1. Home
  2. Viral Video

Viral Video

ಶ್ರೀರಾಮನ ನೆನೆಯುವ ಜೈ ಜೈ ಶ್ರೀ ರಾಮ್ ಭಕ್ತಿಗೀತೆ ಬಿಡುಗಡೆ – ಕರಾವಳಿಯ ಯುವ ಪ್ರತಿಭೆಗಳ ಅದ್ಭುತ ಕಾರ್ಯ, ವಿಡಿಯೋ ವೈರಲ್

ನ್ಯೂಸ್ ಆ್ಯರೋ : ಹಿಂದೂ ಧರ್ಮದಲ್ಲಿ ಭಗವಾನ್ ಶ್ರೀ ರಾಮನಿಗೆ ತನ್ನದೇ ಆದ ಮಹತ್ವವಿದೆ. ರಾಮಾಯಣ ಕಾಲದಿಂದ ಇಂದಿನವರೆಗೂ ಶ್ರೀರಾಮನಿಗೆ ಭಾರತೀಯ ನೆಲ ಇನ್ನಿಲ್ಲದಂತೆ ಭಕ್ತಿ, ಗೌರವ ಸಮರ್ಪಿತವಾಗುತ್ತಿದೆ. ಅದೆಷ್ಟೋ ಭಕ್ತಿಗೀತೆಗಳು ಶ್ರೀರಾಮನ ಜನ್ಮ, ಆತನ ಸಾಧನೆ, ಆತನ ಜೀವನದ ನೈತಿಕ ಜೀವನವನ್ನು ಪರಿಚಯಿಸುವ ಪ್ರಯತ್ನ ಮಾಡುತ್ತಲೇ ಬಂದಿವೆ. ಇದೀಗ ಸದ್ದಿಲ್ಲದೇ ಕರಾವಳಿಯ ಯುವಕರ ಹೊಸ ತಂಡವೊಂದು ಜೈ ಜೈ ಶ್ರೀ ರಾಮ್ ಹೆಸರಿನ ಭಕ್ತಿಗೀತೆಯೊಂದನ್ನು ಯೂಟ್ಯೂಬ್ ನಲ್ಲಿ ಬಿಡುಗಡೆಗೊಳಿಸಿದ್ದು, ವೈರಲ್ ಆಗುವತ್ತ ದಾಪುಗಾಲಿಟ್ಟಿದೆ. ಭಾರತ್ ಕಾ […]

ಒಂದೇ ನಿಮಿಷದಲ್ಲಿ ಚಿಪ್ಪಿನಿಂದ ತೆಂಗಿನಕಾಯಿ ಬಿಡಿಸಲು ಸಾಧ್ಯವೇ..? – ಚೆಫ್ ವಿಕಾಸ್ ಖನ್ನಾ ಸುಲಭ ಉಪಾಯ ಹೇಳಿದ್ದಾರೆ, ಈ ವಿಡಿಯೋ ನೋಡಿ..!!

ಒಂದೇ ನಿಮಿಷದಲ್ಲಿ ಚಿಪ್ಪಿನಿಂದ ತೆಂಗಿನಕಾಯಿ ಬಿಡಿಸಲು ಸಾಧ್ಯವೇ..? – ಚೆಫ್ ವಿಕಾಸ್ ಖನ್ನಾ ಸುಲಭ ಉಪಾಯ ಹೇಳಿದ್ದಾರೆ, ಈ ವಿಡಿಯೋ ನೋಡಿ..!!

ನ್ಯೂಸ್ ಆ್ಯರೋ : ಇದು ಸ್ಮಾರ್ಟ್ ಯುಗ. ಜನ ಎಲ್ಲಾ ಕೆಲಸಗಳನ್ನು ಸ್ಮಾರ್ಟ್ ಆಗಿ, ವೇಗವಾಗಿ ಮುಗಿಸಲು ಬಯಸುತ್ತಾರೆ. ಅದ್ರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಬರುವ ಕೆಲವು ವಿಡಿಯೋಗಳು ಜನರಿಗೆ ಒಳ್ಳೊಳ್ಳೆ ಟಿಪ್ಸ್ ನೀಡುತ್ತಿರುತ್ತವೆ. ಅಂತಹುದೆ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಖ್ಯಾತ ಚೆಫ್ ವಿಕಾಸ್ ಖನ್ನಾ ಅವರು ಚಿಪ್ಪಿನಿಂದ ತೆಂಗಿನಕಾಯಿ ಬೇರ್ಪಡಿಸುವ ಸುಲಭ ಮಾರ್ಗವನ್ನು ಹೇಳಿದ್ದಾರೆ. ನೆಟ್ಟಿಗರೂ ಈ ವಿಡಿಯೋವನ್ನು ಇಷ್ಟಪಟ್ಟಿದ್ದಾರೆ. ತೆಂಗಿನಕಾಯಿ ಸಿಪ್ಪೆ ತೆಗೆಯುವುದೇ ಕಷ್ಟ ಅಂದುಕೊಂಡ್ರೆ, ಅದನ್ನು ಒಡೆದು ಚಿಪ್ಪಿನಿಂದ ಕಾಯಿ […]

ಶ್ರೀರಾಮನ ನೆನೆಯುವ ಜೈ ಜೈ ಶ್ರೀ ರಾಮ್ ಭಕ್ತಿಗೀತೆ ಬಿಡುಗಡೆ – ಕರಾವಳಿಯ ಯುವ ಪ್ರತಿಭೆಗಳ ಅದ್ಭುತ ಕಾರ್ಯ, ವಿಡಿಯೋ ವೈರಲ್

Viral Video : ಹೆಣ್ಣು ಮಕ್ಳೇ ಸ್ಟ್ರಾಂಗ್ ಗುರೂ – ಚಾಕು ಹಿಡಿದು ಬ್ಯಾಂಕ್ ಗೆ ನುಗ್ಗಿ ದರೋಡೆಗೆ ಯತ್ನಿಸಿದವನನ್ನು ಹಿಮ್ಮೆಟ್ಟಿಸಿದ ಮಹಿಳಾ ಬ್ಯಾಂಕ್ ಮ್ಯಾನೇಜರ್..!!

ನ್ಯೂಸ್‌ ಆ್ಯರೋ‌ : ಹೆಣ್ಣು ಮಕ್ಳೇ ಸ್ಟ್ರಾಂಗ್ ಗುರೂ ಅನ್ನೋ ಹಾಡಿನ ಸಾಲುಗಳು ಆಗಾಗ ನೆನಪಾಗೋದು ಹೆಣ್ಮಕ್ಳು ಧೈರ್ಯ ತೋರೋ ಘಟನೆಗಳು ನಡೆದಾಗ.‌ ಇದೀಗ ಅಂಥಾದ್ದೇ ಘಟನೆ ನಡೆದಿದ್ದು, ದರೋಡೆ ಮಾಡಲು ಚಾಕು ಹಿಡಿದಯ ಬ್ಯಾಂಕ್​ಗೆ ಬಂದವನನ್ನು ಅದೇ ಬ್ಯಾಂಕ್​​ನ ಮಹಿಳಾ ಮ್ಯಾನೇಜರ್​​ ಕಟ್ಟಿಂಗ್ ಫ್ಲೈಯರ್ ನಿಂದ ದಿಟ್ಟತನದಿಂದ ಎದುರಿಸಿ, ಹೆದರಿಸಿದ ಘಟನೆ ರಾಜಸ್ಥಾನದಿಂದ ವರದಿಯಾಗಿದೆ. ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ದರೋಡೆಕೋರನನ್ನು ಧೈರ್ಯದಿಂದ ಹಿಮ್ಮೆಟ್ಟಿಸಿದ ಮಹಿಳಾ ಮ್ಯಾನೇಜರ್​ ಪೂನಮ್ ಗುಪ್ತಾ ಎನ್ನಲಾಗಿದ್ದು, ಆಕೆಯನ್ನು […]

ಶ್ರೀರಾಮನ ನೆನೆಯುವ ಜೈ ಜೈ ಶ್ರೀ ರಾಮ್ ಭಕ್ತಿಗೀತೆ ಬಿಡುಗಡೆ – ಕರಾವಳಿಯ ಯುವ ಪ್ರತಿಭೆಗಳ ಅದ್ಭುತ ಕಾರ್ಯ, ವಿಡಿಯೋ ವೈರಲ್

ಚಾಕಲೇಟ್ ಕದ್ದತಾಯಿ ವಿರುದ್ಧ ಪೊಲೀಸರಿಗೆ ದೂರು ನೀಡಿದ ಮಗು – ಸಾಮಾಜಿಕ ಜಾಲತಾಣದಲ್ಲಿ ಕ್ಯೂಟ್ ವಿಡಿಯೋ ವೈರಲ್

ನ್ಯೂಸ್ ಆ್ಯರೋ : ಮಕ್ಕಳೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಕ್ಕಳ ಆಟ, ತುಂಟಾಟ, ನಗು, ತೊದಲು ನುಡಿಗಳು ಎಲ್ಲವೂ ನೋಡಲು ಚಂದ. ಕೆಲವೊಮ್ಮೆ ಮಕ್ಕಳ ತುಂಟತನ ಕೋಪ ತರಿಸಿದ್ರೆ, ಕೆಲವೊಮ್ಮೆ ನಗು ತರಿಸುತ್ತೆ. ಅದ್ರಲ್ಲೂ ಕೇಳಿದ್ದು ಕೊಡಿಸದಿದ್ದರೆ ಮಕ್ಕಳು ರಂಪ ಮಾಡಿ ಬಿಡುತ್ತಾರೆ. ಮಕ್ಕಳ ಚೇಷ್ಟೆಗಳು ಹೆಚ್ಚಾದಾಗ ಬುದ್ದಿ ಹೇಳಲು ಅಮ್ಮಂದಿರು ಏಟು ಕೊಡುವುದುಂಟು. ಆದ್ರೆ ಇಲ್ಲೊಬ್ಬ ಮೂರು ವರ್ಷದ ಪೋರ ಚಾಕಲೇಟ್ ಕೊಡಿಸದ ತಾಯಿ ವಿರುದ್ಧ ದೂರು ದಾಖಲಿಸಿದ್ದಾನೆ. ಹೌದು.. ಮೂರು ವರ್ಷದ […]

ಶ್ರೀರಾಮನ ನೆನೆಯುವ ಜೈ ಜೈ ಶ್ರೀ ರಾಮ್ ಭಕ್ತಿಗೀತೆ ಬಿಡುಗಡೆ – ಕರಾವಳಿಯ ಯುವ ಪ್ರತಿಭೆಗಳ ಅದ್ಭುತ ಕಾರ್ಯ, ವಿಡಿಯೋ ವೈರಲ್

ದೊಡ್ಡ ಚೆಂಡಿನ‌ ಜೊತೆ ಪುಟಾಣಿ ಆನೆಮರಿಯ ಚಿನ್ನಾಟ‌ – ಮನಮೋಹಕ ತುಂಟಾಟದ ವಿಡಿಯೋ ವೈರಲ್…

ನ್ಯೂಸ್ ಆ್ಯರೋ : ಪ್ರಾಣಿಗಳಲ್ಲೇ ಆನೆ ಅತ್ಯಂತ ಬುದ್ದಿವಂತ ಹಾಗೂ ಸಾಧು ಪ್ರಾಣಿ. ಆನೆ ಗಾತ್ರದಲ್ಲಿ ಎಷ್ಟೇ ದೊಡ್ಡದಿದ್ದರೂ ಮನುಷ್ಯ ತನ್ನ ಬುದ್ಧಿಶಕ್ತಿಯ ಮೂಲಕ ಅದನ್ನು ಪಳಗಿಸಿ ಸಾಕುತ್ತಾನೆ. ಇದೀಗ ಆನೆಯೊಂದು ಬೃಹತ್ ಚೆಂಡಿನೊಂದಿಗೆ ಆಟವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ. ವಿಡಿಯೋ ಅಪ್ಲೋಡ್ ಆದ ಕೆಲವೇ ನಿಮಿಷಗಳಲ್ಲಿ 50 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನುಪಡೆದಿದೆ. ವೈರಲ್ ಆಗಿರುವ ವೀಡಿಯೊದಲ್ಲಿ, ಆನೆಗಳ ಗುಂಪು ಒಟ್ಟಿಗೆ ಅಡ್ಡಾಡುವುದನ್ನು ನೀವು ನೋಡಬಹುದು. ಅದರಲ್ಲಿ ಮರಿ ಆನೆಯೊಂದು ದೊಡ್ಡ ಗಾತ್ರದ […]

ಶ್ರೀರಾಮನ ನೆನೆಯುವ ಜೈ ಜೈ ಶ್ರೀ ರಾಮ್ ಭಕ್ತಿಗೀತೆ ಬಿಡುಗಡೆ – ಕರಾವಳಿಯ ಯುವ ಪ್ರತಿಭೆಗಳ ಅದ್ಭುತ ಕಾರ್ಯ, ವಿಡಿಯೋ ವೈರಲ್

ಫಿನಿಷರ್‌ ದಿನೇಶ್ ಕಾರ್ತಿಕ್ ಮೈಮೇಲೆ ಕೈಹಾಕಿ ಅಸಭ್ಯವಾಗಿ ವರ್ತಿಸಿದ ಯುವತಿ – ಡಿಕೆ ಮಾಡಿದ್ದೇನು ಗೊತ್ತಾ.‌.!? ವಿಡಿಯೋ ವೈರಲ್….

ನ್ಯೂಸ್ ಆ್ಯರೋ‌ : ಆಸ್ಟ್ರೇಲಿಯಾ ಮತ್ತು ಭಾರತ‌ ತಂಡಗಳ ನಡುವಿನ ಟಿ20 ಸರಣಿಯ ಕೊನೆಯ ಪಂದ್ಯವನ್ನು ಭಾರತ ಗೆದ್ದು, ಸರಣಿ ವಶಪಡಿಸಿಕೊಂಡಿತ್ತು‌.  2-1 ಅಂತರದಿಂದ ಸರಣಿಯನ್ನು ಗೆದ್ದುಕೊಂಡ ಬಳಿಕ ಟ್ರೋಫಿ ಎತ್ತಿ ಹಿಡಿದು ಸಂಭ್ರಮಿಸಿದ ಟೀಮ್ ಇಂಡಿಯಾ ಆಟಗಾರರ ಬಳಿ ಯುವತಿಯೊಬ್ಬಳು ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಈ ಯುವತಿಯು ದಿನೇಶ್ ಕಾರ್ತಿಕ್ ಜೊತೆ ತೋರಿದ ಅನುಚಿತ ವರ್ತನೆಯ ವಿಡಿಯೋ ಇದೀಗ ವೈರಲ್ ಆಗಿದೆ. ಟೀಮ್ ಇಂಡಿಯಾ ಆಟಗಾರರು ವಿಜಯೋತ್ಸವದ ಬಳಿಕ ಮೈದಾನದಿಂದ ಡ್ರೆಸ್ಸಿಂಗ್​ ರೂಮ್​ನತ್ತ ತೆರಳುತ್ತಿದ್ದರು. ಇದೇ […]

ಕೋಟ್ಯಾಂತರ ಕ್ರೀಡಾಪ್ರೇಮಿಗಳ ಹೃದಯಗೆದ್ದ ಎಂಬಾಪೆಗೆ ಜನ್ಮದಿನದ ಸಂಭ್ರಮ – ಡಕಾಯಿತರ ಜಾಗದಲ್ಲಿ ಹುಟ್ಟಿ ಬೆಳೆದ ಹೂ ಇಡೀ ಜಗತ್ತಲ್ಲೇ ಕಂಪು ಬೀರಿದ್ದು ಹೇಗೆ?

ವಿದ್ಯಾಮಂದಿರದಲ್ಲಿ ವಿದ್ಯಾರ್ಥಿಗಳ ಪ್ರೇಮ ಪುರಾಣ – ಲವ್ವಿ-ಡವ್ವಿ ವಿಡಿಯೋ ವೈರಲ್

ನ್ಯೂಸ್‌ ಆ್ಯರೋ : ಅಪ್ಪ-ಅಮ್ಮ ಕಷ್ಟಪಟ್ಟು ದುಡಿದು ಮಕ್ಕಳನ್ನು ಶಾಲಾ-ಕಾಲೇಜುಗಳಿಗೆ ಕಳುಹಿಸಿದ್ರೆ ಮಕ್ಕಳು ಏನು ಮಾಡ್ತಾರೆ ನೋಡಿ… ನಾವು ಕಷ್ಟಪಟ್ಟರೂ ಪರವಾಗಿಲ್ಲ, ನಾವು ಕಾಣದ ಲೋಕವನ್ನು ನಮ್ಮ ಮಕ್ಕಳು ಕಾಣಬೇಕು ಅಂತ ಶಾಲೆಯ ಮೆಟ್ಟಿಲೇ ಹತ್ತದ ಹೆತ್ತವರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ತನ್ನ ಮಗ ಡಾಕ್ಟರ್ ಆಗಬೇಕು, ಇಂಜಿನಿಯರ್ ಆಗಬೇಕು, ಚೆನ್ನಾಗಿ ಓದಿ ದೊಡ್ಡ ವ್ಯಕ್ತಿ ಆಗಬೇಕು ಅಂತ ನೂರಾರು ಕನಸು ಕಾಣುತ್ತಾರೆ. ಆದ್ರೆ ಕೆಲವು ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಯಾಕ್ ಬಂದಿದ್ದೀವಿ ಅನ್ನೋದನ್ನೇ ಮರೆತು ಮನಬಂದಂತೆ ವರ್ತಿಸ್ತಾರೆ. […]

ಶ್ರೀರಾಮನ ನೆನೆಯುವ ಜೈ ಜೈ ಶ್ರೀ ರಾಮ್ ಭಕ್ತಿಗೀತೆ ಬಿಡುಗಡೆ – ಕರಾವಳಿಯ ಯುವ ಪ್ರತಿಭೆಗಳ ಅದ್ಭುತ ಕಾರ್ಯ, ವಿಡಿಯೋ ವೈರಲ್

ತನ್ನ ತುಂಟಾಟದಿಂದ ಸಿಟ್ಟಾದ ಶಿಕ್ಷಕಿಗೆ ಮುತ್ತು ನೀಡಿ, ಮುದ್ದಾಡಿ ಸಾರಿ ಕೇಳಿದ ಪುಟಾಣಿ – ಕ್ಯೂಟ್ ವಿಡಿಯೋ ವೈರಲ್..!!

ನ್ಯೂಸ್ ಆ್ಯರೋ : ಮಕ್ಕಳು ದೇವರ ಸಮಾನ. ಮಕ್ಕಳ ಮಾತು, ಆಟ, ತುಂಟಾಟ, ಮುಗ್ಧತೆ, ಕೋಪ ಎಲ್ಲವೂ ನೋಡಲು ಚಂದಾ. ಆದ್ರೆ ಕೆಲವೊಮ್ಮೆ ಮಕ್ಕಳ ಹಠ, ಚೇಷ್ಟೆ, ತುಂಟಾಟಗಳು ಕಿರಿಕಿರಿ ಮಾಡುತ್ತವೆ. ಅದ್ರಲ್ಲೂ ಶಾಲೆಗಳಲ್ಲಿ ಚಿಕ್ಕ ಮಕ್ಕಳನ್ನು, ಅವರ ತುಂಟತನವನ್ನು ನಿಭಾಯಿಸಲು ಶಿಕ್ಷಕರಿಗೆ ಸಾಕಾಗಿ ಹೋಗುತ್ತೆ. ಗದರಿಸಿದರೆ, ಬೆದರಿಸಿದರೆ ಅರ್ಥಮಾಡಿಕೊಳ್ಳುವ ಮನಸ್ಥಿತಿಯೂ ಮಕ್ಕಳಲ್ಲಿ ಇರುವುದಿಲ್ಲ. ಅದರಲ್ಲೂ ಈಗಿನ ಕಾಲದಲ್ಲಿ ಮಕ್ಕಳಿಗೆ ಹೊಡೆಯುವಂತಿಲ್ಲ. ಹೀಗಿರುವಾಗ ಮಕ್ಕಳನ್ನು ಹೇಳಿದ ಮಾತು ಕೇಳುವಂತೆ ಮಾಡುವುದು ಶಿಕ್ಷಕರಿಗೆ ಇರುವ ದೊಡ್ಡ ಸವಾಲು. ಸದ್ಯಕ್ಕೆ […]

ಶ್ರೀರಾಮನ ನೆನೆಯುವ ಜೈ ಜೈ ಶ್ರೀ ರಾಮ್ ಭಕ್ತಿಗೀತೆ ಬಿಡುಗಡೆ – ಕರಾವಳಿಯ ಯುವ ಪ್ರತಿಭೆಗಳ ಅದ್ಭುತ ಕಾರ್ಯ, ವಿಡಿಯೋ ವೈರಲ್

ಟೋಲ್ ಪಾವತಿ ವಿಚಾರಕ್ಕೆ ಮಹಿಳೆಯರಿಬ್ಬರ ಜಡೆ ಜಗಳ – ಜುಟ್ಟು ಹಿಡಿದು ಹೊಡೆದಾಡಿದ ವಿಡಿಯೋ ವೈರಲ್

ನ್ಯೂಸ್ ಆ್ಯರೋ‌ : ಟೋಲ್ ಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯರಿಬ್ಬರು ಪರಸ್ಪರ ಜುಟ್ಟು ಹಿಡಿದು ಹೊಡೆದಾಡಿಕೊಂಡಿರುವ ಘಟನೆ ನಾಸಿಕ್ ಪಿಂಪಲ್ಗಾವ್ ಟೋಲ್ ಬೂತ್ ಬಳಿ ನಡೆದಿದೆ. ಸಿಆರ್‌ಪಿಎಫ್ ಅಧಿಕಾರಿಯ ಪತ್ನಿ ಹಾಗೂ ಟೋಲ್ ಸಿಬ್ಬಂದಿ ಟೋಲ್‌ಬೂತ್ ರಸ್ತೆಯಲ್ಲೇ ನಿಂತು ಪರಸ್ಪರ ಜುಟ್ಟು ಹಿಡಿದು ಎಳೆದಾಡಿದ್ದಾರೆ, ನಿಂದಿಸಿದ್ದಾರೆ. ಮಹಿಳೆಯರಿಬ್ಬರ ನಡುವಿನ ಮಾರಾಮಾರಿ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ನಾಸಿಕ್ ಬಳಿಯ ಪಿಂಪಲ್ಗಾಂವ್ ಟೋಲ್ ಬೂತ್ ನಲ್ಲಿ ಮಹಿಳಾ ಪ್ರಯಾಣಿಕ ಮತ್ತು ಮಹಿಳಾ ಉದ್ಯೋಗಿಯ ನಡುವೆ ತೀವ್ರ ಜಗಳ ನಡೆದಿದ್ದು, […]

ಶ್ರೀರಾಮನ ನೆನೆಯುವ ಜೈ ಜೈ ಶ್ರೀ ರಾಮ್ ಭಕ್ತಿಗೀತೆ ಬಿಡುಗಡೆ – ಕರಾವಳಿಯ ಯುವ ಪ್ರತಿಭೆಗಳ ಅದ್ಭುತ ಕಾರ್ಯ, ವಿಡಿಯೋ ವೈರಲ್

ಮಂಗಳೂರು : ಪ್ರೀತಿಯ ಸಾಕು ನಾಯಿಗೆ ಸೀಮಂತ ಮಾಡಿದ ಗುರುಪುರದ ದಂಪತಿ – ಮದುವೆಗೂ ಮೊದಲು ಗರ್ಭಿಣಿಯಾದರೆ ಹೀಗಾ ಸಂಭ್ರಮಿಸೋದು? ಕಾಲೆಳೆದ ನೆಟ್ಟಿಗರು : ವಿಡಿಯೋ ವೈರಲ್..!!

ನ್ಯೂಸ್ ಆ್ಯರೋ : ಮಹಿಳೆಯರಿಗೆ ಸೀಮಂತ ಮಾಡುವುದು ಸಾಮಾನ್ಯ, ಆದರೆ ಇಲ್ಲೊಬ್ಬರು ಸಾಕು ನಾಯಿಗೆ ಸೀಮಂತದ ಮಾಡಿದ್ದಾರೆ. ಸೀಮಂತದ ಫೋಟೊ, ವೀಡಿಯೋ ವೈರಲ್ ಆಗಿವೆ. ಮಂಗಳೂರಿನ ಗುರುಪುರ ಕೈಕಂಬದ ಮಂಜುಳ ಹಾಗೂ ಭಾಸ್ಕರ್ ಎಂಬುವವರ ಪುತ್ರಿ ಸುಶ್ಮಿತಾ ಸಾಲ್ಯಾನ್ ಎಂಬುವವರಿಗೆ ಸಾಕುಪ್ರಾಣಿ ಎಂದರೆ ತುಂಬಾ ಪ್ರೀತಿ. ತಮ್ಮ ಮನೆಯಲ್ಲಿ ಸಾಕಿದ್ದ, ಒಂದುವರೆ ವರುಷದ ಶಾಡೊ ಎಂಬ ಗರ್ಭಿಣಿ ನಾಯಿಗೆ ಹಸಿರು ಬಳೆ, ಹಸಿರು ಸೀರೆ, ಕುಂಕುಮ ಅರಸಿನ ಹಚ್ಚಿ ಆರತಿ ಬೆಳಗಿ ಸೀಮಂತ ಮಾಡಿದ್ದಾರೆ. ಶ್ವಾನಕ್ಕೆ ಅಚ್ಚುಮೆಚ್ಚಿನ […]

ಉಳ್ಳಾಲ : ರಾಜಾರೋಷವಾಗಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ಪೋಲಿಸರ ದಾಳಿ – ಮಹಿಳೆಯ ಬಂಧನ, ಲಕ್ಷಾಂತರ ಮೌಲ್ಯದ ಸೊತ್ತು ವಶಕ್ಕೆ