರು. ಅದರಲ್ಲೂ ಕಲಾಕ್ಷೇತ್ರದಲ್ಲಂತೂ ಪ್ರಪಂಚದ ನಾನಾ ಕಡೆಗಳಲ್ಲಿ ನಮ್ಮ ತುಳುನಾಡಿಗೆ ಹೆಮ್ಮೆಯ ಕಿರೀಟ ತಂದವರು ಹಲವಾರು ಮಂದಿ. ಇನ್ನು ಸಿನಿಮಾ ಮತ್ತು ನಾಟಕರಂಗಗಳಲ್ಲಿ ಹೇಳುವುದೇ ಬೇಡ ಮಾತೆ ಶಾರದೆಯು ಪರಿಪೂರ್ಣವಾಗಿ ಈ ನಮ್ಮ ತುಳುನಾಡ ಮಣ್ಣನ್ನೇ ತನ್ನ ಮಡಿಲಾಗಿಸಿಕೊಂಡಿದ್ದಾಳೆ ಎಂದರೆ ತಪ್ಪಾಗಲಾರದು ಅಷ್ಟು ಕಲಾಪ್ರತಿಭೆಗಳು […]

67ನೇ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಕನ್ನಡಿಗರು – ಮೈಸೂರು ರಾಜ್ಯ ಕರ್ನಾಟಕವಾಗಿದ್ದು ಯಾಕೆ ಗೊತ್ತಾ?

ಪರೋಪಕಾರಿ ನಿರ್ಣಯ ಕೈಗೊಂಡ ಅಪರೂಪದ ದಾನಿ ಈ ನಿರಂಜನ್ ಕರ್ಕೇರ…!! ಅಂಗಾಂಗ ದಾನಕ್ಕೆ ಮುಂದಾಗಿರುವ ಇವರ ಬಗ್ಗೆ ಕಿರುಪರಿಚಯ ಇಲ್ಲಿದೆ… ಇದು ನ್ಯೂಸ್‌ ಆ್ಯರೋ ಸ್ಪೆಷಲ್ ಆ್ಯರೋಸ್ ಸರ್ಚಿಂಗ್ ಫೇಸ್‌ ಸಂಚಿಕೆ – 8…!!

ನ್ಯೂಸ್‌ ‌ಆ್ಯರೋ‌ ಸ್ಪೆಷಲ್ : ಆ್ಯರೋ’ಸ್ ಸರ್ಚಿಂಗ್ ಫೇಸ್‌ ಸಂಚಿಕೆ‌ -8 ಈ ಜೀವನವೇ ಹಾಗೆ… ಬದುಕು ಕಟ್ಟಿಕೊಳ್ಳಬೇಕಾದರು ನಾವೇ… ಹುಟ್ಟುವಾಗಲೂ ನಾವು ತರುವುದು ಏನೂ ಇಲ್ಲ, ಸತ್ತ ಮೇಲೂ ಕೊಂಡೊಯ್ಯುವುದು ಏನೂ ಇಲ್ಲ… ಬರೇ ನಾವು ಮಾಡಿದ ಪಾಪ ಪುಣ್ಯಗಳ ಮೂಟೆಯೊಂದು ಬಿಟ್ಟು. ಆದರೂ ಬದುಕಿದ್ದಷ್ಟು ದಿನ ನಾನು ನನ್ನದು ಎಂಬ ದೊಂಬರಾಟದ ಜೀವನಕ್ಕಾಗಿಯೇ ನಾವೆಲ್ಲ ಒಗ್ಗಿಹೋಗಿದ್ದೇವೆ. ಬದುಕು ಎನ್ನುವುದು ಅದೆಷ್ಟು ಘೋರ ಕಹಿಸತ್ಯ ಎಂದರೆ ನಮ್ಮದೆನ್ನುವ ಶರೀರವೂ ನಮ್ಮದಲ್ಲ, ಇನ್ನು ಆಯಸ್ಸು ಮುಗಿದ ಮೇಲೆ ಮಾಯವಾಗುವ ಆತ್ಮವೂ ನಮ್ಮದಲ್ಲ…!! […]

67ನೇ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಕನ್ನಡಿಗರು – ಮೈಸೂರು ರಾಜ್ಯ ಕರ್ನಾಟಕವಾಗಿದ್ದು ಯಾಕೆ ಗೊತ್ತಾ?