1. Home
  2. Sullia

Sullia

ಸುಬ್ರಹ್ಮಣ್ಯ : ಮನೆ ಕಾರ್ಮಿಕರಿಂದಲೇ ಮನೆಯೊಡತಿಯ ಕೊಲೆ ಮತ್ತು ದರೋಡೆಗೆ ಯತ್ನ – ಉಂಡ ಮನೆಗೆ ದ್ರೋಹ ಬಗೆಯಲೆತ್ನಿಸಿದ ಇಬ್ಬರ ಬಂಧನ

ನ್ಯೂಸ್ ಆ್ಯರೋ : ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಇಬ್ಬರು ಕಾರ್ಮಿಕರು ಮನೆಯೊಡತಿಯ ಕೊಲೆಗೆ ಯತ್ನಿಸಿ ಚಿನ್ನ, ನಗದು ದರೋಡೆಗೈಯಲು ಪ್ರಯತ್ನಿಸಿರುವ ಘಟನೆ ಪಂಬೆತ್ತಾಡಿ ಗ್ರಾಮದ ಕರಿಕ್ಕಳ ಎಂಬಲ್ಲಿ ಮಾ.2ರ ರಾತ್ರಿ ನಡೆದಿದೆ. ವರದರಾಜ್‌ (30), ಪಿ.ಪಿ. ಪೌಲೋಸ್‌ ಅವರ ಪುತ್ರ ಸೈಜಾನ್‌ ಪಿ.ಪಿ (38) ಆರೋಪಿಗಳಾಗಿದ್ದಾರೆ‌. ವರದರಾಜ್ ಹಾಗೂ ಸೈಜಾನ್ ಎಂಬವರು ನಾಲ್ಕು ತಿಂಗಳುಗಳಿಂದ ಕರಿಕ್ಕಳ ಗುರುಕೃಪ ವಿಶ್ವನಾಥ್ ಅವರ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಮನೆ ಸಮೀಪದ ಕೊಟ್ಟಿಗೆಯಲ್ಲಿ ವಾಸವಾಗಿದ್ದರು.‌ ಕಳೆದ ಗುರುವಾರ ಸಂಜೆ ಇಬ್ಬರು […]

ಬೆಳ್ಳಾರೆ : ಯುವ ಉದ್ಯಮಿ ನವೀನ್ ಮಲ್ಲಾರ ಅಪಹರಣದಲ್ಲಿ ನನ್ನ ಪಾತ್ರ ಇಲ್ಲ – ಮಾಧ್ಯಮ ಪ್ರಕಟಣೆ ಹೊರಡಿಸಿದ ಆಪಾದಿತ ನವೀನ್ ಕುಮಾರ್ ತಂಬಿನಮಕ್ಕಿ

ಬೆಳ್ಳಾರೆ : ಯುವ ಉದ್ಯಮಿ ನವೀನ್ ಮಲ್ಲಾರ ಅಪಹರಣದಲ್ಲಿ ನನ್ನ ಪಾತ್ರ ಇಲ್ಲ – ಮಾಧ್ಯಮ ಪ್ರಕಟಣೆ ಹೊರಡಿಸಿದ ಆಪಾದಿತ ನವೀನ್ ಕುಮಾರ್ ತಂಬಿನಮಕ್ಕಿ

ನ್ಯೂಸ್ ಆ್ಯರೋ : ಸುಳ್ಯದ ಯುವ ಉದ್ಯಮಿ, ಬೆಳ್ಳಾರೆಯ ನವೀನ್ ಮಲ್ಲಾರ ಕಾಮಧೇನು ಅವರನ್ನು ಆಂಬುಲೆನ್ಸ್ ನಲ್ಲಿ ಅಪಹರಣಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ನವೀನ್ ಕುಮಾರ್ ರೈ ತಂಬಿನಮಕ್ಕಿ S/O. ಅಮ್ಮುರೈ (ಮೃತ) ತಂಬಿನಮಕ್ಕಿ ಮನೆ ಅಂಚೆ: ಬೆಳ್ಳಾರೆ, ಸುಳ್ಯ ತಾಲೂಕು ಇವರು ಮಾಧ್ಯಮ ಪ್ರಕಟಣೆ ನೀಡಿದ್ದು, ಈ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ ಎಂದು ಹೇಳಿದ್ದಾರೆ ಅಪಹರಣ ವಿಷಯಕ್ಕೆ ಸಂಬಂಧಪಟ್ಟಂತೆ ನನ್ನನ್ನು ಪ್ರಕರಣದ 5ನೇ ಆರೋಪಿಯನ್ನಾಗಿ ಮಾಡಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಬಗ್ಗೆ […]

ಸುಬ್ರಹ್ಮಣ್ಯ : ಮನೆ ಕಾರ್ಮಿಕರಿಂದಲೇ ಮನೆಯೊಡತಿಯ ಕೊಲೆ ಮತ್ತು ದರೋಡೆಗೆ ಯತ್ನ – ಉಂಡ ಮನೆಗೆ ದ್ರೋಹ ಬಗೆಯಲೆತ್ನಿಸಿದ ಇಬ್ಬರ ಬಂಧನ

ಬೆಳ್ಳಾರೆ : ದಿವ್ಯಪ್ರಭಾ ಗೌಡ ಚಿಲ್ತಡ್ಕ ಅವರಿಂದ ಸ್ವಂತ ಅಳಿಯನ ಅಪಹರಣ ಪ್ರಕರಣ – ಆರು ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲು : ತಾಯಿ ನೀಡಿದ ದೂರಿನಲ್ಲೇನಿದೆ?

ನ್ಯೂಸ್ ಆ್ಯರೋ : ಸ್ವಂತ ಅತ್ತೆ, ಪತ್ನಿ ‌ಮತ್ತು ಇನ್ನಿತರ ಅಪರಿಚಿತರು ಸೇರಿಕೊಂಡು ಯುವ ಉದ್ಯಮಿ ನವೀನ್ ಮಲ್ಲಾರ ಎಂಬವರನ್ನು ಅಪಹರಿಸಿರುವ ಘಟನೆಗೆ ಸಂಬಂಧಿಸಿದಂತೆ ಬೆಳ್ಳಾರೆ ಠಾಣೆಯಲ್ಲಿ‌ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ನವೀನ್ ಅವರ ತಾಯಿ ನೀರಜಾಕ್ಷಿ ಅವರು ನೀಡಿದ ದೂರಿನಂತೆ ಮಾಧವ ಗೌಡ, ದಿವ್ಯ ಪ್ರಭಾ ಗೌಡ ಚಿಲ್ತಡ್ಕ, ಪರಶುರಾಮ, ಸ್ಪಂದನ, ಸ್ಪರ್ಶಿತ್ ಮತ್ತು ನವೀನ್ ರೈ ತಂಬಿನಮಕ್ಕಿ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣದ ವಿವರ :ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ […]

ಸುಬ್ರಹ್ಮಣ್ಯ : ಮನೆ ಕಾರ್ಮಿಕರಿಂದಲೇ ಮನೆಯೊಡತಿಯ ಕೊಲೆ ಮತ್ತು ದರೋಡೆಗೆ ಯತ್ನ – ಉಂಡ ಮನೆಗೆ ದ್ರೋಹ ಬಗೆಯಲೆತ್ನಿಸಿದ ಇಬ್ಬರ ಬಂಧನ

ಸುಳ್ಯ‌ : ಸ್ವಂತ ಅತ್ತೆ, ಪತ್ನಿಯಿಂದಲೇ ಬೆಳ್ಳಾರೆಯ ಯುವ ಉದ್ಯಮಿ ನವೀನ್ ಅಪಹರಣ…!? – ಮನೆಗೇ ನುಗ್ಗಿ ತಲವಾರ್ ತೋರಿಸಿ ಹಲ್ಲೆ : ದೂರು ನೀಡಿದರೂ ಪಡೆಯದ ಪೋಲಿಸರು..!!

ನ್ಯೂಸ್ ಆ್ಯರೋ : ಮುಂದಿನ ಚುನಾವಣೆಗೆ ಪುತ್ತೂರಿನ ವಿಧಾನಸಭಾ ಕ್ಷೇತ್ರಕ್ಕೆ ಉಮೇದುವಾರರಾಗಿರುವ ಕಾಂಗ್ರೆಸ್ ನ ಮಹಿಳಾ ನಾಯಕಿ ದಿವ್ಯಪ್ರಭಾ ಗೌಡ ಚಿಲ್ತಡ್ಕ ಮತ್ತು ಆಕೆಯ ಮಗಳು ಸ್ಪಂದನಾ ಹಾಗೂ ಇನ್ನೂ‌ ಹಲವರು ಸೇರಿಕೊಂಡು ನವೀನ್ ಮಲ್ಲಾರ ಎಂಬವರನ್ನು ಅಪಹರಿಸಿರುವ ಘಟನೆ ಬೆಳ್ಳಾರೆಯಲ್ಲಿ ನಡೆದಿದೆ. ಏನಿದು ಘಟನೆ? ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಕಾವಿನಮೂಲೆ ಧರ್ಮಶ್ರೀ ನಿಲಯದಲ್ಲಿ ನವೀನ್ ಅವರು ವಾಸ್ತವ್ಯವಿದ್ದು, ಮನೆಯಲ್ಲಿ ನವೀನ್ ಅವರ ತಾಯಿ ಮತ್ತು ಅವರ ಅಣ್ಣನ ಮಗನ ಪತ್ನಿ ಇದ್ದ ವೇಳೆ ಇಂದು‌ […]

ಸುಬ್ರಹ್ಮಣ್ಯ : ಮನೆ ಕಾರ್ಮಿಕರಿಂದಲೇ ಮನೆಯೊಡತಿಯ ಕೊಲೆ ಮತ್ತು ದರೋಡೆಗೆ ಯತ್ನ – ಉಂಡ ಮನೆಗೆ ದ್ರೋಹ ಬಗೆಯಲೆತ್ನಿಸಿದ ಇಬ್ಬರ ಬಂಧನ

ಸುಳ್ಯ : ಮದುವೆ ದಿಬ್ಬಣಕ್ಕೆ ತೆರಳುತ್ತಿದ್ದ ಕಾರು ಪಲ್ಟಿ – ತಾಯಿ ಮಗು ದಾರುಣ ಸಾವು, ನಾಲ್ವರು ಗಂಭೀರ

ನ್ಯೂಸ್ ಆ್ಯರೋ‌ : ಮದುವೆ ದಿಬ್ಬಣಕ್ಕೆ ತೆರಳುತ್ತಿದ್ದ ಇನ್ನೋವಾ ಕಾರು ಸ್ಕಿಡ್ ಆಗಿ ಪಲ್ಟಿಯಾಗಿ ಮರಕ್ಕೆ ಗುದ್ದಿದ ಪರಿಣಾಮ ಸುಳ್ಯ ಮೂಲದ ತಾಯಿ, ಮಗು ಸಾವನ್ನಪ್ಪಿ, ನಾಲ್ವರು ಗಂಭೀರ ಗಾಯಗೊಂಡ ದಾರುಣ ಘಟನೆ ಜಾಲ್ಸೂರು – ಕಾಸರಗೋಡು ರಸ್ತೆಯ ಪರಪ್ಪೆ ಎಂಬಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ. ಸುಳ್ಯದ ನಾವೂರು ಬೋರುಗುಡ್ಡೆ ಅಬ್ದುಲ್ಲಾ ಎಂಬವರ ಪುತ್ರಿ, ಪರಪ್ಪೆಯ ಶಾನ್ ಎಂಬವರ ಪತ್ನಿ ಶಾಹಿನಾ (28) ಹಾಗೂ ಅವರ ಮಗು 3 ವರ್ಷ ಪ್ರಾಯದ ಶಜಾ ಮೃತರು. ಕಾರಲ್ಲಿದ್ದ ನಾಲ್ವರು […]

ಸುಬ್ರಹ್ಮಣ್ಯ : ಮನೆ ಕಾರ್ಮಿಕರಿಂದಲೇ ಮನೆಯೊಡತಿಯ ಕೊಲೆ ಮತ್ತು ದರೋಡೆಗೆ ಯತ್ನ – ಉಂಡ ಮನೆಗೆ ದ್ರೋಹ ಬಗೆಯಲೆತ್ನಿಸಿದ ಇಬ್ಬರ ಬಂಧನ

ಸುಳ್ಯ : ತನ್ನ ಪ್ರೇಯಸಿಯೊಂದಿಗೆ ಲಾಡ್ಜ್ ಗೆ ಬಂದಿದ್ದ ಮಂಗಳೂರು ಮೂಲದ ವಿವಾಹಿತ – ಲಾಡ್ಜ್ ಗೇ ಎಂಟ್ರಿಕೊಟ್ಟ ವಿವಾಹಿತನ ಪತ್ನಿಯಿಂದ ರಸ್ತೆಯಲ್ಲಿ ಹೈಡ್ರಾಮಾ

ನ್ಯೂಸ್ ಆ್ಯರೋ : ಮಂಗಳೂರು ಮೂಲದ ವಿವಾಹಿತ ಯುವಕನೊಬ್ಬ ತನ್ನ ಪ್ರೇಯಸಿಯೊಂದಿಗೆ ಸುಳ್ಯದ ಗಾಂಧಿನಗರದ ಲಾಡ್ಜ್ ಒಂದರಲ್ಲಿ ಬಂದು ತಂಗಿದ್ದ ಮಾಹಿತಿ ಪಡೆದ ಯುವಕನ ಪತ್ನಿ ಕಳೆದ ಸಂಜೆ ಸುಳ್ಯಕ್ಕೆ ಬಂದು ಅವರು ತಂಗಿದ್ದ ಖಾಸಗಿ ಲಾಡ್ಜ್ ಬಳಿ ಗದ್ದಲವೆಬ್ಬಿಸಿರುವ ಬಗ್ಗೆ ವರದಿಯಾಗಿದೆ. ‌ ಖಾಸಗಿ ಲಾಡ್ಜ್ ನಲ್ಲಿದ್ದ ತನ್ನ ಪ್ರೇಯಸಿಯ ಜೊತೆಗಿದ್ದ ವಿವಾಹಿತ ಯುವಕ ತನ್ನ ಪತ್ನಿ ಲಾಡ್ಜ್‌ನ ರಿಸೆಪ್ಶನ್ ಬಳಿಗೆ ಬಂದು ನಿಂತಿರುವ ವಿಷಯ ತಿಳಿದು ಪ್ರೇಯಸಿಯೊಂದಿಗೆ ಲಾಡ್ಜ್ ನಿಂದ ಹೊರಗೆ ಬಂದಿದ್ದಾರೆ. ಈ […]

ಸುಬ್ರಹ್ಮಣ್ಯ : ಮನೆ ಕಾರ್ಮಿಕರಿಂದಲೇ ಮನೆಯೊಡತಿಯ ಕೊಲೆ ಮತ್ತು ದರೋಡೆಗೆ ಯತ್ನ – ಉಂಡ ಮನೆಗೆ ದ್ರೋಹ ಬಗೆಯಲೆತ್ನಿಸಿದ ಇಬ್ಬರ ಬಂಧನ

ಸುಳ್ಯ : ಕಾಂತಾರ ಸಿನಿಮಾ ವೀಕ್ಷಣೆಗೆ ತೆರಳಿದ್ದ ಮುಸ್ಲಿಂ ಜೋಡಿ ಮೇಲೆ ಸ್ವಧರ್ಮೀಯರಿಂದಲೇ ಹಲ್ಲೆ – ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ನ್ಯೂಸ್ ಆ್ಯರೋ : ಬಾಕ್ಸಾಫೀಸ್ ಬಿಗ್ ಹಿಟ್ ಚಿತ್ರ ಕಾಂತಾರ ಸಿನೆಮಾ ವೀಕ್ಷಿಸಲು ಸುಳ್ಯದ ಸಂತೋಷ್ ಚಿತ್ರಮಂದಿರಕ್ಕೆ ತೆರಳಿದ ಮುಸ್ಲಿಂ ಜೋಡಿಗೆ ಮುಸ್ಲಿ ಯುವಕರ ಗುಂಪು ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಸ್ಲಿಂ ಯುವಕರ ತಂಡವು ಕಾಂತಾರ ಸಿನಿಮಾ ವೀಕ್ಷಿಸುವುದನ್ನು ಆಕ್ಷೇಪಿಸಿ ಹಲ್ಲೆ ನಡೆಸಿದೆ ಎನ್ನಲಾಗಿದೆ. ಕಾಂತಾರ ಚಿತ್ರ ನೋಡದಂತರೆ ಮುಸ್ಲಿಂ ಜೋಡಿಗೆ ಯುವಕರ ಗುಂಪು ತಾಕೀತು ಮಾಡಿದೆ ಎನ್ನಲಾಗಿದೆ. ಯುವಕನ ಮೇಲೆ ಹಲ್ಲೆ ನಡೆಸಿದ ಗುಂಪು ಯುವತಿಗೆ […]

ಸುಬ್ರಹ್ಮಣ್ಯ : ಮನೆ ಕಾರ್ಮಿಕರಿಂದಲೇ ಮನೆಯೊಡತಿಯ ಕೊಲೆ ಮತ್ತು ದರೋಡೆಗೆ ಯತ್ನ – ಉಂಡ ಮನೆಗೆ ದ್ರೋಹ ಬಗೆಯಲೆತ್ನಿಸಿದ ಇಬ್ಬರ ಬಂಧನ

ಸುಳ್ಯ : ಕಾಂತಾರ ಸಿನಿಮಾ ವೀಕ್ಷಣೆಗೆ ತೆರಳಿದ್ದ ಮುಸ್ಲಿಂ ಜೋಡಿ ಮೇಲೆ ಸ್ವಧರ್ಮೀಯರಿಂದಲೇ ಹಲ್ಲೆ – ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ನ್ಯೂಸ್ ಆ್ಯರೋ : ಬಾಕ್ಸಾಫೀಸ್ ಬಿಗ್ ಹಿಟ್ ಚಿತ್ರ ಕಾಂತಾರ ಸಿನೆಮಾ ವೀಕ್ಷಿಸಲು ಸುಳ್ಯದ ಸಂತೋಷ್ ಚಿತ್ರಮಂದಿರಕ್ಕೆ ತೆರಳಿದ ಮುಸ್ಲಿಂ ಜೋಡಿಗೆ ಮುಸ್ಲಿ ಯುವಕರ ಗುಂಪು ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಸ್ಲಿಂ ಯುವಕರ ತಂಡವು ಕಾಂತಾರ ಸಿನಿಮಾ ವೀಕ್ಷಿಸುವುದನ್ನು ಆಕ್ಷೇಪಿಸಿ ಹಲ್ಲೆ ನಡೆಸಿದೆ ಎನ್ನಲಾಗಿದೆ. ಕಾಂತಾರ ಚಿತ್ರ ನೋಡದಂತರೆ ಮುಸ್ಲಿಂ ಜೋಡಿಗೆ ಯುವಕರ ಗುಂಪು ತಾಕೀತು ಮಾಡಿದೆ ಎನ್ನಲಾಗಿದೆ. ಯುವಕನ ಮೇಲೆ ಹಲ್ಲೆ ನಡೆಸಿದ ಗುಂಪು ಯುವತಿಗೆ […]

ಸುಬ್ರಹ್ಮಣ್ಯ : ಮನೆ ಕಾರ್ಮಿಕರಿಂದಲೇ ಮನೆಯೊಡತಿಯ ಕೊಲೆ ಮತ್ತು ದರೋಡೆಗೆ ಯತ್ನ – ಉಂಡ ಮನೆಗೆ ದ್ರೋಹ ಬಗೆಯಲೆತ್ನಿಸಿದ ಇಬ್ಬರ ಬಂಧನ

ಸುಬ್ರಹ್ಮಣ್ಯ : 20 ದಿನ ಕಳೆದರೂ ಇನ್ನೂ ಪತ್ತೆಯಾಗದ ಗ್ರಾ.ಪಂ. ಸದಸ್ಯೆ – ಬೆಂಗಳೂರಿನತ್ತ ತೆರಳಿರುವ ಮಾಹಿತಿ, ಆಂಧ್ರಕ್ಕೆ ಹೋಗಿದ್ದಾರಾ..!?

ನ್ಯೂಸ್‌ ಆ್ಯರೋ : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯೆ ಐನೆಕಿದು ಗ್ರಾಮದ ಭಾರತಿ ಮೂಕಮಲೆ ಕಾಣೆಯಾಗಿ 20 ದಿನಗಳಾದರೂ ಇನ್ನೂ ಕೂಡ ಪತ್ತೆಯಾಗಿಲ್ಲ. ಈ ಬಗ್ಗೆ ಸುಬ್ರಹ್ಮಣ್ಯ ಗ್ರಾ.ಪಂ.ಅಧ್ಯಕ್ಷೆ ಲಲಿತಾ ಗುಂಡಡ್ಕ ಹಾಗೂ ಸದಸ್ಯರು ಸೇರಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಭೇಟಿ ನೀಡಿ ಶೀಘ್ರ ಪತ್ತೆಗೆ ಮನವಿ ಮಾಡಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಗ್ರಾ.ಪಂ ಸದಸ್ಯ ರಾಜೇಶ್ ಅವರು ಪೊಲೀಸರು ಈ ಘಟನೆ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. […]

ಸುಬ್ರಹ್ಮಣ್ಯ : ಮನೆ ಕಾರ್ಮಿಕರಿಂದಲೇ ಮನೆಯೊಡತಿಯ ಕೊಲೆ ಮತ್ತು ದರೋಡೆಗೆ ಯತ್ನ – ಉಂಡ ಮನೆಗೆ ದ್ರೋಹ ಬಗೆಯಲೆತ್ನಿಸಿದ ಇಬ್ಬರ ಬಂಧನ

ಸುಳ್ಯ : ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಯತ್ನ – ವ್ಯಕ್ತಿ ಗಂಭೀರ, ಆಸ್ಪತ್ರೆಗೆ ದಾಖಲು

ನ್ಯೂಸ್ ಆ್ಯರೋ : ಸುಳ್ಯ ನಗರ ಪಂಚಾಯತ್ ನ ಮಾಜಿ ಉಪಾಧ್ಯಕ್ಷರ ಪತಿಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸುಳ್ಯದಲ್ಲಿ ನಡೆದಿದೆ. ಸುಳ್ಯ ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷ ಶಾಂತಿ ಪ್ರಭು ಪತಿ ಸುಳ್ಯದ ಜಟ್ಟಿಪಳ್ಳ ನಿವಾಸಿ ಕೇಶವ ಪ್ರಭು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಗಂಭೀರ ಸ್ಥಿತಿಯಲ್ಲಿರುವ ಅವರನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಇಂದು ಪೂರ್ವಾಹ್ನ 11 ಗಂಟೆಯ ಸುಮಾರಿಗೆ ಅವರ ಮನೆಯೊಳಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ವಿಷಯ ತಿಳಿದ ಕೂಡಲೇ ಆಸ್ಪತ್ರೆಗೆ ರವಾನಿಸಲಾಗಿದೆ. […]

ಸುಬ್ರಹ್ಮಣ್ಯ : ಮನೆ ಕಾರ್ಮಿಕರಿಂದಲೇ ಮನೆಯೊಡತಿಯ ಕೊಲೆ ಮತ್ತು ದರೋಡೆಗೆ ಯತ್ನ – ಉಂಡ ಮನೆಗೆ ದ್ರೋಹ ಬಗೆಯಲೆತ್ನಿಸಿದ ಇಬ್ಬರ ಬಂಧನ