1. Home
  2. Top
  3. News
  4. EXCLUSIVE

EXCLUSIVE

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಹಿಂದಿದೆ ಬೆಳ್ಳಾರೆಯ ಆ ಕಾಣದ ಕೈ, ಪ್ರವೀಣ್ ಚಲನವಲನದ ಇಂಚಿಂಚೂ ಮಾಹಿತಿ ನೀಡಿದ್ದ ಆ ವ್ಯಕ್ತಿ ಯಾರು?? ಶಾಂತವಾಗಿದ್ದ ಬೆಳ್ಳಾರೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಸಾಲು ಸಾಲು ಹೆಣ ಬೀಳ್ತಿರೋದು ಯಾಕೆ..!?

ನ್ಯೂಸ್ ಆ್ಯರೋ : ಬೆಳ್ಳಾರೆ ಪೋಲಿಸ್ ಠಾಣೆಗೆ ಸಬ್ ಇನ್ಸ್‌ಪೆಕ್ಟರ್ ಆಗಿ ರುಕ್ಮ ನಾಯಕ್ ಅವರು ಕಾಲಿಟ್ಟ ಘಳಿಗೆಯೇಕೋ ಸರಿ ಇದ್ದಂತೆ ಕಾಣುತ್ತಿಲ್ಲ. ಅವರು ಕಡಬದಲ್ಲಿ ಇದ್ದಷ್ಟು ದಿನ ಯಾವುದೇ ಕೊಲೆಯಂತಹ ಘಟನೆ ನಡೆಯದೇ ಇದ್ದರೂ ಅವರು ಬೆಳ್ಳಾರೆ ಠಾಣೆಗೆ ಕಾಲಿಟ್ಟ ಬಳಿಕ ಸಾಲು ಸಾಲು ಕೊಲೆ ಕೇಸ್ ಅವರನ್ನು ಇನ್ನಿಲ್ಲದಂತೆ ಕಾಡಿರಬಹುದೇನೋ…!! ಬಹಳ ಆತ್ಮೀಯ ಮಾತುಗಾರರಾದ ರುಕ್ಮ ನಾಯಕ್ ಅವರು ಕಡಬದಲ್ಲಿ ಇದ್ದಾಗ ಯಾವಾಗಲೋ ಒಮ್ಮೆ ಕರೆ ಮಾಡಿದಾಗ ನಮ್ಮಲ್ಲಿ ಕ್ರೈಂ ರೇಟ್ ಏನಿಲ್ಲ, ಏನಿದ್ದರೂ […]

ಉಳ್ಳಾಲ : ರಾಜಾರೋಷವಾಗಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ಪೋಲಿಸರ ದಾಳಿ – ಮಹಿಳೆಯ ಬಂಧನ, ಲಕ್ಷಾಂತರ ಮೌಲ್ಯದ ಸೊತ್ತು ವಶಕ್ಕೆ

ಇದು ತಾಯಿಯೇ ತನ್ನ ಅಪ್ರಾಪ್ತ ಮಗಳನ್ನು ‘ಧಂಧೆ’ಗಿಳಿಸಿದ ಕಥೆ! ಐವತ್ತಕ್ಕೂ ಹೆಚ್ಚು ಕಾಮಾಂಧರ ಮೇಲೆ ಪೋಕ್ಸೋ ಸೆಕ್ಷನ್ ಬಿದ್ದ ದೇಶದಲ್ಲೇ ಮೊದಲ ಕೇಸ್ – ಈ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ‘ಲೇಡಿ ಸಿಂಗಂ’ ಯಾರು? – ಇದು ಶೃಂಗೇರಿಯ ಗ್ಯಾಂಗ್ ರೇಪ್ ಪ್ರಕರಣದ ಮಿಸ್ಟ್ರಿಯ ಹಿಸ್ಟರಿ..!!

ನ್ಯೂಸ್ ಆ್ಯರೋ‌ : ಇದೊಂದು ಅಪರೂಪದಲ್ಲೇ ಅಪರೂಪವೆನ್ನಬಹುದಾಗಿರುವ ಪ್ರಕರಣ. ಏನೂ ಅರಿಯದ ಪುಟ್ಟ ಬಾಲಕಿಯೊಬ್ಬಳ ದುರಂತ ಬದುಕಿನ ಒಡೆದ ಕನ್ನಡಿಯಂತಹ ಪ್ರಕರಣ ಇದೆಂದರೂ ತಪ್ಪಾಗಲಾರದು. ಮಹಿಳಾ ದೌರ್ಜನ್ಯಗಳನ್ನು ಅದರಲ್ಲೂ ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯವನ್ನು ನಮ್ಮ ಕಾನೂನು ಗಂಭೀರವಾಗಿಯೇ ಪರಿಗಣಿಸುತ್ತದೆ. ಅದಕ್ಕೆಂದೇ ಪೋಕ್ಸೋದಂತಹ ಕಾಯ್ದೆಗಳು ಜಾರಿಯಲ್ಲಿವೆ. ಆದರೆ ನಮ್ಮ ಸಮಾಜ ಅದೆಷ್ಟು ಕುಲಗೆಟ್ಟು ಹೋಗಿದೆಯೆಂದರೆ ದಿನ ಬೆಳಗಾದರೆ ಅಪ್ರಾಪ್ತೆಯರು, ಮಹಿಳೆಯರ ಮೇಲಿನ ದೌರ್ಜನ್ಯಗಳು ಬೆಳಕಿಗೆ ಬರುತ್ತಲೇ ಇವೆ. ದೇಶದಲ್ಲೇ ಪ್ರ‌ಥಮ‌ ಅತಿದೊಡ್ಡ ಪೊಕ್ಸೊ ಕೇಸ್ಇದೀಗ ದೇಶದಲ್ಲೇ ಅಪರೂಪವಾಗಿರುವ […]

ಮುರುಘಾ ಮಠದ ಶ್ರೀ ವಿರುದ್ಧ ಪೊಕ್ಸೊ ಪ್ರಕರಣದ ಪಿತೂರಿ ಆರೋಪ – ಮಾಜಿ ಶಾಸಕ ಬಸವರಾಜನ್ ಪತ್ನಿ ಸೌಭಾಗ್ಯ ಬಸವರಾಜನ್ ಅರೆಸ್ಟ್, ಬಂಧಿತರ ಸಂಖ್ಯೆ ಮೂರಕ್ಕೆ ಏರಿಕೆ

ಶಿರೂರು ಟೋಲ್ ಪ್ಲಾಝಾದಲ್ಲಿ ‘ಸಾವಿನ ಸುಂಕ’! ; ನಾಲ್ಕು ಜೀವಗಳ ಬಲಿಗೆ ಕಾರಣವಾಗಿದ್ದೇನು? – ಚಾಲಕ ಕುಡಿದಿದ್ದನೇ? ನರ ಸತ್ತ ನಮ್ಮ ವ್ಯವಸ್ಥೆಯೇ..?? ಇಲ್ಲಿದೆ ರಿಯಾಲಿಟಿ ಚೆಕ್…

ನ್ಯೂಸ್ ಆ್ಯರೋ : ಉಡುಪಿ ಬೈಂದೂರಿನ ಶಿರೂರು ಟೋಲ್ ಗೇಟ್‌ನಲ್ಲಿ ಜುಲೈ 20ರಂದು ಭೀಕರ ಅಪಘಾತವೊಂದು ಸಂಭವಿಸಿತ್ತು. ಶರವೇಗದಲ್ಲಿ ನುಗ್ಗಿದ ಆ್ಯಂಬುಲೆನ್ಸ್, ನೋಡ ನೋಡುತ್ತಲೇ ಟೋಲ್ ನ ಗೋಡೆಗೆ ಅಪ್ಪಳಿಸಿತ್ತು. ಆ್ಯಂಬುಲೆನ್ಸ್ ನಲ್ಲಿ ಇದ್ದವರು ಹಾರಿ ನೆಲಕ್ಕೆ ಬಿದ್ದಿದ್ದು, ಘಟನೆಯಲ್ಲಿ ನಾಲ್ವರು ಪ್ರಾಣ ಕಳೆದುಕೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ಆ್ಯಂಬುಲೆನ್ಸ್ ಚಾಲಕ ರೋಷನ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದ್ರೆ ಈ ಘಟನೆಗೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದ್ದು ಸದ್ಯ ಅಧಿಕಾರಿಗಳು ಅನೇಕ ಕಾರಣಗಳನ್ನು ಕೊಡುತ್ತಿದ್ದಾರೆ. ಏನಾಗಿತ್ತು..!?ಹೊನ್ನಾವರ […]

ಉಳ್ಳಾಲ : ರಾಜಾರೋಷವಾಗಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ಪೋಲಿಸರ ದಾಳಿ – ಮಹಿಳೆಯ ಬಂಧನ, ಲಕ್ಷಾಂತರ ಮೌಲ್ಯದ ಸೊತ್ತು ವಶಕ್ಕೆ

ಮಲಯಾಳಂ ಚಿತ್ರದ ಪ್ರೇರಣೆಯಿಂದ ಖತರ್ನಾಕ್ ಸ್ಕೆಚ್ ಹೆಣೆದ ಸದಾನಂದ ; ಮದ್ಯ-ವಯಾಗ್ರಾ-ಹೆಣ್ಣಿನ ಮೋಹಕ್ಕೆ ಸುಟ್ಟುಕರಕಲಾದ ಆನಂದ..!! – ಟೈಲರ್ ಅಂಗಡಿಯಲ್ಲೇ ಕೊಲೆಗೆ ತಯಾರಾಗಿತ್ತು ಸ್ಕೆಚ್ ; ಇದು ಹೇನ್ ಬೇರ್ ಮರ್ಡರ್ ಮಿಸ್ಟ್ರಿ!!

ನ್ಯೂಸ್ ‌ಆ್ಯರೋ : ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಪಡುವರಿ ಗ್ರಾಮದ ನಿಸರ್ಗ ರಮಣೀಯ ತಾಣ ಒತ್ತಿನೆಣೆ ಹೇನ್‍ಬೇರು ಎಂಬಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಸ್ಫೋಟಕ ಸಂಗತಿಗಳು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಘಟನೆಯ ಕುರಿತು ಮಾಧ‍್ಯಮಗಳಿಗೆ ಸವಿಸ್ತಾರ ಮಾಹಿತಿ ನೀಡಿದ ಹೆಚ್ಚುವರಿ ಎಸ್ಪಿ ಎಸ್ ಟಿ ಸಿದ್ದಲಿಂಗಪ್ಪ ಪ್ರಕರಣದ ಸಂಪೂರ್ಣ ಚಿತ್ರಣ ತೆರೆದಿಟ್ಟಿದ್ದಾರೆ‌. ಆರೋಪಿಗಳಾದ ಸದಾನಂದ ಶೇರಿಗಾರ್, ಶಿಲ್ಪಾ, ಸತೀಶ್ ದೇವಾಡಿಗ, ನಿತ್ಯಾನಂದ ದೇವಾಡಿಗ ಸೇರಿಕೊಂಡು ಅಮಾಯಕ ಆನಂದ ದೇವಾಡಿಗ ಅವರನ್ನು ಕೊಲೆ ಮಾಡಲು […]

ಉಳ್ಳಾಲ : ರಾಜಾರೋಷವಾಗಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ಪೋಲಿಸರ ದಾಳಿ – ಮಹಿಳೆಯ ಬಂಧನ, ಲಕ್ಷಾಂತರ ಮೌಲ್ಯದ ಸೊತ್ತು ವಶಕ್ಕೆ

‘ಕೈ’ ಬಿಟ್ಟುಕೊಳ್ಳಲು ತಾನೇ ಪರ್ಮಿಷನ್ ನೀಡಿ ‘ಹನಿ ಟ್ರ್ಯಾಪ್’ ಎಂದಾಕೆಯ ಅಸಲಿಯತ್ತು ಬಯಲು ; ಗೊಂಬೆ ನಾಡಿನ ಟೆಕ್ಕಿಯ ಹಸಿ-ಬಿಸಿ ವಿಡಿಯೋ ಇದೀಗ ಪಡ್ಡೆಗಳ ‘ಹಾಟ್ ಫೆವರೇಟ್’! ಅಸಲಿಗೆ ಈಕೆ ‘ಕೈ’ ಕಾರ್ಯಕರ್ತೆ ಹೌದೇ?

ನ್ಯೂಸ್ ಆ್ಯರೋ : ಹನಿ ಟ್ರ್ಯಾಪ್ ಎಂಬುದು ಇತ್ತೀಚಿನ ದಿನಗಳಲ್ಲಿ ಕಾಮನ್ ಎಂಬಂತಾಗಿದ್ದು ಪ್ರತಿಷ್ಠಿತ ವ್ಯಕ್ತಿಗಳು ಈ ‘ಹನಿ ಟ್ರ್ಯಾಪ್’ನ ಬಲೆಗೆ ಸಿಕ್ಕಿಕೊಂಡು ಬಳಿಕ ಪಡುವ ಪಾಡು ಆ ದೇವರಿಗೇ ಪ್ರೀತಿ!. ಆದ್ರೆ ಇಲ್ಲಿ ನಾವೀಗ ಹೇಳಹೊರಟಿರುವುದು ಹನಿ ಟ್ರ್ಯಾಪ್ ಗೆ ಸಿಲುಕಿ ಸಂಕಷ್ಟಕ್ಕೊಳಗಾದವರ ವಿಷಯವನ್ನಲ್ಲ, ಬದಲಿಗೆ ಹನಿ ಟ್ರ್ಯಾಪ್ ಮಾಡಿ ಪ್ರತಿಷ್ಠಿತ ವ್ಯಕ್ತಿಗಳನ್ನು ತನ್ನ ಮೋಹ(ಸ)ದ ಬಲೆಗೆ ಬೀಳಿಸುತ್ತಿದ್ದ ಚೆಲುವಾಂಗನೆಯೇ ಇದೀಗ ಸಮಾಜದ ಮುಂದೆ ಬೆತ್ತಲಾಗಿ ನಿಂತಿದ್ದಾಳೆ. ಹೌದು, ಬೊಂಬೆ ನಾಡೆಂದೇ ಪ್ರಸಿದ್ಧಿಯನ್ನು ಪಡೆದಿರುವ ಚನ್ನಪಟ್ಟಣ […]

ಮುರುಘಾ ಮಠದ ಶ್ರೀ ವಿರುದ್ಧ ಪೊಕ್ಸೊ ಪ್ರಕರಣದ ಪಿತೂರಿ ಆರೋಪ – ಮಾಜಿ ಶಾಸಕ ಬಸವರಾಜನ್ ಪತ್ನಿ ಸೌಭಾಗ್ಯ ಬಸವರಾಜನ್ ಅರೆಸ್ಟ್, ಬಂಧಿತರ ಸಂಖ್ಯೆ ಮೂರಕ್ಕೆ ಏರಿಕೆ

ಬೆಳ್ಳಾರೆ : ಮದುವೆಯ ಶುಭ ಕಾರ್ಯಕ್ಕೆ ಸಾಕ್ಷಿಯಾಗಬೇಕಿದ್ದ ಮನೆಯ ಮೇಲೆ ಮರ ಉರುಳಿಬಿದ್ದು ಸಂಪೂರ್ಣ ಮನೆಯೇ ಧ್ವಂಸ – ಬಡಕುಟುಂಬಕ್ಕೆ ಬೇಕಿದೆ ದಾನಿಗಳ ನೆರವು

ಸುಳ್ಯ : ಮಗಳ ಮದುವೆಗೆಂದು ರಿಪೇರಿ ಕಾರ್ಯ ಮಾಡುತ್ತಿದ್ದ ಬಡ ಕುಟುಂಬದ ಮನೆಯ ಮೇಲೆ ಭಾರೀ ಮರವೊಂದು ಉರುಳಿಬಿದ್ದಿದ್ದು, ಸದ್ಯ ಅತಂತ್ರರಾಗಿರುವ ಕುಟುಂಬವು ಸಾರ್ವಜನಿಕರ ನೆರವಿಗಾಗಿ ಅಂಗಲಾಚುವಂತಾದ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಕಾವಿನಮೂಲೆಯಲ್ಲಿ ನಡೆದಿದೆ. ಕಾವಿನಮೂಲೆಯ ಚೆನ್ನಪ್ಪ ಹಾಗೂ ಪ್ರೇಮ ದಂಪತಿಗಳು ಕೂಲಿನಾಲಿ ಮಾಡಿ ಒಬ್ಬಳು ಹೆಣ್ಣು ಮಗಳು ಮತ್ತು ಇಬ್ಬರು ಗಂಡು ಮಕ್ಕಳು ಸೇರಿದಂತೆ ಮೂವರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದ್ದಾರೆ. ಮೂವರು ಮಕ್ಕಳ ಪೈಕಿ ಹಿರಿಯ ಮಗಳು ಸದ್ಯ ಪೋಸ್ಟ್ ಆಫೀಸ್ ನಲ್ಲಿ […]

ಸುಬ್ರಹ್ಮಣ್ಯ : 20 ದಿನ ಕಳೆದರೂ ಇನ್ನೂ ಪತ್ತೆಯಾಗದ ಗ್ರಾ.ಪಂ. ಸದಸ್ಯೆ – ಬೆಂಗಳೂರಿನತ್ತ ತೆರಳಿರುವ ಮಾಹಿತಿ, ಆಂಧ್ರಕ್ಕೆ ಹೋಗಿದ್ದಾರಾ..!?

ಬೆಳ್ತಂಗಡಿ : ಅಪಘಾತದಲ್ಲಿ ಗಾಯಗೊಂಡಿದ್ದ ಅಂಗವಿಕಲ ದಲಿತ ವ್ಯಕ್ತಿ ಸಾವು – ಮೌನಕ್ಕೆ ಶರಣಾದ ದಲಿತ ಸಂಘಟನೆಗಳು, ಕಾಂಗ್ರೆಸ್…!! ಅಮಾಯಕರ ಸಾವಲ್ಲಿ ರಾಜಕೀಯ ಮಾಡುವವರು ಈಗ ಎಲ್ಲಿದ್ದಾರೆ…???

ನ್ಯೂಸ್ ಆ್ಯರೋ : ಬೆಳ್ತಂಗಡಿ ತಾಲೂಕಿನಲ್ಲಿ ಮತ್ತೊಬ್ಬ ದಲಿತ ವ್ಯಕ್ತಿಯ ಪ್ರಾಣ ಹಾರಿಹೋಗಿದೆ. ಅಪಘಾತವೊಂದರಲ್ಲಿ ದಲಿತ ವ್ಯಕ್ತಿ ಗಾಯಗೊಂಡಿದ್ದು, ನಂತರ ಸಾವಿಗೀಡಾಗಿದ್ದನ್ನು ಯಾರೊಬ್ಬರೂ ಖಂಡಿಸದೇ ಇದ್ದಾಗ ದಲಿತ ನಾಯಕರು, ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರಜ್ಞಾವಂತ ನಾಗರೀಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಸಂದೇಶದ ಬೆನ್ನು ಬಿದ್ದು ಹುಡುಕಾಡಿದಾಗ ಸಿಕ್ಕಿದ್ದನ್ನ ಯಥಾವತ್ತಾಗಿ ಇಲ್ಲಿ ವಿವರಿಸುವ ಪ್ರಯತ್ನ ಮಾಡಲಾಗಿದೆ. ಕಳೆದ 12 ರ ರಾತ್ರಿ 8.30 ರ ಸುಮಾರಿಗೆ ಉಜಿರೆ ಬೆಲಾಲ್ ಕ್ರಾಸ್ ಬಳಿ ಧರ್ಮಸ್ಥಳ ಕನ್ಯಾಡಿ […]

ಉಳ್ಳಾಲ : ರಾಜಾರೋಷವಾಗಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ಪೋಲಿಸರ ದಾಳಿ – ಮಹಿಳೆಯ ಬಂಧನ, ಲಕ್ಷಾಂತರ ಮೌಲ್ಯದ ಸೊತ್ತು ವಶಕ್ಕೆ

ಉಡುಪಿ : ಮೂರು ಮದುವೆ, ವಿವಾಹಿತೆಯ ಮೇಲೆ ವಿದೇಶದಲ್ಲಿ ರೇಪ್ – ಕಾಮುಕ ಅಣ್ಣಪ್ಪನ ವಿರುದ್ಧ ಎಫ್ಐಆರ್…!!

ನ್ಯೂಸ್ ಆ್ಯರೋ : ವಿವಾಹಿತ ಮಹಿಳೆಯನ್ನು ನೌಕರಿ ಕೊಡಿಸುವುದಾಗಿ ವಿದೇಶಕ್ಕೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ ಕಾಮುಕ, ಮೂವರು ಹೆಂಡಿರ ಗಂಡ ಅಣ್ಣಪ್ಪನ ಮೇಲೆ ಶಿರ್ವ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ವಿವರ :ಸಂತ್ರಸ್ತ ಮಹಿಳೆಗೆ ಮದುವೆಯಾಗಿದ್ದು, ಮೂವರು ಮಕ್ಕಳು ಹಾಗೂ ಗಂಡನೊಂದಿಗೆ ಉಡುಪಿ ಜಿಲ್ಲೆಯ ಶಿರ್ವ ಸಮೀಪದ ಮಂಚಕಲ್ ನಲ್ಲಿ ಸುಖೀ ಸಂಸಾರ ನಡೆಸುತ್ತಿದ್ದರು. ಮಹಿಳೆಯ ಗಂಡನ ಸಂಬಂಧಿಕನಾದ ಆರೋಪಿ ಅಣ್ಣಪ್ಪನು ವಿದೇಶದಲ್ಲಿ ನೌಕರಿ ಕೊಡಿಸುವುದಾಗಿ ದುಬೈಗೆ ಕರೆಸಿಕೊಂಡಿದ್ದ.‌ ನಂತರ ಅಲ್ಲಿಯೇ ನೌಕರಿ […]

ಶಿವಮೊಗ್ಗ ‌: ಬೆಳ್ಳಂಬೆಳಗ್ಗೆ ರೌಡಿಶೀಟರ್ ಮೇಲೆ ಪೋಲಿಸರ ಗುಂಡಿನ ದಾಳಿ – ಬಂಧನಕ್ಕೆ ತೆರಳಿದ್ದ ಪೋಲಿಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ಆರೋಪಿ ಅಂದರ್