1. Home
  2. Tech
  3. News
  4. ಮಾಹಿತಿ
  5. -
  6. ಮಾಹಿತಿ – ತಂತ್ರಜ್ಞಾನ

ಮಾಹಿತಿ – ತಂತ್ರಜ್ಞಾನ

ಶಾಲಾ ಗುರುತಿನ ಚೀಟಿ ಬಳಸಿಯೂ ಮಕ್ಕಳ ಡಿಜಿಸಿಐ ಲಸಿಕೆಗೆ ನೋಂದಾಯಿಸಲು ಅವಕಾಶ..!! ಯಾವ ಲಸಿಕೆ ಮಕ್ಕಳಿಗೆ ಬಲು ಉತ್ತಮ? ಮಾಹಿತಿಗಾಗಿ ಈ ವರದಿ ಓದಿ..

ನ್ಯೂಸ್ ಆ್ಯರೋ : ಕೋವಿಡ್ ವಿರುದ್ಧದ ಹೋರಾಟಕ್ಕೆ ಮುಂದಾಗಿರುವ ಭಾರತ ಈಗ 15 ರಿಂದ 18 ವರ್ಷದ ಮಕ್ಕಳಿಗೂ ಲಸಿಕೆ ನೀಡಲು ಆರಂಭಿಸಿದೆ. ಈ ಸಂಬಂಧ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವದ ಘೋಷಣೆ ಹೊರಡಿಸಿದರು. ಶಾಲಾ- ಕಾಲೇಜುಗಳು ಆರಂಭವಾಗಿರುವ ಹಿನ್ನಲೆ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಈಗಾಗಲೇ ಡಿಜಿಸಿಐ ಎರಡು ಲಸಿಕೆಗೆ ಅನುಮೋದನೆ ನೀಡಿದ್ದು, ಜನವರಿ 3 ರಿಂದ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡಿಕೆ ಪ್ರಾರಂಭ ಆಗಲಿದೆ. ಲಸಿಕೆ ಪಡೆಯಲು ಏನು […]

ಇತಿಹಾಸದಲ್ಲೇ ಮೊದಲ ಬಾರಿ ಕಳುಹಿಸಲ್ಪಟ್ಟ TEXT MESSAGE ದಾಖಲೆ ಮೊತ್ತಕ್ಕೆ ಹರಾಜು..!! ಮೊದಲ ಮೆಸೇಜ್ ಯಾರು ಯಾರಿಗೆ ಕಳುಹಿಸಿದ್ದು‌ ಗೊತ್ತಾ…!?

ಇತಿಹಾಸದಲ್ಲೇ ಮೊದಲ ಬಾರಿ ಕಳುಹಿಸಲ್ಪಟ್ಟ TEXT MESSAGE ದಾಖಲೆ ಮೊತ್ತಕ್ಕೆ ಹರಾಜು..!! ಮೊದಲ ಮೆಸೇಜ್ ಯಾರು ಯಾರಿಗೆ ಕಳುಹಿಸಿದ್ದು‌ ಗೊತ್ತಾ…!?

ನ್ಯೂಸ್ ಆ್ಯರೋ : ಇದೀಗ ಮೆಸೇಜ್ ಮಾಡೋದು ಮೊಬೈಲ್ ಹಿಡಿದಿರುವ ಎಲ್ಲಾ ವಿದ್ಯಾವಂತರಿಗೆ ಗೊತ್ತಿದೆ.‌ ಆದರೆ 1992 ರವರೆಗೆ ಮೆಸೇಜ್ ಮಾಡುವ ತಂತ್ರಜ್ಞಾನ ಇನ್ನೂ ಆವಿಷ್ಕಾರ ಆಗಿರಲಿಲ್ಲ. ಆದರೆ‌1992 ರ ಬಳಿಕ ತಂತ್ರಜ್ಞಾನ ಬದಲಾಗಿ ಇದೀಗ ಹಲವು ಆನ್ ಲೈನ್ ಆ್ಯಪ್ ಗಳಲ್ಲಿ ಮೆಸೇಜ್ ಗಳು ಯಥೇಚ್ಛವಾಗಿ ಹರಿದಾಡುತ್ತಿವೆ. ಆದರೆ ಇತಿಹಾಸದಲ್ಲೇ ಮೊದಲ ಪಠ್ಯ ಸಂದೇಶ(Text message) ಮಾಡಿದ್ದು 1992 ರಲ್ಲಿ. ಅದೇ ಮೆಸೇಜ್ ಅನ್ನು ಬ್ರಿಟಿಷ್ ಆಪರೇಟರ್ ವೊಡಾಫೋನ್ ಹರಾಜಿನಲ್ಲಿ €107,000 (ಸುಮಾರು 91 ಲಕ್ಷ) […]

ಶಾಲಾ ಗುರುತಿನ ಚೀಟಿ ಬಳಸಿಯೂ ಮಕ್ಕಳ ಡಿಜಿಸಿಐ ಲಸಿಕೆಗೆ ನೋಂದಾಯಿಸಲು ಅವಕಾಶ..!! ಯಾವ ಲಸಿಕೆ ಮಕ್ಕಳಿಗೆ ಬಲು ಉತ್ತಮ? ಮಾಹಿತಿಗಾಗಿ ಈ ವರದಿ ಓದಿ..

ಗ್ಯಾಸ್ ಸಿಲಿಂಡರ್ ಖರೀದಿದಾರರಿಗೆ ಗುಡ್ ನ್ಯೂಸ್…!! ಇನ್ಮುಂದೆ ಗ್ಯಾಸ್ ಸಿಲಿಂಡರ್ ಸರಬರಾಜು ಮಾಡುವ ಡೆಲಿವರಿ ಹುಡುಗರಿಗೆ EXTRA CHARGE ಕೊಡಬೇಕಿಲ್ಲ…!!

ನ್ಯೂಸ್ ಆ್ಯರೋ‌ : ಇನ್ನು ಮುಂದೆ ಅಡುಗೆ ಅನಿಲ ಸಿಲಿಂಡರ್ ಅನ್ನು ಮನೆಗೆ ಸರಬರಾಜು ಮಾಡುವ ಹುಡುಗರಿಗೆ ಗ್ರಾಹಕರು ಪ್ರತ್ಯೇಕ ಶುಲ್ಕ ನೀಡುವಂತಿಲ್ಲ. ಬಿಲ್ ನಲ್ಲಿ ನಮೂದಿಸಿರುವ ಮೊತ್ತವನ್ನು ಮಾತ್ರ ನೀಡುವಂತೆ ಆದೇಶ ಜಾರಿಯಾಗಿದೆ. ಗ್ಯಾಸ್ ಏಜೆನ್ಸಿಗಳು ಗೃಹ ಬಳಕೆಯ ಅನಿಲ ಸಿಲಿಂಡರನ್ನು ನೇರವಾಗಿ ಗೋದಾಮಿನಿಂದ ಗ್ರಾಹಕರಿಗೆ ಸರಬರಾಜು ಮಾಡುವುದು ಗ್ಯಾಸ್ ಏಜೆನ್ಸಿಗಳ ಜವಾಬ್ದಾರಿಯಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಅನಿಲ ಸಿಲಿಂಡರನ್ನು ರಸ್ತೆ ಬದಿಯಲ್ಲಿ, ಸಾರ್ವಜನಿಕರ ಸ್ಥಳಗಳಲ್ಲಿ, ಮೈದಾನಗಳಲ್ಲಿ ಇಟ್ಟು ಮಾರಾಟ ಮಾಡುವಂತಿಲ್ಲ, ಸಿಲಿಂಡರನ್ನು ಮನೆಗೆ ತಲುಪಿಸುವ […]

ಚೀನದಲ್ಲಿ ಮತ್ತೆ ಕೋವಿಡ್‌ ಹೊಸ ರೂಪಾಂತರದಲ್ಲಿ ಅಟ್ಟಹಾಸ – ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದಿನಿಂದ ಮುನ್ನೆಚ್ಚರಿಕಾ ಕ್ರಮ

LPG ಸಿಲಿಂಡರ್ ಗ್ರಾಹಕರಿಗೆ ಗುಡ್ ನ್ಯೂಸ್…!! ಮತ್ತೆ ಸಬ್ಸಿಡಿ ರೂಪದಲ್ಲಿ ಹಣ ಗ್ರಾಹಕರ ಅಕೌಂಟ್ ಗೆ…!! ಸಬ್ಸಿಡಿ ಬರ್ತಾ ಇದೆಯೇ ಇಲ್ಲವೇ ತಿಳಿಯಲು ಹೀಗೆ ಮಾಡಿ…

ನ್ಯೂಸ್ ಆ್ಯರೋ : ಎಲ್‌ಪಿಜಿ ಸಿಲಿಂಡರ್ ಖರೀದಿದಾರರಿಗೆ ಕೊಂಚ ಬೆಲೆ ಏರಿಕೆ ಬಿಸಿ ಕಮ್ಮಿಯಾಗೋ ಸೂಚನೆ ಸಿಕ್ಕಿದೆ.‌ ಸಿಲಿಂಡರ್ ಬೆಲೆ ನಿರಂತರವಾಗಿ ಹೆಚ್ಚುತ್ತಿದ್ದು, ಜನ ಸಾಮಾನ್ಯರಿಗೆ ತಲೆನೋವಾಗಿದೆ. ಕಳೆದ ಏಳು ವರ್ಷಗಳಲ್ಲಿ ಬೆಲೆಗಳು ಎರಡು ಪಟ್ಟು ಹೆಚ್ಚಾಗಿದೆ. ಈ ಮಧ್ಯೆ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಸ್ವಲ್ಪ ನೆಮ್ಮದಿ ಸುದ್ದಿ ಸಿಕ್ಕಿದ್ದು, ಸಿಲಿಂಡರ್ ಮೇಲೆ ಸಬ್ಸಿಡಿ ಮತ್ತೆ ನೀಡಲಾಗುತ್ತಿದೆ. ಈಗಾಗಲೇ ಸಬ್ಸಿಡಿ ಹಣವನ್ನು ಗ್ರಾಹಕರ ಖಾತೆಗೆ ವರ್ಗಾಯಿಸಲಾಗಿದೆ. ಮಾಹಿತಿಯ ಪ್ರಕಾರ, ಎಲ್‌.ಪಿ.ಜಿ ಸಿಲಿಂಡರ್ ಗ್ರಾಹಕರಿಗೆ […]

ಚೀನದಲ್ಲಿ ಮತ್ತೆ ಕೋವಿಡ್‌ ಹೊಸ ರೂಪಾಂತರದಲ್ಲಿ ಅಟ್ಟಹಾಸ – ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದಿನಿಂದ ಮುನ್ನೆಚ್ಚರಿಕಾ ಕ್ರಮ

300 ಎಕ್ರೆ ಖಾಸಗಿ ಕಾಡು (SAI SANCTUARY) ನಿರ್ಮಿಸಿದ್ದ ಪರಿಸರ ಪ್ರೇಮಿ ಅನಿಲ್ ಮಲ್ಹೋತ್ರಾ ನಿಧನ…!! ಹಕ್ಕಿಗಳಂತೆ ಮೌನವಾಗಿ ಪರಿಸರ ರಕ್ಷಣೆ ಮಾಡಿದ್ದ ದೈತ್ಯ ಸಾಹಸಿಯ ಕಾಡು ಹೇಗಿದೆ ಗೊತ್ತಾ…!!?

ನ್ಯೂಸ್ ಆ್ಯರೋ : ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಯುವ ಪೀಳಿಗೆಯನ್ನು ಪರಿಸರದತ್ತ ಒಲವು ಮೂಡಲು ಕಾರಣೀಕರ್ತರಾದ ಪರಿಸರ ಪ್ರೇಮಿ, ಮೂಲತಃ ಪುಣೆಯವರಾದ ಅನಿಲ್‌ ಮಲ್ಹೋತ್ರ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ದಕ್ಷಿಣ ಕೊಡಗಿನ ತೆರಾಲು ಗ್ರಾಮದ ಬಳಿಯ 300 ಎಕರೆ ಖಾಸಗಿ ಸಾಯ್‌ ಸ್ಯಾಂಚುರಿ (ಭಾರತದ ಪ್ರಥಮ ಖಾಸಗಿ ಕಾಡು) ನಿರ್ಮಿಸಿದ್ದ ಸಾಧಕ ಈ ಅನಿಲ್ ಮಲ್ಹೋತ್ರ ಅವರು. 1991ರಲ್ಲಿ ಕೊಡಗಿಗೆ ಬಂದ ಡಾ.ಅನಿಲ್‌ ಕುಮಾರ್‌ ಮಲ್ಹೋತ್ರ ಹಾಗೂ ಅಮೆರಿಕದ ನ್ಯೂಜೆರ್ಸಿಯ ಪಮೇಲಾ ಮಲ್ಹೋತ್ರ ದಂಪತಿ ಈ […]

ಚೀನದಲ್ಲಿ ಮತ್ತೆ ಕೋವಿಡ್‌ ಹೊಸ ರೂಪಾಂತರದಲ್ಲಿ ಅಟ್ಟಹಾಸ – ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದಿನಿಂದ ಮುನ್ನೆಚ್ಚರಿಕಾ ಕ್ರಮ

ಏರ್ಟೆಲ್ ಸಿಮ್ ಬಳಕೆದಾರರಿಗೆ ಭಾರೀ ಶಾಕ್ ನೀಡಿದ ಕಂಪನಿ…!! ಬರೋಬ್ಬರಿ 20 ರಿಂದ 25 ಶೇಕಡಾ ಪ್ಯಾಕ್ ಗಳಲ್ಲಿ ಏರಿಕೆ…!!

ನ್ಯೂಸ್ ಆ್ಯರೋ : ಭಾರತದ ಮೊಬೈಲ್ ಫೋನ್‌ ಬಳಕೆದಾರರು ಅತೀ ಹೆಚ್ಚಾಗಿ ಏರ್ಟೆಲ್ ಸಿಮ್ ಬಳಸುತ್ತಿರುವುದು ಹಳೇಯ ಕಥೆ. ಜಿಯೋ ಮಾರುಕಟ್ಟೆಗೆ ಕಾಲಿಟ್ಟ ನಂತರ ಏರ್ಟೆಲ್ ಕೂಡ ತನ್ನ ಟ್ಯಾರಿಫ್ ಪ್ಲಾನ್ ನಲ್ಲಿ ಭಾರೀ ಕಡಿತ ಮಾಡಿತ್ತು. ‌ಇದೀಗ ಮತ್ತೆ ಟ್ಯಾರಿಫ್ ಪ್ಲಾನ್ ನಲ್ಲಿ ಭಾರೀ ಏರಿಕೆಯಾಗಿದೆ. ಸದ್ಯ ಭಾರತದ ಪ್ರಮುಖ ಟೆಲಿಕಾಂ ಕಂಪನಿ ಭಾರ್ತಿ ಏರ್ಟೆಲ್ ಗ್ರಾಹಕರಿಗೆ ಬಿಗ್ ಶಾಕ್ ನೀಡಿದ್ದು, ಡೇಟಾ ಮತ್ತು ಕರೆಗಳ ದರ ಹಠಾತ್ ಪ್ರಮಾಣದಲ್ಲಿ ಭಾರೀ ಏರಿಕೆ ಮಾಡಿದೆ. ಭಾರತೀಯ […]

ಶಾಲಾ ಗುರುತಿನ ಚೀಟಿ ಬಳಸಿಯೂ ಮಕ್ಕಳ ಡಿಜಿಸಿಐ ಲಸಿಕೆಗೆ ನೋಂದಾಯಿಸಲು ಅವಕಾಶ..!! ಯಾವ ಲಸಿಕೆ ಮಕ್ಕಳಿಗೆ ಬಲು ಉತ್ತಮ? ಮಾಹಿತಿಗಾಗಿ ಈ ವರದಿ ಓದಿ..

ನಿಮ್ಮ ಫೋನ್ ಫಾಸ್ಟ್ ಚಾರ್ಜಿಂಗ್ ಆಗುತ್ತಿಲ್ಲವೆಂಬ ಕೊರಗು ಇದೆಯಾ…!? ಎಷ್ಟೇ ಚಾರ್ಜ್ ಮಾಡಿದರೂ ಬೇಗನೇ ಖಾಲಿಯಾಗಿ ಕಿರಿಕಿರಿ ಅನುಭವಿಸಿದ್ದೀರಾ…!? ಹೀಗೆ ಮಾಡಿ, ಸಮಸ್ಯೆ ಶೀಘ್ರವಾಗಿ ಪರಿಹಾರ ಆಗಲಿದೆ…

ನ್ಯೂಸ್ ಆ್ಯರೋ : ನೀವು ನಿಮ್ಮ ಫೋನ್ ನಲ್ಲಿ ಸಾಕಷ್ಟು ಸಮಯವನ್ನು ಕಳೆಯುವವರಾಗಿದ್ದರೆ ಅದು ಚಾರ್ಜ್ ಆಗುವವರೆಗೆ ಕಾಯುವ ನೋವು ನಿಮಗೆ ತಿಳಿದಿರಬಹುದು. ವಿಶೇಷವಾಗಿ ನೀವು ಅವಸರದಲ್ಲಿ ಹೊರಡಬೇಕಾದರೆ ಇದು ನಿಧಾನವಾಗಿ ಚಾರ್ಜ್ ಆಗುತ್ತಿರುವಾಗ ಕಾಯಲು ನಿಜವಾಗಿಯೂ ದಣಿವು ಮತ್ತು ನಿರಾಶಾದಾಯಕವಾಗಿರುತ್ತದೆ. ಅಲ್ಲದೇ ಅನಿವಾರ್ಯ ಸಂದರ್ಭದಲ್ಲಿ ಎಲ್ಲಾದರೂ ಹೋಗಬೇಕೆಂದಿದ್ದು, ಮೊಬೈಲ್ ನ ಚಾರ್ಜ್ ಖಾಲಿ ಆಗಿದ್ದರೆ ಆಗ ಮೊಬೈಲ್ ಬೇಗನೇ ಚಾರ್ಜ್ ಆಗದಿದ್ದರೆ ತಲೆನೋವು ಆರಂಭವಾಗೋದು ಮಾಮೂಲಿ‌. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಗಳು ಎದುರಿಸುತ್ತಿರುವ ಸಾಮಾನ್ಯ […]

ಶಾಲಾ ಗುರುತಿನ ಚೀಟಿ ಬಳಸಿಯೂ ಮಕ್ಕಳ ಡಿಜಿಸಿಐ ಲಸಿಕೆಗೆ ನೋಂದಾಯಿಸಲು ಅವಕಾಶ..!! ಯಾವ ಲಸಿಕೆ ಮಕ್ಕಳಿಗೆ ಬಲು ಉತ್ತಮ? ಮಾಹಿತಿಗಾಗಿ ಈ ವರದಿ ಓದಿ..

600 ವರ್ಷಗಳ ನಂತರ ಸಂಭವಿಸಲಿದೆ ಶತಮಾನದ ಸುದೀರ್ಘ ಚಂದ್ರ ಗ್ರಹಣ…!! ಚಂದ್ರನ ಬಣ್ಣವೇ ಬದಲಾಗಲಿದೆಯಂತೆ – ಯಾವಾಗ ಗೊತ್ತೇ..!?

ನ್ಯೂಸ್ ಆ್ಯರೋ : ಶತಮಾನದ ಸುಧೀರ್ಘ ಆಂಶಿಕ ಚಂದ್ರ ಗ್ರಹಣ ನವೆಂಬರ್ 19 ರಂದು ಸಂಭವಿಸಲಿದೆ. ಇದು ಸುಮಾರು 600 ವರ್ಷಗಳಲ್ಲಿ ಸಂಭವಿಸಲಿರುವ ಸುದೀರ್ಘ ಗ್ರಹಣವಾಗಿದೆ. ಅಮೆರಿಕದ ಬಟ್ಲರ್ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ ಇಂಡಿಯಾನಾದ ಹಾಲ್‌ಕಾಂಬ್ ಅಬ್ಸರ್ವೇಟರಿ ಪ್ರಕಾರ, ‘ಚಂದ್ರನು ಭೂಮಿಯ ನೆರಳಿನಲ್ಲಿ ಚಲಿಸಿದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಈ ಸಂದರ್ಭದಲ್ಲಿ ಭಾಗಶಃ ಗ್ರಹಣ ಹಂತವು 3 ಗಂಟೆ, 28 ನಿಮಿಷ ಮತ್ತು 24 ಸೆಕೆಂಡುಗಳವರೆಗೆ ಇರುತ್ತದೆ ಮತ್ತು ಸಂಪೂರ್ಣ ಗ್ರಹಣವು 6 ಗಂಟೆ 1 ನಿಮಿಷ ಇರುತ್ತದೆ. ಇದು […]

ಶಾಲಾ ಗುರುತಿನ ಚೀಟಿ ಬಳಸಿಯೂ ಮಕ್ಕಳ ಡಿಜಿಸಿಐ ಲಸಿಕೆಗೆ ನೋಂದಾಯಿಸಲು ಅವಕಾಶ..!! ಯಾವ ಲಸಿಕೆ ಮಕ್ಕಳಿಗೆ ಬಲು ಉತ್ತಮ? ಮಾಹಿತಿಗಾಗಿ ಈ ವರದಿ ಓದಿ..

ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಬಿಟ್ ಕಾಯಿನ್ ದಂಧೆಯ ಹಿನ್ನೆಲೆ ಏನು? ಡಿಜಿಟಲ್ ಕರೆನ್ಸಿ ಅಥವಾ ಕ್ರಿಪ್ಟೋಕರೆನ್ಸಿ ಬಗ್ಗೆ ನಿಮಗೆಷ್ಟು ಗೊತ್ತು…?? ಪ್ರಪಂಚದ ಟಾಪ್ ಲಿಸ್ಟ್ ಕ್ರಿಪ್ಟೋಕರೆನ್ಸಿಗಳ ಬಗ್ಗೆ ಮಾಹಿತಿ ಇಲ್ಲಿದೆ…

ನ್ಯೂಸ್ ಆ್ಯರೋ‌ : ಬಿಟ್ ಕಾಯಿನ್ ದಂಧೆ ಹೆಸರು ಸದ್ಯ ರಾಜ್ಯದಲ್ಲಿ ಅತೀ ಹೆಚ್ಚು ಸುದ್ದಿಯಲ್ಲಿರುವ ವಿಷಯ. ರಾಜಕಾರಣಿಗಳೂ ಕೂಡ ಈ ದಂಧೆಯಲ್ಲಿ ತೊಡಗಿದ್ದಾರೆ ಎಂಬ ಆರೋಪವಿದೆ. ಅಷ್ಟಕ್ಕೂ ಈ ಡಿಜಿಟಲ್ ಕರೆನ್ಸಿ ಅಥವಾ ಕ್ರಿಪ್ಟೋಕರೆನ್ಸಿಯ ಬಗ್ಗೆ ನಿಮಗೆ ಎಷ್ಟು ಗೊತ್ತು? ಸದ್ಯ ಅದರ ಮೌಲ್ಯ, ಇದಕ್ಕಿರುವ ಜಾಗತಿಕ ಬೇಡಿಕೆ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಹೆಚ್ಚೆಚ್ಚು ಜನರು ಇದರಲ್ಲಿ ಹೂಡಿಕೆಗೆ ಆಸಕ್ತಿ ತೋರಿಸುತ್ತಿದ್ದಾರೆ. ಈ ಎಲ್ಲಾ ಕರೆನ್ಸಿ ವ್ಯವಹಾರಗಳು ಆನ್‌ಲೈನ್‌ನಲ್ಲಿಯೇ ನಡೆಯುತ್ತವೆ. ‘ಬಿಟ್‌ಕಾಯಿನ್’ ಎಂಬುದು ಹೆಚ್ಚಿನ […]

ಶಾಲಾ ಗುರುತಿನ ಚೀಟಿ ಬಳಸಿಯೂ ಮಕ್ಕಳ ಡಿಜಿಸಿಐ ಲಸಿಕೆಗೆ ನೋಂದಾಯಿಸಲು ಅವಕಾಶ..!! ಯಾವ ಲಸಿಕೆ ಮಕ್ಕಳಿಗೆ ಬಲು ಉತ್ತಮ? ಮಾಹಿತಿಗಾಗಿ ಈ ವರದಿ ಓದಿ..

NEWS ARROW HEALTH TIPS – 09 ಬೆಳಗ್ಗೆ ಎದ್ದು ಖಾಲಿ ಹೊಟ್ಟೆಗೆ ಟೀ, ಕಾಫಿ ಕುಡಿಯುವ ಹವ್ಯಾಸ ಇರುವವರು ಗಮನಿಸಿ..

ನ್ಯೂಸ್ ಆ್ಯರೋ : ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಯಲ್ಲಿ ಕಾಫಿ, ಚಹಾ ಸೇವಿಸುವುದು ಕೆಲವರ ಖಯಾಲಿ. ಇದರಿಂದ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮುಂಜಾನೆ ಎದ್ದಾಕ್ಷಣ ಟೀ ಕುಡಿದರೆ ಹೊಟ್ಟೆಯಲ್ಲಿರುವ ರಾಸಾಯನಿಕ ಹಾಗೂ ಆಮ್ಲಗಳಲ್ಲಿ ಏರುಪೇರಾಗುತ್ತದೆ ನಿರಂತರವಾಗಿ ಹೀಗೆ ಮಾಡುವುದರಿಂದ ಆಸಿಡಿಟಿ ಸಮಸ್ಯೆ ನಿಮ್ಮನ್ನು ಕಾಡಬಹುದು. ಮುಂಜಾನೆ ಟೀ ಕುಡಿಯುವುದರಿಂದ ಮಲಬದ್ಧತೆ ಉಂಟಾಗುವ ಸಾಧ್ಯತೆ ಹೆಚ್ಚು ಎನ್ನುತ್ತದೆ ವಿಜ್ಞಾನ. ಟೀ ನಲ್ಲಿರುವ ಥಿಯೋಫಿಲಿನ್ ಹೆಸರಿನ ಅಂಶ ಇದು ಮಲವನ್ನು ಗಟ್ಟಿ ಮಾಡುತ್ತದೆ. ಮುಂಜಾನೆ ಟೀ ಕುಡಿಯುವುದರಿಂದ […]

ಚಳಿಗಾಲದಲ್ಲಿ ಮಕ್ಕಳಿಗೆ ಇಂತಹ ಆಹಾರ ನೀಡಿ – ಅನಾರೋಗ್ಯದಿಂದ ಬಳಲುವುದನ್ನು ತಪ್ಪಿಸಿ…