1. Home
  2. ಯುವ ತೇಜಸ್ಸು ಟ್ರಸ್ಟ್

ಯುವ ತೇಜಸ್ಸು ಟ್ರಸ್ಟ್

ಸುಬ್ರಹ್ಮಣ್ಯ : ಮಾನಸಿಕ ಅಸ್ವಸ್ಥನಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದ ಪೋಲಿಸ್ ಇಲಾಖೆ, ಗ್ರಾಮ ಪಂಚಾಯತ್ ಹಾಗೂ ಯುವ ತೇಜಸ್ಸು ಟ್ರಸ್ಟ್….!! ಸಾಮಾಜಿಕ ಕಳಕಳಿಯ ಅನಾವರಣ – ಅನಾಥನಿಗೆ ವಸತಿಗೂ ತಕ್ಕ ವ್ಯವಸ್ಥೆ…!!

ನ್ಯೂಸ್ ಆ್ಯರೋ : ವಿಶ್ವ ಪ್ರಸಿದ್ಧ ಸುಬ್ರಹ್ಮಣ್ಯದಲ್ಲಿ ಅನಾಥನಂತೆ ಇದ್ದ ಜಾರ್ಖಂಡಿನ ಮಾನಸಿಕ ಅಸ್ವಸ್ಥ ಯುವಕನೊಬ್ಬನಿಗೆ ಸ್ಥಳೀಯರು ಹಾಗೂ ಯುವ ತೇಜಸ್ಸು ಟ್ರಸ್ಟ್ ನ ಸದಸ್ಯರು ನೆರವಾಗುವ ಮೂಲಕ ಮಾನವೀಯತೆ ಮೆರೆದ ಘಟನೆ ನಡೆದಿದೆ. ಈ ಕಾರ್ಯಕ್ಕೆ ಕೈ ಜೋಡಿಸಿದ ಪೋಲೀಸ್ ಇಲಾಖೆ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಹಾಗೂ ಯುವ ತೇಜಸ್ಸು ಆ್ಯಂಬುಲೆನ್ಸ್ ಬಳಗದ ಕಾರ್ಯ ಇದೀಗ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಘಟನೆಯ ವಿವರ : 16ನೇ ತಾರೀಖಿನಂದು ಐನೆಕಿದು ಪ್ರಾಥಮಿಕ ಶಾಲಾ‌ ಬಳಿ‌ ಕಾಣಿಸಿಕೊಂಡ ಮಾನಸಿಕವಾಗಿ […]

ಕಡಬ : ಆನೆ ಕಾರ್ಯಾಚರಣೆಯಿಂದ ವಾಪಾಸ್ಸಾಗುತ್ತಿದ್ದ ವೇಳೆ ಘರ್ಷಣೆ – ಪೊಲೀಸ್‌ ವಾಹನದ ಮೇಲೆ ಕಲ್ಲು ತೂರಾಟ, 7ಮಂದಿ ಅರೆಸ್ಟ್‌

ಯುವ ತೇಜಸ್ಸು ಟ್ರಸ್ಟ್‌ ನ ಕನಸಿನ ಯೋಜನೆ, ಸುಬ್ರಹ್ಮಣ್ಯಕ್ಕೆ ಅಂಬ್ಯುಲೆನ್ಸ್ ನಾಳೆ ಲೋಕಾರ್ಪಣೆ…!! ಯೋಜನೆ ಕೈಗೆತ್ತಿಕೊಂಡ ತಿಂಗಳೊಳಗೆ ಅಂಬ್ಯುಲೆನ್ಸ್ ಸಾರ್ವಜನಿಕ ಸೇವೆಗೆ ಲಭ್ಯ…!!

ನ್ಯೂಸ್ ಆ್ಯರೋ : ಸಾಮಾಜಿಕ ಕಳಕಳಿಯೊಂದಿಗೆ ಆರಂಭವಾದ ಯುವ ತೇಜಸ್ಸು ಟ್ರಸ್ಟ್ ಹಲವು ಯೋಜನೆಗಳನ್ನು ಕೈಗೊಂಡು ಯಶಸ್ವಿಯಾಗಿದ್ದು, ಇದರ ಕನಸಿನ ಹೊಸ ಯೋಜನೆ ಸಾರ್ವಜನಿಕ ಅಂಬ್ಯುಲೆನ್ಸ್ ಸೇವೆಯನ್ನು ಅನ್ನು ನಾಳೆ ಡಿ.09 ರಂದು‌ ಲೋಕಾರ್ಪಣೆ ಮಾಡಲಿದೆ. ಸಮಾಜದಲ್ಲಿನ ಅಶಕ್ತರ, ಬಡ ರೋಗಿಗಳ, ಸಂತ್ರಸ್ತರ, ಬಡವಿದ್ಯಾರ್ಥಿಗಳ ನೆರವಿಗಾಗಿ ಆರಂಭವಾದ ಯುವ ತೇಜಸ್ಸು ಟ್ರಸ್ಟ್ ಸುಬ್ರಹ್ಮಣ್ಯದಲ್ಲಿ ಅಂಬ್ಯುಲೆನ್ಸ್ ಕೊರತೆಯನ್ನು ಮನಗಂಡು ಸುಬ್ರಹ್ಮಣ್ಯ ಸುತ್ತಮುತ್ತಲಿನ ಹಾಗೂ ಪರವೂರ ದಾನಿಗಳ ನೆರವಿನಿಂದ ಹೊಸ ಅಂಬುಲೆನ್ಸ್ ಸೇವೆಯನ್ನು ಆರಂಭಿಸುವ ಚಿಂತನೆ ನಡೆಸಿ ಅದರಲ್ಲಿ ಯಶಸ್ವಿಯಾಗಿದೆ. […]

ಸುಬ್ರಹ್ಮಣ್ಯ : ಮಾನಸಿಕ ಅಸ್ವಸ್ಥನಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದ ಪೋಲಿಸ್ ಇಲಾಖೆ, ಗ್ರಾಮ ಪಂಚಾಯತ್ ಹಾಗೂ ಯುವ ತೇಜಸ್ಸು ಟ್ರಸ್ಟ್….!! ಸಾಮಾಜಿಕ ಕಳಕಳಿಯ ಅನಾವರಣ – ಅನಾಥನಿಗೆ ವಸತಿಗೂ ತಕ್ಕ ವ್ಯವಸ್ಥೆ…!!

ಕುಕ್ಕೆ ಸುಬ್ರಹ್ಮಣ್ಯ : ಅತೀ ಅಗತ್ಯವಾಗಿರುವ ಸಾರ್ವಜನಿಕ ಅಂಬ್ಯುಲೆನ್ಸ್ ಖರೀದಿಗಾಗಿ ಯುವ ತೇಜಸ್ಸು ಟ್ರಸ್ಟ್ ವತಿಯಿಂದ ಧನ ಸಂಗ್ರಹ ಕಾರ್ಯಕ್ಕೆ ಚಾಲನೆ..‌!! ಒಂದೇ ದಿನದಲ್ಲಿ ದಾಖಲೆಯ ಎರಡು ಲಕ್ಷಕ್ಕೂ ಅಧಿಕ ಹಣ ಸಂಗ್ರಹ…!!

ನ್ಯೂಸ್ ಆ್ಯರೋ‌ : ಸಾಮಾಜಿಕ ಕಳಕಳಿಯೊಂದಿಗೆ ಆರಂಭವಾದ ಯುವ ತೇಜಸ್ಸು ಟ್ರಸ್ಟ್ ಇದೀಗ ಮತ್ತೊಂದು ಹೊಸ ಸಾಹಸಕ್ಕೆ ಮುಂದಾಗಿದೆ. ಸಮಾಜದಲ್ಲಿನ ಅಶಕ್ತರ, ಬಡ ರೋಗಿಗಳ, ಸಂತ್ರಸ್ತರ, ಬಡವಿದ್ಯಾರ್ಥಿಗಳ ನೆರವಿಗಾಗಿ ಆರಂಭವಾದ ಯುವ ತೇಜಸ್ಸು ಟ್ರಸ್ಟ್ ಇದೀಗ ಸುಬ್ರಹ್ಮಣ್ಯದಲ್ಲಿ ಅಂಬ್ಯುಲೆನ್ಸ್ ಕೊರತೆಯನ್ನು ಮನಗಂಡು ಸಾರ್ವಜನಿಕ ಅಂಬುಲೆನ್ಸ್ ಯೋಜನೆಯನ್ನು ಆರಂಭಿಸಿದೆ. ಅಲ್ಲದೇ ಇಂದಿನಿಂದಲೇ ಸುಬ್ರಹ್ಮಣ್ಯ ಸುತ್ತಮುತ್ತಲಿನ ಹಾಗೂ ಪರವೂರ ದಾನಿಗಳ ನೆರವಿನಿಂದ ಹೊಸದಾಗಿ ಅಂಬುಲೆನ್ಸ್ ಆರಂಭಿಸುವ ಯೋಜನೆಗೆ ಚಾಲನೆ ಇಟ್ಟಿದ್ದು, ಅದಕ್ಕಾಗಿ ಈಗಾಗಲೇ ಯುವ ತೇಜಸ್ಸು ಸುಬ್ರಹ್ಮಣ್ಯ ಘಟಕ ಹಣ […]

ಸುಬ್ರಹ್ಮಣ್ಯ : 20 ದಿನ ಕಳೆದರೂ ಇನ್ನೂ ಪತ್ತೆಯಾಗದ ಗ್ರಾ.ಪಂ. ಸದಸ್ಯೆ – ಬೆಂಗಳೂರಿನತ್ತ ತೆರಳಿರುವ ಮಾಹಿತಿ, ಆಂಧ್ರಕ್ಕೆ ಹೋಗಿದ್ದಾರಾ..!?

ಸುಳ್ಯ : ಯುವ ತೇಜಸ್ಸು ಟ್ರಸ್ಟ್ (ರಿ) ವತಿಯಿಂದ ಸಹಾಯಧನ ಹಸ್ತಾಂತರ ಕಾರ್ಯಕ್ರಮ..!! ಐದು ಸೇವಾ ಯೋಜನೆಗಳ ಸಾಕಾರ ಕಾರ್ಯಕ್ರಮ ಯಶಸ್ವಿ…

ನ್ಯೂಸ್ ಆ್ಯರೋ : ತನ್ನ ಸಾಮಾಜಿಕ ಕಳಕಳಿಯಿಂದಾಗಿ ಕರಾವಳಿ ಭಾಗದಲ್ಲಿ ತನ್ನದೇ ಛಾಪು ಮೂಡಿಸಿರುವ ಯುವ ತೇಜಸ್ಸು ಟ್ರಸ್ಟ್ (ರಿ) ಇಂದು ಮತ್ತೊಂದು ಕಾರ್ಯಕ್ರಮದ ಮೂಲಕ ಸಮಾಜದ ಒಳಿತಿಗಾಗಿ ತನ್ನ ಸೇವೆ ನಿರಂತರ ಎಂಬ ಧ್ಯೇಯವನ್ನು ಮತ್ತೆ ಸಾರಿದೆ. ಇಂದು ಶಾರದಾಂಭ ಭಜನಾ ಮಂದಿರ ಪಂಜ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಶಕ್ತ ನಾಲ್ಕು ಕುಟುಂಬಗಳಿಗೆ ದಾನಿಗಳಿಂದ ಸಂಗ್ರಹಿಸಿದ ಧನಸಹಾಯವನ್ನು ಹಸ್ತಾಂತರಿಸಲಾಯಿತು. ಕಾರ್ಯಕ್ರಮವನ್ನು ಯುವ ತೇಜಸ್ಸು ಸಂಸ್ಥೆಯ ಸದಸ್ಯರ ತಾಯಂದಿರೇ ನೆರವೇರಿಸಿ, ಯುವ ತೇಜಸ್ಸು ಬಳಗದ ಸೇವಾ ಕಾರ್ಯದ […]

ಸುಬ್ರಹ್ಮಣ್ಯ : ಮಾನಸಿಕ ಅಸ್ವಸ್ಥನಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದ ಪೋಲಿಸ್ ಇಲಾಖೆ, ಗ್ರಾಮ ಪಂಚಾಯತ್ ಹಾಗೂ ಯುವ ತೇಜಸ್ಸು ಟ್ರಸ್ಟ್….!! ಸಾಮಾಜಿಕ ಕಳಕಳಿಯ ಅನಾವರಣ – ಅನಾಥನಿಗೆ ವಸತಿಗೂ ತಕ್ಕ ವ್ಯವಸ್ಥೆ…!!

ಹೆತ್ತಮ್ಮನ ಪಾರ್ಥಿವ ಶರೀರದ ಮುಖ ನೋಡಲೂ ಬಾರದ ಮಕ್ಕಳು…!! ಪತ್ನಿಯ ಅಂತ್ಯಸಂಸ್ಕಾರ ನಡೆಸಲು ಗಂಡನಿಗೆ ನೆರವಾದ ಯುವ ತೇಜಸ್ಸು ಟ್ರಸ್ಟ್, ಹಿಂದೂ ಜಾಗರಣ ವೇದಿಕೆಯ ಸದಸ್ಯರು…!! ಮಂಗಳೂರಿನಲ್ಲೊಂದು ಮನ ಕಲಕುವ ಘಟನೆ…!!

ನ್ಯೂಸ್‌ ಆ್ಯರೋ : ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ದಾಖಲಾಗಿದ್ದು, ನಂತರ ಚಿಕಿತ್ಸೆ ಫಲಿಸದೇ ಮೃತರಾದ ಹೆತ್ತಮ್ಮನ ಶವ ಒಯ್ಯಲು ಮಕ್ಕಳು ಬಾರದೇ ಇದ್ದುದರಿಂದ ಯುವ ತೇಜಸ್ಸು ಟ್ರಸ್ಟ್‌ ನ ಕಾರ್ಯಕಾರಿಣಿ ಸದಸ್ಯರ‌ ಸಹಾಯದೊಂದಿಗೆ ಹಾಗೂ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ಮುಂದಾಳತ್ವದಲ್ಲಿ  ಅಂತ್ಯಸಂಸ್ಕಾರ ನಡೆಸಿದ ಮನಕಲಕುವ ಘಟನೆ ಇಂದು ನಡೆದಿದೆ. ಏನಿದು ಘಟನೆ? ದಾವಣಗೆರೆ  ಜಿಲ್ಲೆಯ ಚೆನ್ನಗಿರಿ ತಾಲೂಕಿನ ಗರ್ಗ ಎಂಬ ಚಿಕ್ಕ ಹಳ್ಳಿಯ ಎಚ್.ಜಿ. ಶೈಲ ಎಂಬುವವರು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ತಲೆಗೆ ಸಂಬಂಧಿಸಿದ […]

ಸುಬ್ರಹ್ಮಣ್ಯ : ಮಾನಸಿಕ ಅಸ್ವಸ್ಥನಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದ ಪೋಲಿಸ್ ಇಲಾಖೆ, ಗ್ರಾಮ ಪಂಚಾಯತ್ ಹಾಗೂ ಯುವ ತೇಜಸ್ಸು ಟ್ರಸ್ಟ್….!! ಸಾಮಾಜಿಕ ಕಳಕಳಿಯ ಅನಾವರಣ – ಅನಾಥನಿಗೆ ವಸತಿಗೂ ತಕ್ಕ ವ್ಯವಸ್ಥೆ…!!